Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ನಿಮ್ಮ ಅಂಕಣ
  4. ಕೊರೋನ ವೈರಸ್ ಬಗ್ಗೆ ಭಾರತೀಯರು ಯಾಕೆ...

ಕೊರೋನ ವೈರಸ್ ಬಗ್ಗೆ ಭಾರತೀಯರು ಯಾಕೆ ಇಷ್ಟೊoದು ಹೆದರಬೇಕು ?

ಹಸನ್ ಪಿಲಾರ್ಹಸನ್ ಪಿಲಾರ್29 March 2020 7:02 PM IST
share
ಕೊರೋನ ವೈರಸ್ ಬಗ್ಗೆ ಭಾರತೀಯರು ಯಾಕೆ ಇಷ್ಟೊoದು ಹೆದರಬೇಕು ?

ಚೀನಾದ ವುಹಾನ್ ನಗರವು 8500 ಚದರ ಕಿಲೋಮೀಟರ್ ವಿಸ್ತಾರದಲ್ಲಿರುವ ಒಂದು ನಗರವಾಗಿದೆ. ಅಲ್ಲಿನ ಜನಸಂಖ್ಯೆಯು 1.1 ಕೋಟಿ ಇದೆ ಹೀಗಾಗಿ ಜನಸಾಂದ್ರತೆ ಅಷ್ಟೊಂದು ಇಲ್ಲ. ಆದರೂ ಕೊರೋನ ವೈರಸ್ ಯಾವ ರೀತಿ ಅಲ್ಲಿ ಪಸರಿಸಿತು ಎಂಬುದನ್ನು ನಾವೆಲ್ಲರೂ ನೋಡಿದೆವು ಮತ್ತು ಅಲ್ಲಿನ ಉತ್ತಮ ವೈದ್ಯಕೀಯ ಸಲಕರಣೆ ಮತ್ತು  ಸೇವೆಗಳಿಂದಾಗಿ ಅದು ಅಲ್ಲಿ ಬೇಗ ಗುಣಮುಖವಾಯಿತು  ಹಾಗೂ ಚೀನಾದ ಇನ್ನಿತರ ನಗರಗಳಿಗೆ ಅದು ಪಸರಿಸದ ಹಾಗೆ ನೋಡಿಕೊಂಡಿತು.

ಆದರೆ ನಮ್ಮ ಬೆಂಗಳೂರಿಗೆ ಹೋಲಿಸಿದರೆ ನಗರವು ಕೇವಲ 700 ಚದರ ಕಿಲೋಮೀಟರ್ ವಿಸ್ತೀರ್ಣವಿರುವುದು ಆದರೆ ಜನ ಸಂಖ್ಯೆಯು 1.3 ಕೋಟಿ ಇದೆ ಈಗ ನೀವೇ ಊಹಿಸಿ ಇಲ್ಲಿನ ಜನಸಾಂದ್ರತೆ ಎಷ್ಟಿರಬಹುದೆಂದು. ಇಲ್ಲಿ ಎಷ್ಟರ ಮಟ್ಟಿಗೆ ಸಾಮಾಜಿಕ ಅಂತರ ಕಾಪಾಡಬಹುದು ಹಾಗೂ ರೋಗ ಎಷ್ಟು ವೇಗವಾಗಿ ಹರಡಬಹುದೆಂದು. ಇನ್ನೂ ಹಲವು ಮೆಗಾ ಸಿಟಿಯನ್ನೊಳಗೊಂಡ ದೇಶವಾಗಿದೆ ಭಾರತ. ಮುಂಬೈಯ ವಿಸ್ತೀರ್ಣ ಕೇವಲ 600 ಚದರ ಕಿ.ಮಿ. ಆದರೆ ಜನಸಂಖ್ಯೆ 2.3 ಕೋಟಿ ಇದೆ.

ಚೀನಾದ ಬೀಜಿಂಗ್ ನಲ್ಲಿ ಹೆಚ್ಚು ಕಮ್ಮಿ ಇಷ್ಟೇ ಮಂದಿ ವಾಸಿಸುತ್ತಿದ್ದಾರೆ. ಆದರೆ ಅಲ್ಲಿನ ವಿಸ್ತೀರ್ಣವು 12,250 ಚದರ ಕಿ.ಮೀಟರ್ ನಲ್ಲಿದೆ. ಅಂದರೆ 11,650 ಚದರ ಕಿ.ಮೀಟರ್ ಮುಂಬೈಗಿಂತ ಹೆಚ್ಚು. ಇದು ಭಾರತವು ಇಷ್ಟೊ೦ದು ಭೀತಿಗೊಳಗಾಗಳು ಕಾರಣ.

ಸರಕಾರವು ಎಷ್ಟೇ ವಿನಂತಿಸಿದರೂ ಇನ್ನೂ ಮಾರುಕಟ್ಟೆಗಳಲ್ಲಿ ಜನಸಂದಣಿ ಹೆಚ್ಚಿರುತ್ತದೆ. ಕಾರಣ ಇದನ್ನು ಇಲ್ಲಿನ ಜನತೆ ತುಂಬಾ ಲಘುವಾಗಿ ಪರಿಗಣಿಸಿದ್ದಾರೆ. ಇದರಲ್ಲಿ ನಮ್ಮ ಜವಾಬ್ದಾರಿಯು ತುಂಬಾ ಇದೆ. ನಾವು ಅತ್ಯಾವಶ್ಯಕ ಇದ್ದರೆ ಮಾತ್ರ ಮುಂಜಾಗ್ರತೆಯೊಂದಿಗೆ ಹೊರ ಹೋಗಬೇಕು ಹಾಗೂ ಆದಷ್ಟು ಬೇಗ ಹಿಂದಿರುಗಬೇಕು ಮತ್ತು ಕೂಡಲೇ ಚೆನ್ನಾಗಿ ಕೈ ತೊಳೆಯಬೇಕು ( ಕೊರೋನ ವೈರಸ್ ಸಾಬೂನಿನ ಶಕ್ತಿಗೆ ಸತ್ತು ಹೋಗುತ್ತದೆ ಎಂಬುವುದು WHO ಹೇಳಿಕೆ) ಸಾಧ್ಯವಿದ್ದರೆ ಸ್ನಾನ ಮಾಡಿದರೆ ಒಳ್ಳೆಯದು. ಈ ರೀತಿ ಮುಂಜಾಗ್ರತೆ ವಹಿಸಿದರೆ ಮಾತ್ರ ಮುಂದೆ ಆಗಬಹುದಾದ ಬಹಳ ದೊಡ್ಡ ಅನಾಹುತದಿಂದ ನಮ್ಮೆಲ್ಲರನ್ನೂ ರಕ್ಷಿಸಬಹುದು.

share
ಹಸನ್ ಪಿಲಾರ್
ಹಸನ್ ಪಿಲಾರ್
Next Story
X