ಪೇಜಾವರ ಶ್ರೀ ನಿಧನ : ರಾಜ್ಯದಲ್ಲಿ ಮೂರು ದಿನಗಳು ಶೋಕಾಚರಣೆಗೆ ಘೋಷಣೆ
![ಪೇಜಾವರ ಶ್ರೀ ನಿಧನ : ರಾಜ್ಯದಲ್ಲಿ ಮೂರು ದಿನಗಳು ಶೋಕಾಚರಣೆಗೆ ಘೋಷಣೆ ಪೇಜಾವರ ಶ್ರೀ ನಿಧನ : ರಾಜ್ಯದಲ್ಲಿ ಮೂರು ದಿನಗಳು ಶೋಕಾಚರಣೆಗೆ ಘೋಷಣೆ](https://www.varthabharati.in/sites/default/files/images/articles/2019/12/29/225608-1577594338.jpeg)
ಉಡುಪಿ : ಇಂದು ಬೆಳಗ್ಗೆ ನಿಧನರಾದ ಪೇಜಾವರಶ್ರೀ ಅವರ ಅಂತಿಮ ದರ್ಶನ ಪಡೆದ ಬಳಿಕ ರಾಜ್ಯದಲ್ಲಿ ಮೂರು ದಿನಗಳ ಶೋಕಾಚರಣೆಯನ್ನು ಮುಖ್ಯಮಂತ್ರಿ ಯಡಿಯೂರಪ್ಪ ಘೋಷಣೆ ಮಾಡಿದ್ದಾರೆ.
ಸಕಲ ಸರಕಾರಿ ಗೌರವಗಳೊಂದಿಗೆ ಸ್ವಾಮೀಜಿಯ ಅಂತಿಮ ಇಚ್ಛೆಯಂತೆ ಬೆಂಗಳೂರಿನ ಪೂರ್ಣ ಪ್ರಜ್ಞಾ ವಿದ್ಯಾಪೀಠದಲ್ಲಿ ಅವರ ಅಂತಿಮ ಸಂಸ್ಕಾರ ನಡೆಯಲಿದೆ ಎಂದು ಅವರು ತಿಳಿಸಿದರು.
Next Story