Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಬೆಂಗಳೂರು
  3. ಬೆಂಗಳೂರು: ಶನಿವಾರ 15 ಕಡೆಗಳಲ್ಲಿ...

ಬೆಂಗಳೂರು: ಶನಿವಾರ 15 ಕಡೆಗಳಲ್ಲಿ ಜಲಸ್ಪಂದನ ಕಾರ್ಯಕ್ರಮ

ವಾರ್ತಾಭಾರತಿವಾರ್ತಾಭಾರತಿ12 March 2020 11:46 PM IST
share

ಬೆಂಗಳೂರು, ಮಾ.12: ಜಲಮಂಡಳಿಯಿಂದ ಸಾರ್ವಜನಿಕರ ನೀರು ಮತ್ತು ಒಳಚರಂಡಿಗೆ ಸಂಬಂಧಿಸಿದ ಕುಂದು ಕೊರತೆಗಳನ್ನು ನಿವಾರಿಸಲು ನಗರದ 15 ಕಡೆಗಳಲ್ಲಿ ಶನಿವಾರ(ಮಾ.14) ಜಲಸ್ಪಂದನ ಕಾರ್ಯಕ್ರಮ ನಡೆಯಲಿದೆ.

ಪ್ರಧಾನ ಮುಖ್ಯ ಅಭಿಯಂತರರು ಮತ್ತು ಅಪರ ಮುಖ್ಯ ಅಭಿಯಂತರರುಗಳ ಸಮ್ಮುಖದಲ್ಲಿ ಸಂವಾದ ಕಾರ್ಯಕ್ರಮ ನಡೆಯಲಿದ್ದು, ಬೆಳಗ್ಗೆ 10 ರಿಂದ ಮಧ್ಯಾಹ್ನ 1 ಗಂಟೆವರೆಗೆ ನಡೆಯಲಿದೆ. 15 ಭಾಗಗಳ ಪೈಕಿ ಒಂದರಲ್ಲಿ ಜಲಮಂಡಳಿ ಅಧ್ಯಕ್ಷ ತುಷಾರ್‌ಗಿರಿನಾಥ್ ಪಾಲ್ಗೊಳ್ಳಲಿದ್ದಾರೆ.

ಕಾನಿಅ(ವಾಯವ್ಯ-2): ಎಂ.ಇ.ಐ ಲೇಔಟ್, ಪೀಣ್ಯ, ಹೆಗ್ಗನಹಳ್ಳಿ ಸುತ್ತಮುತ್ತಲಿನ ಪ್ರದೇಶ: ಪೀಣ್ಯ ದಾಸರಹಳ್ಳಿ ಸೇವಾ ಠಾಣೆ, ನಂ. 06, 100 ಅಡಿ ರಸ್ತೆ, ಫೋರೆಸ್ಸ್ ಕಂಪನಿ ಎದುರು, ಟಿ.ವಿ.ಎಸ್.ಕ್ರಾಸ್, 1ನೇ ಹಂತ, ಪೀಣ್ಯದಲ್ಲಿ ನಡೆಯಲಿದೆ.

ದಾಸರಹಳ್ಳಿ, ಆರ್.ಆರ್.ನಗರ (110 ಹಳ್ಳಿಗಳು): ಇಡಬ್ಲೂ ಕಾಲೇಜ್ ಮುಖ್ಯ ರಸ್ತೆ, ಬಿ.ಇ.ಎಲ್ ಬಡಾವಣೆ, 1 ನೇ ಹಂತ, ಬೇಡರಹಳ್ಳಿ.

ಬೊಮ್ಮನಹಳ್ಳಿ ವ್ಯಾಪ್ತಿ(110 ಹಳ್ಳಿಗಳು): ಕೂಡ್ಲು ಜಿ.ಎಲ್.ಆರ್., ಅಮೃತ ಕಾಲೇಜು ಸಮೀಪ, ಜೈಲ್ ರಸ್ತೆ.

ಮಹಾದೇವಪುರ ವ್ಯಾಪ್ತಿ(110 ಹಳ್ಳಿಗಳು): 9 ಎಂ.ಎಲ್.ಡಿ. ಜಿ.ಎಲ್.ಆರ್. ಆವರಣ, ಹೂಡಿ, ಕುಂದಲಹಳ್ಳಿ, ಹೂಡಿ ಮುಖ್ಯ ರಸ್ತೆ.

ಬ್ಯಾಟರಾಯನಪುರ ವ್ಯಾಪ್ತಿ(110 ಹಳ್ಳಿಗಳು) ಬೆಂ.ಜ.ಮಂ.ಪಿನಾಕಿನಿ ಭವನ, ದೊಡ್ಡಬಳ್ಳಾಪುರ ಮುಖ್ಯರಸ್ತೆ, ಯಲಹಂಕ ಉಪನಗರ.

ಕಾನಿಅ(ಆಗ್ನೇಯ-1): (ಹಲಸೂರು, ಇಂದಿರಾನಗರ, ವಿಜ್ಞಾನ ನಗರ ಸುತ್ತಮುತ್ತಲಿನ ಪ್ರದೇಶ): ಸಕಾನಿಅ ಕಚೇರಿ(ಆಗ್ನೇಯ-2) 10ನೇ ಮುಖ್ಯ ರಸ್ತೆ, 7ನೇ ಅಡ್ಡರಸ್ತೆ, ಎಚ್.ಎ.ಎಲ್ 2ನೇ ಹಂತ.

