Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ವಿಡಂಬನೆ
      • ಪಿಟ್ಕಾಯಣ
      • ಯುದ್ಧ
      • ವಚನ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಭೀಮ ಚಿಂತನೆ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ಅಂಬೇಡ್ಕರ್ ಚಿಂತನೆ
      • ದಿಲ್ಲಿ ದರ್ಬಾರ್
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುಗ್ಗಿ
  3. ಹೇಲು ತುಳಿದು ಮನೆಯೊಳಗೆ ಬಂದಂತೆ....

ಹೇಲು ತುಳಿದು ಮನೆಯೊಳಗೆ ಬಂದಂತೆ....

ಬದುಕಿನ ಬಟ್ಟಲು

ಅಮೃತಾ ಭಟ್ಅಮೃತಾ ಭಟ್15 March 2020 4:41 AM GMT
  • Facebook
  • Twitter
  • Whatsapp
  • link
  • Facebook
  • Twitter
  • Whatsapp
  • link
  • Facebook
  • Twitter
  • Whatsapp
  • link
share
ಹೇಲು ತುಳಿದು ಮನೆಯೊಳಗೆ ಬಂದಂತೆ....

ಗಂಡ, ಹೆಂಡತಿ, ಮಕ್ಕಳು ಅನ್ಯೋನ್ಯವಾಗಿ ಬದುಕುತ್ತಿದ್ದರು. ಇದ್ದಕ್ಕಿದ್ದಂತೆಯೇ ಮನೆಯೊಳಗೆ ಏರುಪೇರು ಶುರುವಾಯಿತು. ಗಂಡ-ಹೆಂಡಿರಲ್ಲಿ ಜಗಳ. ಮಕ್ಕಳಿಗೆ ಗಾಬರಿ. ವಿಷಯವೇನೆಂದರೆ, ಈವರೆಗೆ ಗಂಡ-ಹೆಂಡತಿ ಪರಸ್ಪರ ಸಲಹೆ, ಅಭಿಪ್ರಾಯಗಳನ್ನು ಹಂಚಿಕೊಂಡು ಬದುಕನ್ನು ಮುನ್ನಡೆಸುತ್ತಿದ್ದರು. ಇತ್ತೀಚೆಗೆ ಗಂಡನಿಗೆ ಹೊರಗಿನಿಂದ ಕೆಲವರು ಸಲಹೆ ನೀಡತೊಡಗಿದ್ದರು. ‘‘ಅಯ್ಯೋ ಆ ಆಸ್ಪತ್ರೆಗೆ ಹೋಗಿರೋದಾ....ನಿನಗೆ ಹುಚ್ಚು. ಪತ್ನಿಯ ಮಾತುಗಳನ್ನು ಜಾಸ್ತಿ ಕೇಳಿದರೆ ಕೆಟ್ಟು ಹೋಗ್ತೀಯ ಅಷ್ಟೇ...’’

‘‘ಆ ಅಂಗಡಿಯಿಂದ ಯಾಕೆ ಮಾರಾಯ ಕೊಂಡುಕೊಳ್ಳುವುದು...ಎಲ್ಲ ಹೆಂಡತಿಯ ಕೈಗೆ ಒಪ್ಪಿಸಿದರೆ ನಿನಗೆ ಕಷ್ಟ ಇದೆ....’’

‘‘ಮಕ್ಕಳನ್ನು ಹಾಗೆ ಬೆಳೆಸುವುದಾ....’’

ಇಂತಹ ಬೇಕಾಬಿಟ್ಟಿ ಸಲಹೆಗಳನ್ನು ಕೇಳುತ್ತಾ ಗಂಡನಿಗೆ, ತಾನು ಪತ್ನಿಯ ಮಾತುಗಳನ್ನು ಕೇಳಿ ನಿರ್ಧಾರ ತೆಗೆದುಕೊಳ್ಳುತ್ತಿದ್ದೇನೆಯೋ...ಅಥವಾ ಪತ್ನಿಗೆ ಏನೂ ತಿಳುವಳಿಕೆಯಲ್ಲವೋ ಎಂಬ ಅನುಮಾನ ಶುರುಹಚ್ಚತೊಡಗಿತು. ತನಗೆ ತಾನೆ ಕೀಳರಿಮೆಯಿಂದ ನರಳ ತೊಡಗಿದ. ನಿಧಾನಕ್ಕೆ ಮನೆಯಲ್ಲಿ ಪತ್ನಿಯ ತಪ್ಪುಗಳನ್ನು ಹುಡುಕಲು ಶುರು ಹಚ್ಚಿದ.

