ಬಂಟ್ವಾಳ : ಬಂಟ್ವಾಳದ ನ್ಯಾಯವಾದಿ ಹಬೀಬ್ ರಹ್ಮಾನ್ ಅವರು ಭಾರತ ಸರಕಾರದಿಂದ ದ.ಕ.ಜಿಲ್ಲಾ ವ್ಯಾಪ್ತಿಗೆ ನೋಟರಿಯಾಗಿ ಆಯ್ಕೆಗೊಂಡಿದ್ದಾರೆ. ಇವರು ತಾಲೂಕಿನ ಗೋಳ್ತಮಜಲು ನಿವಾಸಿಯಾಗಿದ್ದು, ಜಿ.ಯೂಸುಫ್ ಹಾಗೂ ಅಯಿಶಾ ದಂಪತಿಯ ಪುತ್ರ.
ಬಂಟ್ವಾಳ : ಬಂಟ್ವಾಳದ ನ್ಯಾಯವಾದಿ ಹಬೀಬ್ ರಹ್ಮಾನ್ ಅವರು ಭಾರತ ಸರಕಾರದಿಂದ ದ.ಕ.ಜಿಲ್ಲಾ ವ್ಯಾಪ್ತಿಗೆ ನೋಟರಿಯಾಗಿ ಆಯ್ಕೆಗೊಂಡಿದ್ದಾರೆ. ಇವರು ತಾಲೂಕಿನ ಗೋಳ್ತಮಜಲು ನಿವಾಸಿಯಾಗಿದ್ದು, ಜಿ.ಯೂಸುಫ್ ಹಾಗೂ ಅಯಿಶಾ ದಂಪತಿಯ ಪುತ್ರ.