ಕಾರ್ಕಳ, ಫೆ.23: ಪತ್ತೊಂಜಿಕಟ್ಟೆ ನಿತ್ಯಾನಂದ ಇಂಡಸ್ಟ್ರೀಸ್ ಸಮೀಪ ಫೆ.22ರಂದು ಬೆಳಗ್ಗೆ ಗಾಂಜಾ ಸೇವನೆಗೆ ಸಂಬಂಧಿಸಿದಂತೆ ಕಾರ್ಕಳ ಎಸ್ಬಿಸಿ ರಸ್ತೆಯ ಸುಮಂತ ಪೂಜಾರಿ(22) ಎಂಬಾತನನ್ನು ಕಾರ್ಕಳ ನಗರ ಪೊಲೀಸರು ಕಾರು ಸಮೇತ ವಶಕ್ಕೆ ಪಡೆದು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಕಾರ್ಕಳ, ಫೆ.23: ಪತ್ತೊಂಜಿಕಟ್ಟೆ ನಿತ್ಯಾನಂದ ಇಂಡಸ್ಟ್ರೀಸ್ ಸಮೀಪ ಫೆ.22ರಂದು ಬೆಳಗ್ಗೆ ಗಾಂಜಾ ಸೇವನೆಗೆ ಸಂಬಂಧಿಸಿದಂತೆ ಕಾರ್ಕಳ ಎಸ್ಬಿಸಿ ರಸ್ತೆಯ ಸುಮಂತ ಪೂಜಾರಿ(22) ಎಂಬಾತನನ್ನು ಕಾರ್ಕಳ ನಗರ ಪೊಲೀಸರು ಕಾರು ಸಮೇತ ವಶಕ್ಕೆ ಪಡೆದು ಪ್ರಕರಣ ದಾಖಲಿಸಿಕೊಂಡಿದ್ದಾರೆ.