Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಬೆಂಗಳೂರು
  3. ಮರ್ಸಿಡಿಸ್ ಬೆಂಝ್ ನಿಂದ ಪ್ರಿಮಿಯರ್...

ಮರ್ಸಿಡಿಸ್ ಬೆಂಝ್ ನಿಂದ ಪ್ರಿಮಿಯರ್ ಎಕ್ಸ್ ಪ್ರೆಸ್ ಪ್ರೈಮ್ ಸೇವೆಗೆ ಚಾಲನೆ

ಮೂರು ಗಂಟೆಗಳಲ್ಲಿ ಕಾರ್ ಸರ್ವೀಸ್ ಇಲ್ಲವೇ ಅದು ಉಚಿತ !

ವಾರ್ತಾಭಾರತಿವಾರ್ತಾಭಾರತಿ23 Dec 2019 10:54 PM IST
share
ಮರ್ಸಿಡಿಸ್ ಬೆಂಝ್ ನಿಂದ ಪ್ರಿಮಿಯರ್ ಎಕ್ಸ್ ಪ್ರೆಸ್ ಪ್ರೈಮ್ ಸೇವೆಗೆ ಚಾಲನೆ

ಬೆಂಗಳೂರು : ಭಾರತದ ಅತಿದೊಡ್ಡ ವಿಲಾಸಿ ಕಾರು ಉತ್ಪಾದಕ ಕಂಪನಿಯಾದ ಮರ್ಸಿಡಿಸ್ ಬೆಂಝ್ ಇಂದು ವಿನೂತನ ಬಗೆಯ "ಪ್ರಿಮಿಯರ್ ಎಕ್ಸ್ ಪ್ರೆಸ್ ಪ್ರೈಮ್" ಕಾರು ಸರ್ವೀಸ್ ಯೋಜನೆಯನ್ನು ಘೋಷಿಸಿದೆ. ಇದು ಗ್ರಾಹಕರ ಮಾಲಕತ್ವ ಅನುಭವವನ್ನು ವಿಸ್ತೃತಗೊಳಿಸುವ ಉದ್ದೇಶ ಹೊಂದಿದ್ದು, ಈ ಮೂಲಕ ವಿಲಾಸಿ ಕಾರು ವಲಯದಲ್ಲಿ ಮಾರಾಟ ನಂತರದ ಅನುಭವವನ್ನು ವಿಶಿಷ್ಟವನ್ನಾಗಿ ಮಾಡಲಾಗಿದೆ.

ಪ್ರಿಮಿಯರ್ ಎಕ್ಸ್ ಪ್ರೆಸ್ ಪ್ರೈಮ್, ಮರ್ಸಿಡಿಸ್ ಬೆಂಝ್ನ ಕ್ಷಮತೆಯ ದೃಷ್ಟಿಕೋನದ ವಿನೂತನ ಯೋಜನೆಯಾಗಿದ್ದು, ಇದು ಮರ್ಸಿಡಿಸ್ ಬೆಂಝ್ ವಾಹನಗಳ ಸರ್ವೀಸಿಂಗ್ ಸೇವೆಯನ್ನು ಮೂರು ಗಂಟೆಗಳಲ್ಲಿ ಪೂರ್ಣಗೊಳಿಸುವಂತೆ ಮಾಡುತ್ತದೆ. ಈ ವಿನೂತನ ಪರಿಕಲ್ಪನೆಯನ್ನು, ಸರ್ವೀಸ್ ಕೇಂದ್ರದೊಳಗೆ ವಿಶೇಷವಾದ ಮೂಲ ಸೌಕರ್ಯವನ್ನು ಅಭಿವೃದ್ಧಿಪಡಿಸುವ ಮೂಲಕ ಜಾರಿಗೊಳಿಸುವುದು ಸಾಧ್ಯವಾಗಿದೆ.

