Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಾರ್ತಾಭಾರತಿ ವಿಶೇಷ
  3. ಓ ಮೆಣಸೇ
  4. ಓ ಮೆಣಸೇ...

ಓ ಮೆಣಸೇ...

ಪಿ.ಎ.ರೈಪಿ.ಎ.ರೈ5 Jan 2020 11:53 PM IST
share
ಓ ಮೆಣಸೇ...

  *ಭಾರತ ಕ್ರಿಕೆಟ್ ತಂಡಕ್ಕೆ ಈ ವರ್ಷ ನಿಜವಾದ ಸವಾಲು ಎದುರಾಗಲಿದೆ - ಸೌರವ್ ಗಂಗುಲಿ, ಬಿಸಿಸಿಐ ಅಧ್ಯಕ್ಷ  
ಇಡೀ ದೇಶವೇ ಸವಾಲುಗಳನ್ನು ಎದುರಿಸುವ ದಿಕ್ಕಿನಲ್ಲಿರುವಾಗ, ಇವರ ಸಮಸ್ಯೆಯೇ ಬೇರೆ.

---------------------

ನಾನು ಸಾಹಿತ್ಯ ಬರೆಯುವುದು ರಸಾನುಭವಕ್ಕೆ ಮಾತ್ರ - ಎಸ್.ಎಲ್.ಭೈರಪ್ಪ, ಸಾಹಿತಿ
ಆರೆಸ್ಸೆಸ್‌ನೊಂದಿಗಿನ ಸರಸಾನುಭವ ಎಂದೂ ಕರೆಯಬಹುದು.

---------------------

‘ಭಾರತ್ ಮಾತಾಕಿ ಜೈ’ ಎಂದು ಘೋಷಣೆ ಕೂಗದವರಿಗೆ ಭಾರತದಲ್ಲಿ ಬದುಕುವ ಹಕ್ಕಿಲ್ಲ - ಧರ್ಮೇಂದ್ರ ಪ್ರಧಾನ್, ಕೇಂದ್ರ ಸಚಿವ
 ಬದುಕುವ ಹಕ್ಕನ್ನು ನಿರ್ಧರಿಸುವುದಕ್ಕಾಗಿಯೇ ದೇಶಾದ್ಯಂತ ಆಝಾದಿ ಕೂಗು ಎದ್ದಿರುವುದು.

---------------------

ಮುಂದಿನ ದಶಕ ಯುವ ಸಮುದಾಯಕ್ಕೆ ಸೇರಿದ್ದು - ನರೇಂದ್ರ ಮೋದಿ, ಪ್ರಧಾನಿ
ಹೌದು, ಅವರೇ ನಿಮ್ಮ ಭವಿಷ್ಯ ನಿರ್ಧರಿಸಲಿದ್ದಾರೆ.

--------------------

ನಮಗೆ ಕೃಷ್ಣ , ಏಸು ಒಂದೇ - ಸಿ.ಟಿ.ರವಿ, ಸಚಿವ

ಒಡೆಯುವ ವಿಷಯದಲ್ಲಿ.

---------------------
ಕಾಂಗ್ರೆಸ್‌ನವರು ರಾಜಕೀಯವನ್ನು ಧರ್ಮದಲ್ಲಿ ಬೆರೆಸುತ್ತಿದ್ದಾರೆ - ದಿನೇಶ್ ಶರ್ಮಾ , ಉ.ಪ.ಉಪಮುಖ್ಯಮಂತ್ರಿ
ನೀವು ರಾಜಕೀಯದಲ್ಲಿ ವಿಷವನ್ನೇ ಬೆರೆಸುತ್ತಿದ್ದೀರಲ್ಲ...

---------------------

ಬಡವರಿಗೆ ಗುಣಮಟ್ಟದ ಮದ್ಯವನ್ನು ಕಡಿಮೆ ದರದಲ್ಲಿ ಪೂರೈಕೆ ಮಾಡುವ ಚಿಂತನೆ ಇದೆ - ಎಚ್.ನಾಗೇಶ್, ಸಚಿವ
ವಿದ್ಯಾರ್ಥಿಗಳಿಗೆ ಗುಣಮಟ್ಟದ ಬಿಸಿಯೂಟವನ್ನಾದರೂ ಒದಗಿಸಬಾರದೆ?

---------------------
ಮಹಾರಾಷ್ಟ್ರದಲ್ಲಿ ಈಗ ಇರುವುದು ಹುಚ್ಚರ ಸರಕಾರ - ಆರ್.ಅಶೋಕ್, ಸಚಿವ
ಆ ಹುಚ್ಚರ ಜೊತೆಗೇ ಈವರೆಗೆ ನೀವು ಮೈತ್ರಿ ಮಾಡಿಕೊಂಡಿರುವುದು. ನೆನಪಿರಲಿ.

