Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ರಾಷ್ಟ್ರೀಯ
  4. ತನ್ನ ಎದೆ ಹಾಲು ನೀಡಿ ಐದು ಅವಧಿಪೂರ್ವ...

ತನ್ನ ಎದೆ ಹಾಲು ನೀಡಿ ಐದು ಅವಧಿಪೂರ್ವ ಶಿಶುಗಳ ಪ್ರಾಣ ಉಳಿಸಿದ ಮಹಿಳೆ

ವಾರ್ತಾಭಾರತಿವಾರ್ತಾಭಾರತಿ28 Dec 2019 4:58 PM IST
share
ತನ್ನ ಎದೆ ಹಾಲು ನೀಡಿ ಐದು ಅವಧಿಪೂರ್ವ ಶಿಶುಗಳ ಪ್ರಾಣ ಉಳಿಸಿದ ಮಹಿಳೆ

ಅಹ್ಮದಾಬಾದ್ : ಮೂರು ತಿಂಗಳ ಶಿಶುವಿನ ತಾಯಿಯಾಗಿರುವ 29 ವರ್ಷದ ರುಶೀನಾ ಡಾಕ್ಟರ್ ಮರ್ಫಟಿಯಾ ಅವರು ಸೂಪರ್ ತಾಯಿಯಾಗಿ ಬಿಟ್ಟಿದ್ದಾರೆ.

ಗುಜರಾತ್‍ ನಿವಾಸಿ ರುಶೀನಾ ಈಗಾಗಲೇ 12 ಲೀಟರ್ ನಷ್ಟು ತಮ್ಮ ಎದೆ ಹಾಲನ್ನು ದಾನವಾಗಿ ನೀಡಿ ಐದು ಅವಧಿಪೂರ್ವ ಶಿಶುಗಳ ಪ್ರಾಣವುಳಿಸಲು ನೆರವಾಗಿದ್ದಾರೆ. ಈ ಐದು ಶಿಶುಗಳೂ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ಜೀವನ್ಮರಣ ಹೋರಾಟ ದಲ್ಲಿದ್ದಾಗ ಆಪತ್ಬಾಂಧವರಾಗಿ ಬಂದವರು ರುಶೀನಾ.

ಈ ಹಿಂದೆ ಈವೆಂಟ್  ಮ್ಯಾನೇಜರ್ ಆಗಿದ್ದ ಹಾಗೂ ಈಗ ಖಾಸಗಿ ಕಾಲೇಜಿನಲ್ಲಿ ಶಿಕ್ಷಕಿಯಾಗಿರುವ ರುಶೀನಾ ಸೆಪ್ಟೆಂಬರ್ 20ರಂದು ಪುತ್ರ ವಿಯಾನ್‍ಗೆ ಜನ್ಮ ನೀಡಿದ್ದರು. ತಾಯಿಯ ಹಾಲಿನ ಅಗತ್ಯವಿರುವ ಇತರ  ಶಿಶುಗಳಿಗೂ ತನ್ನ ಎದೆ ಹಾಲು ನೀಡುವ ಇಂಗಿತವನ್ನು ಆಕೆ ವ್ಯಕ್ತಪಡಿಸಿದ ನಂತರ  ಅವರ ತಂದೆ ಅರ್ಪಣ್ ನ್ಯೂಬಾರ್ನ್ ಕೇರ್ ಸೆಂಟರ್ ಗುರುತಿಸಿದ್ದರು. ಡಾ ಆಶಿಷ್ ಮೆಹ್ತಾ ಅವರು ನಡೆಸುವ  ಈ ಕೇಂದ್ರ ಇತ್ತೀಚೆಗೆ ಪ್ರಾಯೋಗಿಕ ನೆಲೆಯಲ್ಲಿ ''ಮದರ್ಸ್ ಓನ್ ಮಿಲ್ಕ್ ಬ್ಯಾಂಕ್'' ಆರಂಭಿಸಿತ್ತು. ಅವರ ಕ್ಲಿನಿಕ್‍ನಲ್ಲಿದ್ದ ಆರು ಅವಧಿಪೂರ್ವ ಶಿಶುಗಳ ದೇಹತೂಕ 600 ಗ್ರಾಂನಿಂದ ಹಿಡಿದು 1.5 ಕಿ.ಗ್ರಾಂ ತನಕ ಮಾತ್ರವಿತ್ತು. ಈ ಶಿಶುಗಳ ತಾಯಂದಿರು  ಒಂದೋ ಶಾರೀರಿಕವಾಗಿ ದುರ್ಬಲರಾಗಿದ್ದರು ಅಥವಾ ಆರೋಗ್ಯ ಕಾರಣಗಳಿಗಾಗಿ ಶಿಶುಗಳಿಗೆ ಎದೆ ಹಾಲು ನೀಡಲು ಅಸಮರ್ಥರಾಗಿದ್ದರು. ಇಂತಹ ಒಂದು ಸಂದರ್ಭದಲ್ಲಿ ರುಶೀನಾ ಈ  ಶಿಶುಗಳ ಪ್ರಾಣ ಕಾಪಾಡಿದ್ದಾರೆ. ರುಶೀನಾ ಆವರಂತೆಯೇ ಅರ್ಪಣ್ ಎದೆ ಹಾಲು ಬ್ಯಾಂಕ್‍ಗೆ  250 ಇತರ ತಾಯಂದಿರೂ ತಮ್ಮ ಎದೆ ಹಾಲು ದಾನವಾಗಿ ನೀಡುತ್ತಿದ್ದಾರೆ. ಈ ಎದೆ ಹಾಲಿನ ಬ್ಯಾಂಕ್ ಇಲ್ಲಿಯ ತನಕ 90 ಲೀಟರ್ ಹಾಲು ಪಡೆದಿದ್ದು ಇದನ್ನು ತಲಾ 150 ಎಂಎಲ್‍ನಂತೆ 600 ಶಿಶುಗಳಿಗೆ ನೀಡಬಹುದಾಗಿದೆ.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X