ಮುಖ್ಯವಾಗಿ ವಿಶೇಷವಾದ ಬೇಗಳು, ವಿಶೇಷ ಸಾಧನ- ಸಲಕರಣೆಗಳು ಸೇರಿದ್ದು, ಇದರ ಜತೆಗೆ ಪ್ರಿಮಿಯರ್ ಎಕ್ಸ್ ಪ್ರೆಸ್ ಪ್ರೈಮ್‍ಗಾಗಿ ಒಬ್ಬರು ಟೀಮ್ ಲೀಡರ್ ಹಾಗೂ ಇಬ್ಬರು ಪ್ರಮಾಣಿತ ನಿರ್ವಹಣಾ ತಂತ್ರಜ್ಞರನ್ನು ಮೀಸಲಿಡಲಾಗಿದೆ. ಇದರಿಂದಾಗಿ ದಿನವಿಡೀ ತ್ವರಿತ ಸರ್ವೀಸಿಂಗ್ ಸಾಧ್ಯವಾಗಲಿದೆ. ಈ ಸೇವೆಯು ಬೆಂಗಳೂರಿನಲ್ಲಿ ಇದೀಗ ಲಭ್ಯವಿದ್ದು, ಶೀಘ್ರವೇ ಮುಂಬೈ, ದೆಹಲಿ, ಹೈದರಾಬಾದ್ ಮತ್ತು ಅಹ್ಮದಾಬಾದ್‍ಗಳಲ್ಲೂ ಆರಂಭಿಸಲಾಗುತ್ತಿದೆ. ಆದರೆ ಪ್ರಿಮಿಯರ್ ಎಕ್ಸ್ ಪ್ರೆಸ್ ಪ್ರೈಮ್‍ನಲ್ಲಿ ಪ್ರಮುಖ ಸರ್ವೀಸ್ ಮತ್ತು ದುರಸ್ತಿಗಳು, ವಾರೆಂಟಿ ದುರಸ್ತಿಗಳು ಅಥವಾ ವಿಶೇಷ ಎಎಂಜಿ ವಾಹನಗಳ ಸರ್ವೀಸ್ ಸೇರಿರುವುದಿಲ್ಲ.

ಇದರಿಂದಾಗಿ ಗ್ರಾಹಕರಿಗೆ ಆಗುವ ಪ್ರಮುಖ ಲಾಭವೆಂದರೆ ವಾಹನದ ನಿರ್ವಹಣೆಗಾಗಿ ಸರ್ವೀಸಿಂಗ್‍ನ ಸರಾಸರಿ ಸಮಯ ಗಣನೀಯವಾಗಿ ಕಡಿಮೆಯಾಗಲಿದೆ. ಇಷ್ಟು ಮಾತ್ರವಲ್ಲದೇ, ಸರ್ವೀಸ್ ಸೆಂಟರ್ ಗೆ ಗ್ರಾಹಕರು ಒಂದು ಬಾರಿ ಮಾತ್ರ ವಾಹನದೊಂದಿಗೆ ಸರ್ವೀಸಿಂಗ್ ಉದ್ದೇಶಕ್ಕಾಗಿ ಪ್ರಯಾಣಿಸಿದರೆ ಸಾಕಾಗುತ್ತದೆ.

ಈ ಬಗ್ಗೆ ವಿವರ ನಿಡಿದ ಮರ್ಸಿಡಿಸ್ ಬೆಂಝ್ ಇಂಡಿಯಾದ ಗ್ರಾಹಕ ಸೇವೆಗಳು ಮತ್ತು ಕಾರ್ಪೊರೇಟ್ ವ್ಯವಹಾರಗಳ ವಿಭಾಗದ ಉಪಾಧ್ಯಕ್ಷ ಶೇಖರ್ ಭಿಡೆ, "ಭಾರತದಲ್ಲಿ ಒಂದು ವಾಹನ ಬ್ರಾಂಡ್‍ನ ಅದರಲ್ಲೂ ಮುಖ್ಯವಾಗಿ ವಿಲಾಸಿ ಕಾರು ಬ್ರಾಂಡ್‍ನ ಧೀರ್ಘಾವಧಿ ಯಶಸ್ಸು, ಅದರ ಸೇವಾ ಶ್ರೇಷ್ಠತೆಯಿಂದ ಮತ್ತು ಗ್ರಾಹಕರಿಗೆ ಒದಗಿಸುವ ಸುಲಲಿತವಾದ ಮಾಲಕತ್ವ ಅನುಭವದಿಂದ ನಿರ್ಧಾರವಾಗುತ್ತದೆ. ಗ್ರಾಹಕರ ನಿಷ್ಠೆಯನ್ನು ಸಂಭ್ರಮಿಸುವ, ವಿಶೇಷ ಹಾಗೂ ಶ್ರೇಷ್ಠಮಟ್ಟದ ಸರ್ವೀಸ್ ಅನುಭವದ ಮೂಲಕ ಗೆಲ್ಲಬಹುದು ಎನ್ನುವುದು ಮರ್ಸಿಡಿಸ್ ಬೆಂಝ್ನ ನಂಬಿಕೆಯಾಗಿದೆ.

