ಕುಂದಾಪುರ, ಎ.19: ಯಾವುದೇ ಕೆಲಸ ಇಲ್ಲದ ಚಿಂತೆಯಲ್ಲಿ ಮನನೊಂದ ಅಸೋಡು ಗ್ರಾಮದ ಹೂವಿನಕೆರೆ ನಿವಾಸಿ ಸಂಜೀವ(50) ಎಂಬವರು ಎ.19 ರಂದು ಬೆಳಗ್ಗೆ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಬಗ್ಗೆ ಕುಂದಾಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕುಂದಾಪುರ, ಎ.19: ಯಾವುದೇ ಕೆಲಸ ಇಲ್ಲದ ಚಿಂತೆಯಲ್ಲಿ ಮನನೊಂದ ಅಸೋಡು ಗ್ರಾಮದ ಹೂವಿನಕೆರೆ ನಿವಾಸಿ ಸಂಜೀವ(50) ಎಂಬವರು ಎ.19 ರಂದು ಬೆಳಗ್ಗೆ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಬಗ್ಗೆ ಕುಂದಾಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.