ಉಡುಪಿ, ಡಿ.24: ಕುಂಜಿಬೆಟ್ಟು ಬುಡ್ನಾರು ಎರಡನೆ ಕ್ರಾಸ್ ನಿವಾಸಿ ದೀಕ್ಷಿತ್(27) ಎಂಬವರು ಡಿ.14ರಂದು ಮಂಗಳೂರಿಗೆ ಕೆಲಸಕ್ಕೆ ಹೋಗುವುದಾಗಿ ಹೇಳಿ ಹೋದವರು ನಾಪತ್ತೆಯಾಗಿದ್ದಾರೆ. ಈ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಉಡುಪಿ, ಡಿ.24: ಕುಂಜಿಬೆಟ್ಟು ಬುಡ್ನಾರು ಎರಡನೆ ಕ್ರಾಸ್ ನಿವಾಸಿ ದೀಕ್ಷಿತ್(27) ಎಂಬವರು ಡಿ.14ರಂದು ಮಂಗಳೂರಿಗೆ ಕೆಲಸಕ್ಕೆ ಹೋಗುವುದಾಗಿ ಹೇಳಿ ಹೋದವರು ನಾಪತ್ತೆಯಾಗಿದ್ದಾರೆ. ಈ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.