Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುಗ್ಗಿ
  3. ಕೊರಳು ಕತ್ತರಿಸುವ ಪ್ರಶ್ನೆಗಳು...

ಕೊರಳು ಕತ್ತರಿಸುವ ಪ್ರಶ್ನೆಗಳು...

- ಹಾಜಿರಾ ಪುತ್ತಿಗೆ- ಹಾಜಿರಾ ಪುತ್ತಿಗೆ1 March 2020 1:08 PM IST
share
ಕೊರಳು ಕತ್ತರಿಸುವ ಪ್ರಶ್ನೆಗಳು...

ಹಲವು ಸಾವಿರ ವರ್ಷ ಒಂದೇ ಪ್ರಶ್ನೆ ಸಾಕಿತ್ತು

ಕೆಲವರು ಭಾರತವನ್ನಾಳುವುದಕ್ಕೆ, ಒಡೆಯರಾಗಿ ಮೆರೆಯುವುದಕ್ಕೆ

ಜನರನ್ನು ದಾಸರಾಗಿಸಿ, ಪುರೋಹಿತರು ಆಳುವುದಕ್ಕೆ

ಎಲ್ಲಿಂದ ಹುಟ್ಟಿದಿರಿ ? ಎಲ್ಲಿಂದ ಹುಟ್ಟಿದಿರಿ ? ಎಲ್ಲಿಂದ ಹುಟ್ಟಿದಿರಿ ?

ಎಂಬ ಆ ಪ್ರಶ್ನೆ ಸತ್ತಿಲ್ಲ, ಇನ್ನೂ ಜೀವಂತವಿದೆ

ಎಲ್ಲೆಂದರಲ್ಲಿ ಧ್ವನಿಸುತ್ತಿದೆ, ಪ್ರತಿಧ್ವನಿಸುತ್ತಿದೆ.

21ನೇ ಶತಮಾನದಲ್ಲಿ ಆ ಪ್ರಶ್ನೆ ಗರ್ಭಿಣಿಯಾಗಿದೆ

ಮರಿಗಳನ್ನು ಹೆರಲು ಆರಂಭಿಸಿದೆ.

ಒಂದಲ್ಲ, ಎರಡಲ್ಲ, ಹತ್ತು ಹಲವು ಮರಿಗಳು

ಮೊದಲ ಪ್ರಶ್ನೆಯ ಬಲಿಗಳನ್ನೇ ಮತ್ತೆ ಬಲಿತೆಗೆಯಲು

ಹೊರಟಿವೆ ಆ ಹಲವು ಪ್ರಶ್ನೆಗಳು

ಮಾನವರ ಸ್ಥಾನ-ಮಾನ ನಿರ್ಧರಿಸುವ ಪ್ರಶ್ನೆಗಳು

ಎಲ್ಲಿ ಹುಟ್ಟಿದಿರಿ ? ಯಾವಾಗ ಹುಟ್ಟಿದಿರಿ ?

ಎಂಬಿತ್ಯಾದಿ ಪ್ರಶ್ನೆಗಳು, ಹುಚ್ಚು ಹಿಡಿಸುವ ಹುಚ್ಚು ಪ್ರಶ್ನೆಗಳು

ನಿಮ್ಮ ತಂದೆ ಹುಟ್ಟಿದ್ದೆಲ್ಲಿ? ನಿಮ್ಮ ತಾಯಿ ಹುಟ್ಟಿದ್ದೆಲ್ಲಿ?

ತಂದೆ ಯಾವ ದಿನ ಹುಟ್ಟಿದರು? ತಾಯಿ ಯಾವ ದಿನ ಹುಟ್ಟಿದರು?

ಇತ್ಯಾದಿ ಇತ್ಯಾದಿ ಪ್ರಶ್ನೆಗಳು, ಮೂಲ ಕೆದಕುವ ಪ್ರಶ್ನೆಗಳು

ಈ ನೆಲದ ಪೌರರನ್ನು ವಲಸಿಗ, ವಿದೇಶಿಗಳಾಗಿಸುವ ಪ್ರಶ್ನೆಗಳು

ಉತ್ತರಿಸಲಾಗದ ಏಕಲವ್ಯರ ಬೆರಳು ಕತ್ತರಿಸುವ ಪ್ರಶ್ನೆಗಳು

ದಾಖಲೆ ಇಲ್ಲದ ಶಂಬೂಕರ ಕೊರಳು ಕತ್ತರಿಸುವ ಪ್ರಶ್ನೆಗಳು

ರೋಹಿತ್ ವೇಮುಲಾನನ್ನು ಕೊಂದವರ ಪ್ರಶ್ನೆಗಳು

ನಜೀಬನನ್ನು ಕಣ್ಮರೆಯಾಗಿಸಿದವರ ಪ್ರಶ್ನೆಗಳು

ಗಾಂಧೀಜಿಗೆ ಗುಂಡಿಕ್ಕಿದವರ, ದೇಶ ಒಡೆಯುವವರ ಪ್ರಶ್ನೆಗಳು

ಯಾಕೆ ಹುಟ್ಟಿದಿರಿ? ಎಂದು ಕೇಳ ಬಯಸುವವರ ಪ್ರಶ್ನೆಗಳು

share
- ಹಾಜಿರಾ ಪುತ್ತಿಗೆ
- ಹಾಜಿರಾ ಪುತ್ತಿಗೆ
Next Story
X