ಉಳ್ಳಾಲ, ಎ.9: ಶಾಸಕ ಯು.ಟಿ. ಖಾದರ್ ವತಿಯಿಂದ ಕೋಟೆಕಾರ್ ಸಮೀಪದ ಆಜ್ಜಿನಡ್ಕ, ಮುಳ್ಳುಗುಡ್ಡೆ, ಕಾಪಿಕಾಡ್ನಲ್ಲಿ ದಿನಬಳಕೆಯ ವಸ್ತುಗಳ ಕಿಟ್ ವಿತರಿಸಲಾಯಿತು. ಈ ಸಂದರ್ಭ ಕಾಂಗ್ರೆಸ್ನ ಅಹ್ಮದ್ ಆಜ್ಜಿನಡ್ಕ, ಜಮಾಲ್ ಅಜ್ಜಿನಡ್ಕ. ಅಬ್ದಲ್ ಬಶೀರ್ ಹಿದಾಯತ್ ನಗರ, ಬಾತೀಶ್ ಅಜ್ಜಿನಡ್ಕ ಉಪಸ್ಥಿತರಿದ್ದರು.
ಉಳ್ಳಾಲ, ಎ.9: ಶಾಸಕ ಯು.ಟಿ. ಖಾದರ್ ವತಿಯಿಂದ ಕೋಟೆಕಾರ್ ಸಮೀಪದ ಆಜ್ಜಿನಡ್ಕ, ಮುಳ್ಳುಗುಡ್ಡೆ, ಕಾಪಿಕಾಡ್ನಲ್ಲಿ ದಿನಬಳಕೆಯ ವಸ್ತುಗಳ ಕಿಟ್ ವಿತರಿಸಲಾಯಿತು. ಈ ಸಂದರ್ಭ ಕಾಂಗ್ರೆಸ್ನ ಅಹ್ಮದ್ ಆಜ್ಜಿನಡ್ಕ, ಜಮಾಲ್ ಅಜ್ಜಿನಡ್ಕ. ಅಬ್ದಲ್ ಬಶೀರ್ ಹಿದಾಯತ್ ನಗರ, ಬಾತೀಶ್ ಅಜ್ಜಿನಡ್ಕ ಉಪಸ್ಥಿತರಿದ್ದರು.