ಪ್ರಿಮಿಯರ್ ಎಕ್ಸ್ ಪ್ರೆಸ್ ಪ್ರೈಮ್ ಆರಂಭದೊಂದಿಗೆ, ಕಾರು ಸರ್ವೀಸಿಂಗ್‍ಗೆ ತಗಲುವ ಅವಧಿಯನ್ನು ಮೂರು ಗಂಟೆಗೆ ಇಳಿಸಲು ಸಾಧ್ಯವಾಗಲಿದೆ ಈ ಮೂಲಕ  ವೇಗದ ಜೀವನ ಶೈಲಿಯ ನಮ್ಮ ಗ್ರಾಹಕರ ಅಮೂಲ್ಯ ಸಮಯವನ್ನು ಉಳಿಸಬಹುದಾಗಿದೆ. ಭಾರತದಲ್ಲಿ ನಮ್ಮ ಪ್ರಗತಿ ಕಾರ್ಯತಂತ್ರದಲ್ಲಿ ಮಾರಾಟೋತ್ತರ ಅಂಶಗಳು ಪ್ರಮುಕ ಪಾತ್ರ ವಹಿಸುತ್ತವೆ. ಈ ವಿನೂತನ ಕ್ರಮವು ಹಲವು ದಶಕಗಳಿಂದ ನಮ್ಮ ಗ್ರಾಹಕರಿಂದ ಪಡೆದುಕೊಂಡ ನಮ್ಮ ಬ್ರಾಂಡ್ ಬಗೆಗಿನ ವಿಶ್ವಾಸವನ್ನು ಇನ್ನಷ್ಟು ಹೆಚ್ಚಿಸಿಕೊಳ್ಳಲು ಸಧ್ಯವಾಗಲಿದೆ. 2020ನೇ ವರ್ಷದಲ್ಲಿ ಕ್ಷಮತೆಗೆ ಗಮನ ಮತ್ತು ಗ್ರಾಹಕ ಸೇವೆಗಳಿಗೆ ಉಳಿಸಿಕೊಳ್ಳುವಿಕೆಯು ನಮ್ಮ ಪ್ರಮುಖ ಕಾರ್ಯತಂತ್ರವಾಗಿದೆ" ಎಂದು ವಿವರಿಸಿದರು.

ಪ್ರಿಮಿಯರ್ ಎಕ್ಸ್ ಪ್ರೆಸ್ ಪ್ರೈಮ್‍ನಲ್ಲಿ ಒಳಗೊಳ್ಳುವ ಸೇವೆಗಳು

ಸರ್ವೀಸ್ ಎ ಟೈಪ್: ಆಯಿಲ್ ಮತ್ತು ಆಯಿಲ್ ಫಿಲ್ಟರ್ ತಪಾಸಣೆ ಮತ್ತು ಬದಲಾವಣೆ, ಬ್ರೇಕ್ ಫ್ಲೂಯಿಡ್ ಬದಲಾವಣೆ, ಧೂಳಿನ ಫಿಲ್ಟರ್ ಬದಲಾವಣೆ, ವ್ಹೀಲ್ ರೊಟೇಶನ್, ಕೂಲಂಟ್- ಆ್ಯಂಟಿ ಫ್ರೀಜ್ ಮಿಶ್ರಣ ಅನುಪಾತ ತಪಾಸಣೆ, ವಾಷಿಂಗ್, ಆಂತರಿಕ ಮತ್ತು ಬಾಹ್ಯ ಸ್ವಚ್ಛತೆ.

ಸರ್ವೀಸ್ ಬಿ ಟೈಪ್: ಆಯಿಲ್ ಮತ್ತು ಆಯಿಲ್ ಫಿಲ್ಟರ್ ತಪಾಸಣೆ ಮತ್ತು ಬದಲಾವಣೆ, ಬ್ರೇಕ್ ಫ್ಲೂಯಿಡ್ ಬದಲಾವಣೆ, ಧೂಳಿನ ಫಿಲ್ಟರ್ ಬದಲಾವಣೆ, ವ್ಹೀಲ್ ರೊಟೇಶನ್, ಕೂಲಂಟ್- ಆ್ಯಂಟಿ ಫ್ರೀಜ್ ಮಿಶ್ರಣ ಅನುಪಾತ ತಪಾಸಣೆ, ವಾಷಿಂಗ್, ಆಂತರಿಕ ಮತ್ತು ಬಾಹ್ಯ ಸ್ವಚ್ಛತೆ. ಡೀಸೆಲ್ ಇಂಧನ ಫಿಲ್ಟರ್, ಬ್ರೇಕ್ ಡಿಸ್ಕ್ ಮತ್ತು ಬ್ರೇಕ್ ಪ್ಯಾಡ್, ವ್ಹೀಲ್ ಬ್ಯಾಲೆನ್ಸಿಂಗ್.

ಪ್ರಿಮಿಯರ್ ಎಕ್ಸ್ ಪ್ರೆಸ್ ಪ್ರೈಮ್ ಬಗೆಗಿನ ಹೆಚ್ಚಿನ ಮಾಹಿತಿಗೆ ಭೇಟಿ ನೀಡಿ ಅಥವಾ ಕರೆ ಮಾಡಿ: ಮರ್ಸಿಡಿಸ್ ಬೆಂಝ್ ಸುಂದರಮ್ ಮೋಟಾರ್ಸ್ +91-9148155175. ಇ-ಮೇಲ್: Panchajanya.c@sundarammotors.com

share
ವಾರ್ತಾಭಾರತಿ
ವಾರ್ತಾಭಾರತಿ
Next Story
X