Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ರಾಷ್ಟ್ರೀಯ
  4. 'ಗೂಂಡಾಗಳು ರಿವಾಲ್ವರ್, ಕತ್ತಿಗಳನ್ನು...

'ಗೂಂಡಾಗಳು ರಿವಾಲ್ವರ್, ಕತ್ತಿಗಳನ್ನು ಹಿಡಿದು ನಿಂತಿದ್ದಾರೆ': ದಿಲ್ಲಿ ಜನರಿಂದ ಸಹಾಯಕ್ಕೆ ಮೊರೆ

ಸಾಮಾಜಿಕ ಜಾಲತಾಣಗಳಲ್ಲಿ ಎಸ್‍ಒಎಸ್ ಸಂದೇಶಗಳು

ವಾರ್ತಾಭಾರತಿವಾರ್ತಾಭಾರತಿ25 Feb 2020 5:13 PM IST
share
ಗೂಂಡಾಗಳು ರಿವಾಲ್ವರ್, ಕತ್ತಿಗಳನ್ನು ಹಿಡಿದು ನಿಂತಿದ್ದಾರೆ: ದಿಲ್ಲಿ ಜನರಿಂದ ಸಹಾಯಕ್ಕೆ ಮೊರೆ

ಹೊಸದಿಲ್ಲಿ: ರಾಜಧಾನಿ ದಿಲ್ಲಿಯಲ್ಲಿ ನಡೆಯುತ್ತಿರುವ ಹಿಂಸಾಚಾರದಲ್ಲಿ ಏಳು ಮಂದಿ ಬಲಿಯಾಗಿ, ನೂರಕ್ಕೂ ಅಧಿಕ ಮಂದಿ ಗಾಯಗೊಂಡಿದ್ದು ಹಿಂಸಾತ್ಮಕ ಘಟನೆಗಳು, ದಾಳಿ, ಲೂಟಿ ಪ್ರಕರಣಗಳು ಮಂಗಳವಾರವೂ ಮುಂದುವರಿದಿವೆ.

ದಿಲ್ಲಿಯ ಯಮುನಾ ವಿಹಾರ್ ಹಾಗೂ ಅಶೋಕ್ ನಗರ್ ಪ್ರದೇಶದ ಹಲವಾರು ನಿವಾಸಿಗಳು ಎಸ್‍ಒಎಸ್ ಸಂದೇಶಗಳನ್ನು ಸಾಮಾಜಿಕ ಜಾಲತಾಣಗಳ ಮೂಲಕ ಕಳುಹಿಸಿ ಸಹಾಯಕ್ಕಾಗಿ ಅಂಗಲಾಚುತ್ತಿದ್ದಾರೆ.

'ಶಸ್ತ್ರಾಸ್ತ್ರಗಳನ್ನು ಹಿಡಿದ ಗುಂಪುಗಳು ರಸ್ತೆಗಳಲ್ಲಿ ಅಲೆದಾಡುತ್ತಿವೆ ಸಹಾಯ ಮಾಡಿ' ಎಂದು ದಿಲ್ಲಿ ಪೊಲೀಸರಿಗೆ ಹಲವರು ಮೊರೆಯಿಟ್ಟಿದ್ದಾರೆ. ಹಸೀಬಾ ಅಮೀನ್ ಎಂಬವರು ಶಿವ್ ವಿಹಾರ್ ಪ್ರದೇಶದಿಂದ ಟ್ವೀಟ್ ಮಾಡಿ, "ಮೂರು ಬಸ್ಸುಗಳಲ್ಲಿ ಗೂಂಡಾಗಳು ಬಂದಿದ್ದಾರೆ.  ಒಬ್ಬ ಹಿರಿಯ ಬಿಜೆಪಿ ನಾಯಕ ಅವರನ್ನು ಕರೆ ತಂದರು. ಪರಿಸ್ಥಿತಿ ರಾತ್ರಿ ನಿಯಂತ್ರಣದಲ್ಲಿತ್ತು, ಆದರೆ ಈ ಗೂಂಡಾಗಳು ಕೈಗಳಲ್ಲಿ ರಿವಾಲ್ವರ್ ಹಾಗೂ ಕತ್ತಿಗಳನ್ನು ಹಿಡಿದುಕೊಂಡು ಬ್ಯಾರಿಕೇಡ್‍ ನ ಒಂದು ಬದಿಯಲ್ಲಿ ನಿಂತಿದ್ದಾರೆ. ಇನ್ನೊಂದು ಬದಿಯಲ್ಲಿ ಸಿಎಎ ವಿರೋಧಿ ಪ್ರತಿಭಟನಾಕಾರರು ಬರಿಗೈಯ್ಯಲ್ಲಿ ನಿಂತಿದ್ದಾರೆ. ಶಾಂತಿಗಾಗಿ ಮನವಿ ಮಾಡುತ್ತಿರುವ ಪ್ರತಿಭಟನಾಕಾರರನ್ನು ಗೂಂಡಾಗಳು ನಿಂದಿಸುತ್ತಿದ್ದಾರೆ'' ಎಂದು ಬರೆದಿದ್ದಾರೆ.

