Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ನಿಮ್ಮ ಅಂಕಣ
  4. ಇಂತಹ ನಟರು ಅನುಕರಣೀಯರೇ?

ಇಂತಹ ನಟರು ಅನುಕರಣೀಯರೇ?

-ಕಸ್ತೂರಿ, ತುಮಕೂರು-ಕಸ್ತೂರಿ, ತುಮಕೂರು15 Jan 2020 12:00 AM IST
share

ಮಾನ್ಯರೇ,
ತಮಿಳು ಸೂಪರ್ ಸ್ಟಾರ್ ಒಬ್ಬರ ಸಿನೆಮಾ ಬಹು ಭಾಷೆಗಳಲ್ಲಿ ಬಿಡುಗಡೆಯಾಗಿದೆ. ಆರೋಪಿಗಳು, ಅಪರಾಧಿಗಳ ಎನ್‌ಕೌಂಟರ್‌ಗಳಿಗೆ, ಲಿಂಚಿಂಗ್‌ಗಳಿಗೆ ವಾಸ್ತವ ಜಗತ್ತಿನಲ್ಲಿ ಭಾರೀ ಚಪ್ಪಾಳೆಗಳು ಬೀಳುತ್ತಿರುವ ಈ ಕಾಲದಲ್ಲಿ ಬೆಳ್ಳಿತೆರೆಯ ಹೀರೋ ಸಹ ಅವನ್ನೇ ಮಾಡಿದರೆ ಒಂದು ಕ್ರೂರ ಕೃತ್ಯಕ್ಕೆ ಎರಡು ಕಡೆ ಅಂಗೀಕಾರದ ಮುದ್ರೆ ಬಿದ್ದಂತೆ ಆಗುವುದಿಲ್ಲವೇ? ಈ ಚಿತ್ರದ ಹೀರೋ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿದ್ದಾರೆ. ಮಾನವ ಹಕ್ಕು ಹೋರಾಟಗಾರರನ್ನು ಒಂದೆಡೆ ಕೂಡಿ ಹಾಕಿ ಅವರಿಂದ ತನಗೆ ಬೇಕಾದುದನ್ನು ಬರೆಸಿಕೊಂಡು ಅಟ್ಟುತ್ತಾರೆ.

ಮೊದಲೇ ಪರಿಸರ, ಮಾನವ ಹಕ್ಕು ಹೋರಾಟಗಾರರಿಗೆ ಉಳಿಗಾಲವಿಲ್ಲದಾಗಿದೆ. ಕ್ರೂರಿ ಸರ್ವಾಧಿಕಾರಿಗಳು ಅವರನ್ನು ಜೈಲಿಗೆ ತುರುಕಿಯೂ, ಕೊಲೆ ಮಾಡಿಯೂ ಮುಗಿಸುತ್ತಿದ್ದಾರೆ. ಸಿನೆಮಾಗಳಲ್ಲೂ ಅದೇ ಸರಿ ಎಂದು ಬಿಂಬಿಸಬೇಕೇ? ಅದೂ ಸೋ ಕಾಲ್ಡ್ ವಿಶ್ವವಿಖ್ಯಾತ ಪರೋಪಕಾರಿ ಉದಾರಿ ನಟನ ಸಿನೆಮಾದಲ್ಲಿ?

ಆ ನಟ ಮೊದಲಿನಿಂದಲೂ ಫ್ಯೂಡಲ್ ಮನಸ್ಥಿತಿಯವರು. ಆದರೆ ನಿರ್ದೇಶಕರೂ ಇಷ್ಟು ಸಂವೇದನಾಶೂನ್ಯರಾದರೆ ಸಮಾಜದ ಗತಿ ಏನು? ಹಿಂದೆ ಪಾ. ರಂಜಿತ್ ಸಿನೆಮಾದಲ್ಲಿ ಶ್ವೇತವರ್ಣೀಯ ಮೇಲ್ವರ್ಗಗಳ ಕ್ರೌರ್ಯ ವಿಪಕ್ಷಗಳನ್ನು ಜಾಡಿಸಿ ಒದ್ದಿದ್ದ ನಾಯಕ ನಟ ಹೀಗೆ ಉಲ್ಟಾ ಹೊಡೆದಿರುವುದು ವ್ಯಕ್ತಿಗತವಾಗಿ ಇವರೆಂಥ ಸಿದ್ಧಾಂತವೂ ಇಲ್ಲದ ಸ್ವಯಂಕೇಂದ್ರಿತ ದರ್ಪಿಷ್ಟರೆಂಬುದನ್ನು ತೋರಿಸಿದೆ.

ಇತ್ತ ಕನ್ನಡದಲ್ಲಿ ಒಬ್ಬ ನಟ ನಿರ್ಭಯಾ ಅಪರಾಧಿಯ ವಧಾಕಾರನಿಗೆ ಒಂದು ಲಕ್ಷ ರೂ. ಕಾಣಿಕೆ ಕೊಡುತ್ತಾರಂತೆ. ಸಮಾಜದಲ್ಲಿ ಅಪರಾಧ ತಲೆ ಎತ್ತುವುದೇ ಇವರು ಇರುವ ರಾಜಕೀಯ ಪಕ್ಷದಂತಹ ಧೋರಣೆಗಳಿಂದ ಎಂಬುದು ಇವರಿಗೆ ಇನ್ನೂ ಅರಿವಾದಂತಿಲ್ಲವೇ?

ಇನ್ನು ಮಾನವತ್ವ ಪ್ರದರ್ಶಿಸಿದ್ದ ಯುವ ನಾಯಕರೊಬ್ಬರು ತನ್ನ 216 ಅಡಿ ಎತ್ತರದ ಕಟೌಟ್, 5,000 ಕೆಜಿ ಕೇಕ್‌ನೊಂದಿಗೆ ಹುಟ್ಟುಹಬ್ಬ ಆಚರಣೆ ಮಾಡಿಕೊಂಡು ದಾಖಲೆ ನಿರ್ಮಿಸಿದ್ದಾರೆ. ಇಂತಹ ಸಂದರ್ಭದಲ್ಲಿ ಶಂಕರ್‌ನಾಗ್‌ರಂತಹ ಸರಳ ಮಾನವತಾವಾದಿ, ಪ್ರತಿಭಾ ಸಂಪನ್ನ ಮತ್ತೊಂದು ರೂಪದಲ್ಲಿ ಬರಬಾರದೇ ಅನ್ನಿಸುತ್ತಿದೆ.

share
-ಕಸ್ತೂರಿ, ತುಮಕೂರು
-ಕಸ್ತೂರಿ, ತುಮಕೂರು
Next Story
X