---------------------
ಸಿದ್ದರಾಮಯ್ಯನವರೇ ಇಂದಿಗೂ ನಮ್ಮ ನಾಯಕ - ರಮೇಶ್ ಜಾರಕಿಹೊಳಿ, ಬಿಜೆಪಿ ಶಾಸಕ
ಅವರನ್ನು ಮುಖ್ಯಮಂತ್ರಿ ಮಾಡುವುದಕ್ಕಾಗಿ ಬಿಜೆಪಿ ತೊರೆಯುವ ಉದ್ದೇಶವೇನಾದರೂ ಇದೆಯೆ?

---------------------

ನಾನು ಯಾವುದಕ್ಕೂ ಜೋತು ಬೀಳುವ ವ್ಯಕ್ತಿ ಅಲ್ಲ - ಗೋವಿಂದ ಕಾರಜೋಳ, ಉಪಮುಖ್ಯಮಂತ್ರಿ
ಮತ್ತೆ ಹೇಗೆ ಬೀಳುವ ವ್ಯಕ್ತಿ ಎನ್ನುವುದನ್ನು ಹೇಳಿ.

---------------------

ದೇಶ ಕಂಡ ಅತ್ಯಂತ ದೊಡ್ಡ ಬೊಗಳೆ ವ್ಯಕ್ತಿ ಪ್ರಧಾನಿ ನರೇಂದ್ರ ಮೋದಿ - ವಿ.ಎಸ್.ಉಗ್ರಪ್ಪ, ಮಾಜಿ ಸಂಸದ  
ಬೊಗಳುವ ವ್ಯಕ್ತಿ ಎನ್ನುವ ಆರೋಪವೂ ಇದೆ.

---------------------

370ನೇ ವಿಧಿ ರದ್ದತಿಯಿಂದ ಕಾಶ್ಮೀರದಲ್ಲಿ ಭಯೋತ್ಪಾದನೆ ಇಳಿಕೆ - ಮನೋಜ್ ಮುಕುಂದ್ ನರವಾಣೆ, ಸೇನಾ ವರಿಷ್ಠ  
ಜನರೀಗ ಸೇನೆಯ ಭಯದಿಂದ ನರಳುತ್ತಿದ್ದಾರೆ.

---------------------

ಪ್ರಜ್ಞಾಸಿಂಗ್ ಠಾಕೂರ್ ಬಾಯಿ ತೆರೆದರೆ ವಿಷ ಕಾರುತ್ತಾರೆ - ಭೂಪೇಶ್ ಬಾೇಲ್, ಛತ್ತೀಸ್‌ಗಡ ಮುಖ್ಯಮಂತ್ರಿ
ವಿಷ ಕಾರಿದ್ದಕ್ಕಾಗಿಯೇ ಆಕೆಯನ್ನು ಸಂಸತ್‌ನಲ್ಲಿ ತಂದು ಕೂರಿಸಲಾಗಿದೆ.

---------------------

ಹಣೆಬರಹದಲ್ಲಿದ್ದರೆ 2024ರಲ್ಲಿ ನಾನೇ ಮುಖ್ಯಮಂತ್ರಿ - ಬಸನಗೌಡ ಪಾಟೀಲ ಯತ್ನಾಳ್, ಶಾಸಕ
ಅದು ಆರೆಸ್ಸೆಸ್‌ನ ಬರಹದಲ್ಲೂ ಇರಬೇಕಲ್ಲ?

---------------------

ಇಡೀ ವಿಶ್ವವೇ ಪ್ರಧಾನಿ ನರೇಂದ್ರ ಮೋದಿಯ ಆಡಳಿತವನ್ನು ಒಪ್ಪಿಕೊಂಡಿದೆ - ನಳಿನ್‌ಕುಮಾರ್ ಕಟೀಲು, ಸಂಸದ

ಹೌದು, ಭಾರತ ಒಂದು ಬಿಟ್ಟು.

---------------------

ಮುಖ್ಯಮಂತ್ರಿ ಯಡಿಯೂರಪ್ಪ ನಿಜವಾಗಲೂ ದೇವರಾಜ ಅರಸು ಹಾದಿಯಲ್ಲಿ ಕೆಲಸ ಮಾಡುತ್ತಿದ್ದಾರೆ - ಕೆ.ಪಿ.ನಂಜುಂಡಿ, ವಿ.ಪ.ಸದಸ್ಯ
ಅಂದರೆ ಅರಸರು ಕಾಂಗ್ರೆಸ್ ಒಡೆದಂತೆ ಯಡಿಯೂರಪ್ಪ ಬಿಜೆಪಿ ಒಡೆಯಲಿದ್ದಾರೆಯೇ?

---------------------

ಬಿಜೆಪಿಯವರು ಪ್ರತಿ ಜಿಲ್ಲೆಗೆ ಒಬ್ಬೊಬ್ಬ ಉಪಮುಖ್ಯಮಂತ್ರಿಯನ್ನು ಮಾಡಲಿ ನಮ್ಮದೇನೂ ಅಭ್ಯಂತರವಿಲ್ಲ - ಎಚ್.ಡಿ.ರೇವಣ್ಣ , ಮಾಜಿ ಸಚಿವ
ಭವಿಷ್ಯದಲ್ಲಿ ಹಾಸನ ಜಿಲ್ಲೆಯ ಮುಖ್ಯಮಂತ್ರಿಯಾಗುವ ಉದ್ದೇಶ ವಿರಬೇಕು.