ಆದಿತ್ಯ ಮೆನನ್ ಎಂಬವರು ಯಮುನಾ ವಿಹಾರ್ ಹಾಗೂ ವಿಜಯ್ ಪಾರ್ಕ್ ಪ್ರದೇಶದಿಂದ ಟ್ವೀಟ್ ಮಾಡಿ "ಹಿಂದುತ್ವ ಗುಂಪು ಮುಸ್ಲಿಂ ಪ್ರದೇಶಗಳನ್ನು ಸ್ವಚ್ಛಂದವಾಗಿ ಪ್ರವೇಶಿಸುತ್ತಿವೆ'' ಎಂದು  ಬರೆದಿದ್ದಾರೆ.

ನಿಕೋಲಾ ಕರೀಂ ಎಂಬವರು ಟ್ವೀಟ್ ಮಾಡಿ "ಗೋಕುಲ್‍ಪುರಿಯಲ್ಲಿ ಜನರ ಒಂದು ಗುಂಪು ಕೈಗಳಲ್ಲಿ ಬೆತ್ತ, ಕಲ್ಲುಗಳನ್ನು ಹಿಡಿದುಕೊಂಡು ಜೈ ಶ್ರೀ ರಾಮ್ ಘೋಷಣೆಗಳನ್ನು ಕೂಗುತ್ತಿದ್ದಾರೆಂದು ಬಿಬಿಸಿ ವರದಿ ತಿಳಿಸಿದೆ'' ಎಂದು ಬಿಬಿಸಿ ವೀಡಿಯೋವೊಂದನ್ನು ಪೋಸ್ಟ್ ಮಾಡಿದ್ದಾರೆ.

``ನಾಗರಿಕರೆಂದು ಹೇಳಿಕೊಂಡವರಿಂದ ಗುಂಡು ಹಾರಾಟ ಸತತವಾಗಿ ಯಮುನಾ ವಿಹಾರ್ ಪ್ರದೇಶದಲ್ಲಿ ನಡೆಯುತ್ತಿದೆ'' ಎಂದು ದಿಲ್ಲಿ ಸುಧಾರ್ ಮಂಚ್ ಟ್ವೀಟ್ ಮಾಡಿದೆ.

ಮೋಹಿತ್ ಕುಮಾರ್ ರೋಹಟ್ಗಿ ತಮ್ಮ ಎಸ್‍ಒಎಸ್ ಟ್ವೀಟ್‍ ನಲ್ಲಿ ``ಯಮುನಾ ವಿಹಾರ್ ಸಿ-12ನೇ ಬ್ಲಾಕ್ ನಲ್ಲಿ ಭಾರೀ ಗುಂಡಿನ ದಾಳಿ ನಡೆಯುತ್ತಿದೆ. ತುರ್ತು ಸಹಾಯ ಬೇಕು'' ಎಂದಿದ್ದಾರೆ.

ಬಿಬಿಸಿ ವರದಿಗಾರ್ತಿ ಯೋಗಿತಾ ಲಿಮಯೆ ಟ್ವೀಟ್ ಮಾಡಿ ಯಮುನಾ ವಿಹಾರ್‍ನಲ್ಲಿ ನಡೆಯುತ್ತಿರುವ ಹಿಂಸೆಯನ್ನು ಉಲ್ಲೇಖಿಸಿ ಚಿತ್ರೀಕರಣ ನಡೆಸದಂತೆ ತಮ್ಮನ್ನು ತಡೆಯಲಾಗಿದೆ ಎಂದಿದ್ದಾರೆ.

Gokulpuri, in #Delhi today. The BBC saw mobs of people with sticks and stones chanting ‘Jai Shri Ram’. Parts of Delhi are witnessing the worst violence and rioting India’s capital has seen in decades. Seven confirmed dead. #DelhiViolence pic.twitter.com/8b1VWH1mdl

— Nicola Careem (@NicolaCareem) February 25, 2020

#SOS from Yamuna Vihar and Vijay Park. Hindutva Mob freely entering Muslim localities. https://t.co/CFBaXgZGdf

— Aditya Menon (@AdityaMenon22) February 25, 2020
share
ವಾರ್ತಾಭಾರತಿ
ವಾರ್ತಾಭಾರತಿ
Next Story
X