Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ರಾಷ್ಟ್ರೀಯ
  4. ಆಹಾರದ ಪೊಟ್ಟಣ ನೀಡಿದ ಪೊಲೀಸರಿಗೆ ...

ಆಹಾರದ ಪೊಟ್ಟಣ ನೀಡಿದ ಪೊಲೀಸರಿಗೆ ಅಪರಿಚಿತನಿಂದ ಸಾಮಾಜಿಕ ಅಂತರದ ಪಾಠ

ವಾರ್ತಾಭಾರತಿವಾರ್ತಾಭಾರತಿ10 April 2020 9:45 PM IST
share
ಆಹಾರದ ಪೊಟ್ಟಣ ನೀಡಿದ ಪೊಲೀಸರಿಗೆ  ಅಪರಿಚಿತನಿಂದ  ಸಾಮಾಜಿಕ  ಅಂತರದ ಪಾಠ

ತಿರುವನಂತಪುರ, ಎ.10: ಮುಚ್ಚಿದ  ಅಂಗಡಿಯ ಜಗಲಿಯಲ್ಲಿ  ಕುಳಿತಿದ್ದ  ಮನೆಯಿಲ್ಲದ ವ್ಯಕ್ತಿಯೊಬ್ಬನು ತನಗೆ ಆಹಾರ ನೀಡಲು ಬಂದ ಪೊಲೀಸರಿಗೆ ಸಾಮಾಜಿಕ ಅಂತರದ ಪಾಠ ಹೇಳಿದ ಘಟನೆ ಕೇರಳದ  ಕೋಝಿಕ್ಕೋಡ್ ಜಿಲ್ಲೆಯ ಪೆರಾಂಬ್ರಾದಲ್ಲಿ ನಡೆದಿದೆ.

ಪೆರಾಂಬ್ರಾ ಸಬ್ ಇನ್ಸ್‌ಪೆಕ್ಟರ್ ರವೂಫ್  ಪಿಕೆ ಮತ್ತು  ಅವರೊಂದಿಗಿದ್ದ ಪೊಲೀಸ್ ಸಿಬ್ಬಂದಿಗಳನ್ನು  ಶ್ರೀಜಿತ್ ಮತ್ತು ಬಶೀರ್  ಆತನಿಗೆ  ಆಹಾರವನ್ನು ನೀಡುತ್ತಿರುವ ದೃಶ್ಯ. ಆಹಾರ ತೆಗೆದುಕೊಳ್ಳುವ ಮೊದಲು ಆತ ಪೊಲೀಸರಿಗೆ ಸಾಮಾಜಿಕ ಅಂತರ ಕಾಪಾಡುವಂತೆ ಹೇಳುವುದು  ಹಾಗೂ  ಪೊಲೀಸರು ಮರು ಮಾತಾನಾಡದೆ ಆತ ಹೇಳಿದಲ್ಲೇ ಊಟದ ಪೊಟ್ಟಣವನ್ನು ಇಟ್ಟು ವಾಪಸಾಗುವ ದೃಶ್ಯ ಸ್ಥಳೀಯ ಅಂಗಡಿಯ ಮುಂದೆ   ಅಳವಡಿಸಲಾದ ಕ್ಲೋಸ್-ಸರ್ಕ್ಯೂಟ್ ಕ್ಯಾಮೆರಾದಲ್ಲಿ ಸೆರೆಯಾಗಿತ್ತು.

ಗಸ್ತಿನಲ್ಲಿದ್ದ ಪೊಲೀಸ್ ಸಬ್ ಇನ್ಸ್ ಪೆಕ್ಟರ್ ರವೂಫ್ ಪಿಕೆ  ಅಂಗಡಿ ಮುಂದೆ ಮಲಗಿದ್ದ    ವ್ಯಕ್ತಿಯಲ್ಲಿ ನೀನು ಏನಾದರೂ ಆಹಾರ ತೆಗೆದುಕೊಂಡಿದ್ದಿಯಾ  ಎಂದು ಕೇಳುತ್ತಾರೆ   ಇಲ್ಲ  ಎಂದು ಆತ  ಇಲ್ಲ ಹೇಳುತ್ತಾನೆ.  ಆಗ ಪೊಲೀಸರು  ಒಬ್ಬರಿಗೊಬ್ಬರು ಮಾತಾಡುತ್ತಾರೆ.  ಸಬ್ ಇನ್ಸ್ ಪೆಕ್ಟರ್  ತನ್ನೊಂದಿಗೆ ಇರುವ  ಪೊಲೀಸ್ ಸಿಬ್ಬಂದಿಯ ಬಳಿ ಊಟ ತರುವಂತೆ ಹೇಳುತ್ತಾರೆ.  ಪೊಲೀಸ್ ಸಿಬ್ಬಂದಿ ಆಹಾರ ಪ್ಯಾಕೆಟ್ ಮತ್ತು ನೀರಿನ ಬಾಟಲಿಯೊಂದಿಗೆ ವಾಪಸಾಗುತ್ತಾರೆ.

ಅಪರಿಚಿತನಿಗೆ  ಆಹಾರವನ್ನು ನೀಡಲು ಮುಂದಾಗುತ್ತಿದ್ದಂತೆ, ಅವರನ್ನು  ತಡೆದು ನಿಲ್ಲಿಸಿದ ಆ ವ್ಯಕ್ತಿ  ಕಲ್ಲಿನಿಂದ ವೃತ್ತವನ್ನು ಎಳೆಯುತ್ತಾನೆ ಮತ್ತು ಆಹಾರವನ್ನು ಅಲ್ಲಿ ಬಿಡಲು ಹೇಳುತ್ತಾನೆ. ಪೊಲೀಸ್  ಸಿಬ್ಬಂದಿ ಆತ ಹೇಳಿದಂತೆ ಆಹಾರ ಮತ್ತು ನೀರನ್ನು ಇಟ್ಟು ಹೋಗುತ್ತಾರೆ. ಅರಿಚಿತ ವ್ಯಕ್ತಿ ಅಂಗಿಯೊಂದನ್ನು ಮಾಸ್ಕ್ ಆಗಿ ಕಟ್ಟಿಕೊಂಡಿದ್ದನು.

ಪಿಎಸ್ ಐ ತನ್ನ ವಾಹನದಲ್ಲಿ ತನಗಾಗಿ ಆಹಾರದ ಪೊಟ್ಟಣವನ್ನು ಇಟ್ಟುಕೊಂಡಿದ್ದರು. ಆದರೆ ಅವರು ಹಸಿದವನಿಗೆ ನೀಡಿ ಮಾನವೀಯತೆ ಮೆರೆದಿದ್ದಾರೆ.

ಈ ದೃಶ್ಯದ ವಿಡಿಯೊ ಸಾಮಾಜಿಕ ಜಾಲಾ ತಾಣಗಳಲ್ಲಿ ವೈರಲ್ ಆಗಿದೆ.

Kerala Police approached a Street dweller with food. He tells police to go back, makes a circle, points to the ground,covers his nose & then took the food. He displayed more awareness of social distancing than many. Video: Perambra Police Station ,Kozhikode. #SocialDistancing pic.twitter.com/KEvBjNPr4n

— Surej K. Hassan (@SurejHassan) April 10, 2020
share
ವಾರ್ತಾಭಾರತಿ
ವಾರ್ತಾಭಾರತಿ
Next Story
X