---------------------

ಉಪ ಮುಖ್ಯಮಂತ್ರಿ ಹುದ್ದೆ ಬಗ್ಗೆ ಹಾದಿಬೀದಿಯಲ್ಲಿ ಚರ್ಚಿಸುವುದಿಲ್ಲ - ಲಕ್ಷ್ಮಣಸವದಿ, ಉಪ ಮುಖ್ಯಮಂತ್ರಿ
ರಾಜ್ಯದ ಹಾದಿ ಬೀದಿಗೊಬ್ಬ ಉಪಮುಖ್ಯಮಂತ್ರಿ ಮಾಡಿದರೆ ಹೇಗೆ?

---------------------

ಹೊಸ ವರ್ಷದ ಆಚರಣೆ ಕುಡುಕರ ಆಚರಣೆಯಾಗಿದೆ - ಪ್ರಮೋದ್ ಮುತಾಲಿಕ್, ಶ್ರೀರಾಮ ಸೇನೆಯ ಮುಖ್ಯಸ್ಥ
ಭರ್ಜರಿಯಾಗಿ ಹೊಸ ವರ್ಷ ಆಚರಿಸಿದಂತಿದೆ.

---------------------

ಪೌರತ್ವ ತಿದ್ದುಪಡಿ ಕಾಯ್ದೆ ಹಾಗೂ ರಾಷ್ಟ್ರೀಯ ಪೌರತ್ವ ನೋಂದಣಿಯಿಂದ ನಾವು ಜಗತ್ತಿನ ಎಲ್ಲ ದೇಶಗಳಿಗೆ ತಲುಪಿದ್ದೇವೆ - ರವೀಶ್‌ಕುಮಾರ್, ಬಿಜೆಪಿ ವಕ್ತಾರ
ಬೆತ್ತಲೆಯಾಗಿ ತಿರುಗಿದರೆ ಇಡೀ ವಿಶ್ವ ನೋಡದೆ ಇರುತ್ತದೆಯೇ?

---------------------

ರಾಜ್ಯದಲ್ಲಿ ಸಮರ್ಥವಾದ ಮುಖ್ಯಮಂತ್ರಿ ಇರುವಾಗ ಉಪ ಮುಖ್ಯಮಂತ್ರಿಗಳ ಹುದ್ದೆಯ ಅಗತ್ಯವಿಲ್ಲ - ರೇಣುಕಾಚಾರ್ಯ , ಮಾಜಿ ಸಚಿವ
ಮುಖ್ಯಮಂತ್ರಿಯನ್ನು ಅಸಮರ್ಥರನ್ನಾಗಿಸುವುದಕ್ಕಾಗಿಯೇ ಇರುವ ಹುದ್ದೆಗಳಂತೆ ಅವು.

---------------------

ಮಿಶನರಿ ಶಾಲೆಗಳಲ್ಲಿ ಓದುವ ಮಕ್ಕಳಿಗೆ ಸಂಸ್ಕಾರ ಇರುವುದಿಲ್ಲ - ಗಿರಿರಾಜ್ ಸಿಂಗ್, ಕೇಂದ್ರ ಸಚಿವ
 ಮಿಶನರಿ ಶಾಲೆಗಳಲ್ಲಿ ಓದಿದ್ದರೆ ಹೀಗೆಲ್ಲ ಸಂಸ್ಕಾರ ರಹಿತವಾಗಿ ಮಾತನಾಡುತ್ತಿರಲಿಲ್ಲ.

---------------------
ಡಿಜಿಟಲೀಕರಣ, ತಂತ್ರಜ್ಞಾನ ಬಳಕೆಯಿಂದ ಭ್ರಷ್ಟಾಚಾರ ಬಂದ್ ಆಗಿದೆ - ನರೇಂದ್ರ ಸಿಂಗ್ ತೋಮರ್,

ಕೇಂದ್ರ ಸಚಿವ ದೇಶ ಬಂದ್ ಆಗಿರುವುದಂತೂ ನಿಜ.

---------------------

ಸಂಕ್ರಾತಿ ಬಳಿಕ ಸಚಿವ ಸಂಪುಟ ವಿಸ್ತರಣೆ ಅಥವಾ ಪುನರ್ ರಚನೆ ಆಗಬಹುದು - ಕೆ.ಎಸ್.ಈಶ್ವರಪ್ಪ, ಸಚಿವ  
ಅಂತೂ ಕ್ರಾಂತಿಯಾಗಲಿದೆ ಎಂದಾಯಿತು.

---------------------

share
ಪಿ.ಎ.ರೈ
ಪಿ.ಎ.ರೈ
Next Story
X