ಮಂಗಳೂರು, ಎ .29: ಕೊರೋನ ಕುರಿತು ಜಾಗೃತಿಗಾಗಿ ಮಂಗಳೂರು ಇನ್ಸ್ಟಿಟ್ಯೂಟ್ ಆಫ್ ಆಂಕೋಲಜಿಯ ಸ್ಥಾಪಕ ನಿರ್ದೇಶಕ ಡಾ. ಸುರೇಶ್ ರಾವ್ ಅವರ ಜೊತೆ ಮಂಗಳೂರು ಆಕಾಶವಾಣಿ ನಡೆಸಿದ ಸಂದರ್ಶನವು ಎ.30ರ ಬೆಳಗ್ಗೆ 9:05ಕ್ಕೆ ಪ್ರಸಾರವಾಗಲಿದೆ ಎಂದು ಪ್ರಕಟನೆ ತಿಳಿಸಿದೆ.
ಮಂಗಳೂರು, ಎ .29: ಕೊರೋನ ಕುರಿತು ಜಾಗೃತಿಗಾಗಿ ಮಂಗಳೂರು ಇನ್ಸ್ಟಿಟ್ಯೂಟ್ ಆಫ್ ಆಂಕೋಲಜಿಯ ಸ್ಥಾಪಕ ನಿರ್ದೇಶಕ ಡಾ. ಸುರೇಶ್ ರಾವ್ ಅವರ ಜೊತೆ ಮಂಗಳೂರು ಆಕಾಶವಾಣಿ ನಡೆಸಿದ ಸಂದರ್ಶನವು ಎ.30ರ ಬೆಳಗ್ಗೆ 9:05ಕ್ಕೆ ಪ್ರಸಾರವಾಗಲಿದೆ ಎಂದು ಪ್ರಕಟನೆ ತಿಳಿಸಿದೆ.