     ಪರರ ಮಾತುಗಳನ್ನು ಕೇಳಿ ಮನೆಯಲ್ಲಿ ರಂಪ ಮಾಡುವುದೆಂದರೆ, ಹೊರಗೆ ಹೇಲು ತುಳಿದು ಮನೆಯೊಳಗೆ ಪ್ರವೇಶಿಸಿದ ಹಾಗೆ. ಮನೆಯೆಲ್ಲ ದುರ್ವಾಸನೆ ಹರಡತೊಡಗುತ್ತದೆ. ಕೆಲವೊಮ್ಮೆ ತಿಳಿಯದೆಯೇ ನಾವು ಮಲಿನ ವಸ್ತುವನ್ನು ತುಳಿಯುವುದಿದೆ. ಆದರೆ ಮನೆಯೊಳಗೆ ಕಾಲಿಡುವ ಮೊದಲು ಕಾಲನ್ನು ಶುಚಿಗೊಳಿಸಿ ಒಳಪ್ರವೇಶಿಸಬೇಕು. ಪರರು ಅನೇಕ ಸಂದರ್ಭಗಳಲ್ಲಿ ಮಾತುಗಳನ್ನಾಡುವುದೇ ಮನೆಗಳನ್ನು ಮುರಿಯುವುದಕ್ಕೆ. ಅದನ್ನು ವಿಮರ್ಶೆಗೆ ಒಡ್ಡಿ, ತಲೆಯಿಂದ ಅಳಿಸಿ, ಒಳಿತುಯಾವುದು, ಕೆಡುಕು ಯಾವುದು ಎನ್ನುವುದನ್ನು ಸ್ವಂತಿಕೆಯಿಂದ ನಿರ್ಧರಿಸಿದಾಗ ಸಮಸ್ಯೆಗಳು ಹುಟ್ಟುವುದಿಲ್ಲ. ಮನೆಯ ಹೊಣೆಗಾರಿಕೆ ಗಂಡ-ಹೆಂಡತಿ ಇಬ್ಬರದ್ದೂ ಕೂಡ. ಪತ್ನಿಯ ಕುರಿತಂತೆ ಪತಿ, ಪತಿಯ ಕುರಿತಂತೆ ಪತ್ನಿ ನಂಬಿಕೆ ಕಳೆದುಕೊಂಡು ಪರರ ಮಾತುಗಳ ಮೇಲೆ ನಂಬಿಕೆ ಇಟ್ಟು ಮನೆಯನ್ನು ನರಕ ಮಾಡುವುದೆಂದರೆ ಹೇಲು ತುಳಿದು ಮನೆಯೊಳಗೆ ಪ್ರವೇಶಿಸಿ ಅದರ ದುರ್ವಾಸನೆ ಮನೆಯೊಳಗೆ ತಂದಂತೆ. ತನ್ನ ಮನೆ ಮಕ್ಕಳ ಬಗ್ಗೆ ತನ್ನ ಪತಿ, ಅಥವಾ ತನ್ನ ಪತ್ನಿಗಿಂತ ಹೆಚ್ಚು ಕಾಳಜಿಯನ್ನು ಹೊರಗಿನವರು ತೋರಿಸಲಾರರು ಎನ್ನುವ ನಂಬಿಕೆ ಬಂದಾಗ, ಮನೆ ಸುಖ ಸಾಗರವಾಗುತ್ತದೆ.

share
  • Facebook
  • Twitter
  • Whatsapp
  • Linkedin
  • link
  • Facebook
  • Twitter
  • Whatsapp
  • Linkedin
  • link
  • Facebook
  • Twitter
  • Whatsapp
  • Linkedin
  • link
ಅಮೃತಾ ಭಟ್
ಅಮೃತಾ ಭಟ್
Next Story
  • Facebook
  • Twitter
  • Whatsapp
  • link
  • Facebook
  • Twitter
  • Whatsapp
  • link
  • Facebook
  • Twitter
  • Whatsapp
  • link
X