ಉಡುಪಿ, ಮಾ.10: ಬೀಡಿನಗುಡ್ಡೆ, ಬಸ್ ನಿಲ್ದಾಣದ ಬಳಿ ಮಾ.9ರಂದು ಬೆಳಗ್ಗೆ ಗಾಂಜಾ ಸೇವನೆ ಮಾಡುತ್ತಿದ್ದ ಒಳಕಾಡು ನಿವಾಸಿ ಪ್ರವೀಣ್ ಪೂಜಾರಿ(32) ಎಂಬಾತನನ್ನು ಉಡುಪಿ ವೃತ್ತ ನಿರೀಕ್ಷಕರ ತಂಡ ವಶಕ್ಕೆ ಪಡೆದಿದ್ದು, ಈ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಉಡುಪಿ, ಮಾ.10: ಬೀಡಿನಗುಡ್ಡೆ, ಬಸ್ ನಿಲ್ದಾಣದ ಬಳಿ ಮಾ.9ರಂದು ಬೆಳಗ್ಗೆ ಗಾಂಜಾ ಸೇವನೆ ಮಾಡುತ್ತಿದ್ದ ಒಳಕಾಡು ನಿವಾಸಿ ಪ್ರವೀಣ್ ಪೂಜಾರಿ(32) ಎಂಬಾತನನ್ನು ಉಡುಪಿ ವೃತ್ತ ನಿರೀಕ್ಷಕರ ತಂಡ ವಶಕ್ಕೆ ಪಡೆದಿದ್ದು, ಈ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.