ಹೆಬ್ರಿ, ಫೆ.29: ಆಗುಂಬೆ ವೇಣುಗೋಪಾಲಕೃಷ್ಣ ದೇವಸ್ಥಾನ ಬಳಿಯ ನಿವಾಸಿ ಕಮಲಮ್ಮ ಆಚಾರ್ (69) ಶುಕ್ರವಾರ ಹೃದಯಾಘಾತದಿಂದ ಮಣಿಪಾಲ ಆಸ್ಪತ್ರೆಯಲ್ಲಿ ನಿಧನರಾದರು. ಮೂಲತ: ಕಾರ್ಕಳ ತಾಲೂಕಿನ ಕಡ್ತಲ ಸಿರಿಬೈಲಿನವರಾದ ಇವರು ಆಗುಂಬೆಯಲ್ಲಿ ನೆಲೆಸಿದ್ದರು. ಅವರು ಇಬ್ಬರು ಪುತ್ರರನ್ನು ಅಗಲಿದ್ದಾರೆ.
ಹೆಬ್ರಿ, ಫೆ.29: ಆಗುಂಬೆ ವೇಣುಗೋಪಾಲಕೃಷ್ಣ ದೇವಸ್ಥಾನ ಬಳಿಯ ನಿವಾಸಿ ಕಮಲಮ್ಮ ಆಚಾರ್ (69) ಶುಕ್ರವಾರ ಹೃದಯಾಘಾತದಿಂದ ಮಣಿಪಾಲ ಆಸ್ಪತ್ರೆಯಲ್ಲಿ ನಿಧನರಾದರು. ಮೂಲತ: ಕಾರ್ಕಳ ತಾಲೂಕಿನ ಕಡ್ತಲ ಸಿರಿಬೈಲಿನವರಾದ ಇವರು ಆಗುಂಬೆಯಲ್ಲಿ ನೆಲೆಸಿದ್ದರು. ಅವರು ಇಬ್ಬರು ಪುತ್ರರನ್ನು ಅಗಲಿದ್ದಾರೆ.