ದ.ಕ. ಜಿಲ್ಲಾ ಲೀಡ್ ಬ್ಯಾಂಕ್ ವ್ಯವಸ್ಥಾಪಕರಿಗೆ ಪ್ರಶಸ್ತಿ

ಮಂಗಳೂರು, ಜ.9: ಉತ್ತಮ ಸಾಧನೆಗೈದ ಲೀಡ್ ಬ್ಯಾಂಕ್ ವ್ಯವಸ್ಥಾಪಕರಿಗೆ ನೀಡುವ ಪ್ರಶಸ್ತಿ ದ.ಕ. ಜಿಲ್ಲಾ ಲೀಡ್ ಬ್ಯಾಂಕ್ ವ್ಯವಸ್ಥಾಪಕ ಪ್ರವೀಣ್ ಎಂ.ಪಿ ಅವರಿಗೆ ದೊರೆತಿದೆ.
ದೆಹಲಿಯಲ್ಲಿ ಗುರುವಾರ ನಡೆದ ಎಪಿವೈ ಸಂಭ್ರಮ ಕಾರ್ಯಕ್ರಮದಲ್ಲಿ ಭಾರತ ಸರಕಾರದ ಪಿ.ಎಫ್.ಆರ್.ಡಿ.ಎ. ವತಿಯಿಂದ ಎ.ಪಿ.ವೈ ನಾಗರಿಕರ ಆಯ್ಕೆ ಅಭಿಯಾನದಲ್ಲಿ ಈ ಪ್ರಶಸ್ತಿಯನ್ನು ನೀಡಲಾಯಿತು.
Next Story