ಕಾನಿಅ(ವಾಯವ್ಯ-1): (ರಾಜಾಜಿನಗರ, ಕಾಮಾಕ್ಷಿಪಾಳ್ಯ, ನಾಗರಭಾವಿ, ಮಹಾಲಕ್ಷ್ಮಿ ಲೇಔಟ್, ಸುತ್ತಮುತ್ತಲಿನ ಪ್ರದೇಶ): ಸಕಾನಿಅ (ಪಶ್ಚಿಮ-2) ಕಚೇರಿ, 80 ಅಡಿ ರಿಂಗ್ ರಸ್ತೆ, ಬಿಡಿಎ ಕಾಂಪ್ಲೆಕ್ಸ್ ಹತ್ತಿರ, 2ನೇ ಹಂತ ನಾಗರಭಾವಿ.

ಕಾನಿಅ(ಈಶಾನ್ಯ) (ಮಲ್ಲೇಶ್ವರಂ, ಜಯಮಹಲ್, ಆರ್.ಟಿ.ನಗರ್, ಕುಮಾರಪಾರ್ಕ್ ಸುತ್ತಮುತ್ತಲಿನ ಪ್ರದೇಶ):ಬೆಂ.ಜ.ಮಂ.ಸಕಾನಿಅ ಕಚೇರಿ, (ಈಶಾನ್ಯ-2) ಕುಮಾರ ಪಾರ್ಕ್, 9ನೇ ಅಡ್ಡರಸ್ತೆ, ರೈಲ್ವೆ ಪ್ಯಾರಲೆಲ್ ರಸ್ತೆ.

ಕಾನಿಅ(ನೈರುತ್ಯ) (ವಿ.ವಿ.ಪುರಂ, ಕತ್ರಿಗುಪ್ಪೆ, ಎಂ.ಎನ್.ಕೆ ಪಾರ್ಕ್, ಚಾಮರಾಜಪೇಟೆ ಸುತ್ತಮುತ್ತಲಿನ ಪ್ರದೇಶ):ಸಕಾನಿಅ(ನೈರುತ್ಯ-2) ಕಚೇರಿ, ಬನಗಿರಿನಗರ, ಬಿ.ಎಸ್.ಕೆ. 3ನೇ ಹಂತ.

ಕಾನಿಅ(ಆಗ್ನೇಯ-2) (ಬಿ.ಟಿ.ಎಂ., ಜಯನಗರ, ಕೋರಮಂಗಲ ಸುತ್ತಮುತ್ತಲಿನ ಪ್ರದೇಶ): ಬೆಂ.ಜ.ಮಂ. ಜಯನಗರ ಸೇವಾಠಾಣೆ, 27ನೇ ಅಡ್ಡರಸ್ತೆ, 10ನೇ ಮುಖ್ಯ ರಸ್ತೆ, 4ನೇ ಬ್ಲಾಕ್, ಜಯನಗರ ವಾಟರ್ ಟ್ಯಾಂಕ್.

ಕಾನಿಅ(ಪೂರ್ವ) (ಎಚ್.ಬಿ.ಆರ್. ಹೂಡಿ, ಎ.ಇ.ಸಿ.ಎಸ್. ಲೇ ಔಟ್ ಕೆ.ಆರ್.ಪುರಂ. ಸುತ್ತಮುತ್ತಲಿನ ಪ್ರದೇಶ): ಬೆಂ.ಜ.ಮಂ. ಜಿ.ಎಲ್.ಆರ್. ಆವರಣ, ಗ್ರಾಫೈಟ್ ಇಂಡಿಯಾ ಎದುರು ಕುಂದಲಹಳ್ಳಿ ಮುಖ್ಯ ರಸ್ತೆ, ವೈಟ್‌ಫೀಲ್ಡ್.

ಕಾನಿಅ(ಉತ್ತರ) (ಯಲಹಂಕ, ಸಹಕಾರ ನಗರ, ವಿದ್ಯಾರಣ್ಯಪುರ ಸುತ್ತಮುತ್ತಲಿನ ಪ್ರದೇಶ): ಕಾನಿಅ, ಪಿನಾಕಿನಿ ಭವನ, 2ನೇ ಮಹಡಿ, ದೊಡ್ಡಬಳ್ಳಾಪುರ ಮುಖ್ಯರಸ್ತೆ, ಯಲಹಂಕ ಉಪನಗರ.

ಕಾನಿಅ(ಕೇಂದ್ರ): (ಚಿಕ್ಕ ಲಾಲ್‌ಬಾಗ್, ಹೈಗೌಂಡ್ಸ್, ಫ್ರೇಜರ್ ಟೌನ್, ಸುತ್ತಮುತ್ತಲಿನ ಪ್ರದೇಶ): ಕಾನಿಅ ಕಚೇರಿ ಅವರಣ ಮಿಲ್ಲರ್ಸ್‌ ರಸ್ತೆ, ಹೈಗ್ರೌಂಡ್ಸ್.

ಕಾನಿಅ(ಪಶ್ಚಿಮ) (ಮೈಸೂರು ರಸ್ತೆ, ಜಯನಗರ, ಚಂದ್ರಲೇಔಟ್, ಆರ್.ಆರ್.ನಗರ, ಸುತ್ತಮುತ್ತಲಿನ ಪ್ರದೇಶ): ಬೆಂ.ಜ.ಮಂ. ಜಯನಗರ ಓ.ಎಚ್.ಟಿ. ಸೇವಾಠಾಣೆ, ಎಂಸಿ ಲೇಔಟ್, ಜಯನಗರ.

ಕಾನಿಅ(ದಕ್ಷಿಣ) (ಬನಶಂಕರಿ, ಕೊತ್ತನೂರು ದಿಣ್ಣೆ, ಎಚ್.ಎಸ್.ಆರ್. ಸುತ್ತಮುತ್ತಲಿನ ಪ್ರದೇಶ): ಬನಶಂಕರಿ ಸೇವಾಠಾಣೆ, ಬನಶಂಕರಿ ದೇವಸ್ಥಾನದ ಹಿಂಭಾಗ.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X