Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುಗ್ಗಿ
  3. ನಮ್ಮ ಇಂದಿಗೆ ಹೊಂದಿಸಿದ ಬ್ರೆಖ್ಟ್

ನಮ್ಮ ಇಂದಿಗೆ ಹೊಂದಿಸಿದ ಬ್ರೆಖ್ಟ್

ಬರ್ಟೋಲ್ಟ್ ಬ್ರೆಖ್ಟ್‍ನ ನಾಲ್ಕು ಪದ್ಯಗಳ ಭಾವರೂಪಾಂತರ

ರಘುನಂದನರಘುನಂದನ22 Dec 2019 2:53 PM IST
share

ಅದು

ಬರೀ ಐಡಿಯಾ ಆಗಿದ್ದು ಮಬ್ಬುಮ

ಬ್ಬಾಗಿದ್ದಾಗ ಅಬ್ಬಬ್ಬ ಅನ್ನೋರೆ

ಎಲ್ಲಾರೂ. ಮಕಮೂತಿ ಮೂಡಿ, ಜಾರಿ

ಶುರು ಆಯಿತೊ, ಲಬ ಲಬೋ ಲಬೋ

ಅದೇ ಸಲೀಸ್, ಅಲ್ವಾ?

ಆವತ್ತು ಜನರೆಲ್ಲಾ ಬೀದಿಗಿಳಿದ್ಮೇಲೆ, ಗವರ್ಮೆಂಟವರು ಪಾಂ

ಪ್ಲೆಟ್ ಹಂಚಿದರು, ಎಲ್ಲಾ ಕಡೇನೂ: ಜನಾ ಗವರ್ಮೆಂಟವರ

ನಂಬಿಕೆ ಕಳಕೊಂಡಿದಾರೆ, ಈಗದನ್ನ ತಿರ್ಗಾ, ಕಷ್ಟಾಪಟ್ಟು, ಸಂ

ಪಾದಿಸ್ಕೋಬೇಕವರು ಅಂತ. ಹಂಗಾರೆ, ಈ ಗವರ್ಮೆಂಟವರು,

ಒಟ್ಟು ಜನರನ್ನೇಯ ಬರ್ಖಾಸ್ತ್ ಮಾಡಿ, ಬೇರೆ, ಇನ್ನೊಂದೇ,

ಜನರನ್ನಾರಿಸ್ಕೊಳ್ಳೋದು... ಅದೇ ಇನ್ನೂ ಸಲೀಸ್‍, ಅಲ್ವಾ?

ನಾನು, ಉಳಕೊಂಡೋನು

ಹೌದು, ಗೊತ್ತದೆ: ನನ್ನದೃಸ್ಟ, ಅಸ್ಟೆ. ಎಸ್ಟೊಂದ್

ಜನ ಗೆಣ್ಕಾರ್ರ ಪೈಕಿ ಉಳ್ಕೊಂಡೋನ್ ನಾನೊಬ್ನೆ                                   

 

ನಿನ್ನೆ ರಾತ್ರಿ ಕನ್ಸಲ್ಲಿ ಅಂತೇವೊಬ್ಬ ಗೆಣ್ಕಾರ ಬಂದ, ‘ತಾಳ್ಕೊಂಡ್ಹೊಂ

ದ್ಕೊಂಡ್ಗಟ್‍ಮುಟ್ಟಿದ್ ತೂರ್ಕೊಂಡೋನು ಉಳಕೊಂಡ’ ಅಂದ…

 

ಹೇಸ್ಗೆ ಆಯ್ತದೆ ನನ್ ಕಂಡ್ರೆ ನಂಗೇ

ನನಿಗೆ ಹಿಂಗ್ಯಾಕ್ಮಾಡ್ತ್ಯಾ ನೀನುs?

ಮನೆವಳ್ಗಡೆ ಸಿಡುಬಮ್ಮನಿಂದ ಸಾವು.

ವರ್ಗಡೆ ಕಾಳ್ಗಿಚ್ಚಿನಿಂದ ಸಾವು. ಹಿಂ

ಗಾರೆ ನಾವು ಎಲ್ಗೋಗನಾ, ಏನ್ಮಾ

ಡನಾ, ಹೇಳಿ?... ನನ್ನ ಮಕದ್ಮೇಲೆ

ಹೇತುಬಿಟ್ಟವ್ಳೆ ಅವ್ಳು. ಅವ್ಳು ಅಂದ್ರೆ

ನನ್ನವ್ವ. ಅವ್ವಾ, ನನಿಗೆ ನನಿಗ್ಹಿಂಗ್ಯಾ

ಕ್ಮಾಡ್ತ್ಯವ್ವಾ ನೀನುs… ಜನನೀ? 

ಪದ್ಯಗಳ ಹೆಸರು, ಇಂಗ್ಲಿಶಿನಲ್ಲಿ, ಕ್ರಮವಾಗಿ: When It’s A Notion; The Solution; I, The Survivor; Germany 1945.

share
ರಘುನಂದನ
ರಘುನಂದನ
Next Story
X