Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ವಿಶೇಷ-ವರದಿಗಳು
  4. ಫ್ಯಾಕ್ಟ್ ಚೆಕ್: ಹಳೆ ವೀಡಿಯೋ ಬಳಸಿ...

ಫ್ಯಾಕ್ಟ್ ಚೆಕ್: ಹಳೆ ವೀಡಿಯೋ ಬಳಸಿ ಮುಸ್ಲಿಮರು ಆಹಾರದಲ್ಲಿ ಉಗುಳಿ ಕೊರೋನ ಹರಡಲು ಯತ್ನಿಸುತ್ತಿದ್ದಾರೆಂಬ ಸುಳ್ಳಾರೋಪ

ಜಿಗ್ನೇಶ್ ಪಟೇಲ್, altnews.inಜಿಗ್ನೇಶ್ ಪಟೇಲ್, altnews.in30 April 2020 3:19 PM IST
share
ಫ್ಯಾಕ್ಟ್ ಚೆಕ್: ಹಳೆ ವೀಡಿಯೋ ಬಳಸಿ ಮುಸ್ಲಿಮರು ಆಹಾರದಲ್ಲಿ ಉಗುಳಿ ಕೊರೋನ ಹರಡಲು ಯತ್ನಿಸುತ್ತಿದ್ದಾರೆಂಬ ಸುಳ್ಳಾರೋಪ

ಹೊಸದಿಲ್ಲಿ: ಧಾರ್ಮಿಕ ಗುರುವೊಬ್ಬರು ಸೌಟಿನಲ್ಲಿ ಸ್ವಲ್ಪ ಆಹಾರ ಎತ್ತಿಕೊಂಡು ನಂತರ ಅದನ್ನು ತನ್ನ ಬಾಯಿ ಹತ್ತಿರಕ್ಕೆ ತಂದು ನಂತರ ಅದನ್ನು ಊದುತ್ತಿರುವ ವೀಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. “ನಮ್ಮ ದೇಶದಲ್ಲಿ ಬಡವರಿಗಾಗಿ ಪರಿಹಾರ ಕಾರ್ಯದಲ್ಲಿ ತೊಡಗಿರುವ ಇಸ್ಲಾಮಿಕ್ ಸಹೋದರರು ಕೊರೋನವೈರಸ್ ಅನ್ನು ಹೇಗೆ ಇನ್ನಷ್ಟು ಹರಡಿಸಲು ಯತ್ನಿಸುತ್ತಿದ್ದಾರೆಂದು ನೋಡಿ. ನಿಮ್ಮ ಮುಚ್ಚಿದ ಕಣ್ಣುಗಳನ್ನು ತೆರೆಯಲು ಯತ್ನಿಸಿ,'' ಎಂಬ ಸಂದೇಶವೂ ಈ ಪೋಸ್ಟ್ ಜತೆಗಿದೆ. ಮುಸ್ಲಿಮರು ಆಹಾರದ ಮೇಲೆ ಉಗುಳಿ ಈ ಮೂಲಕ ಕೊರೋನವೈರಸ್ ಹರಡಲು ಯತ್ನಿಸುತ್ತಿದ್ದಾರೆಂಬ ವಿವರಣೆಯನ್ನು ನೀಡಲಾಗಿದೆ. ‘NamoAlways’ ಎಂಬ ಫೇಸ್ ಬುಕ್ ಪುಟದ ಈ ಪೋಸ್ಟ್ ಅನ್ನು ಈಗಾಗಲೇ 8,200ಕ್ಕೂ ಅಧಿಕ ಮಂದಿ ಶೇರ್ ಮಾಡಿದ್ದಾರೆ.

ಇದು ಹಳೆಯ ವೀಡಿಯೋ: ಡಿಜಿಟಲ್ ವೆರಿಫಿಕೇಶನ್ ಟೂಲ್ ಇನ್‍ವಿಡ್ ಬಳಸಿ ಈ ವೀಡಿಯೋವನ್ನು ವಿವಿಧ ಕೋನಗಳಿಂದ ಪರಿಶೀಲಿಸಿದ altnews.in ನಂತರ ಈ ವೀಡಿಯೋದ ಒಂದು ಫೋಟೋವನ್ನು ಗೂಗಲ್‍ನಲ್ಲಿ ರಿವರ್ಸ್ ಸರ್ಚ್ ಮಾಡಿದಾಗ ಅದೇ ವೀಡಿಯೋ ಯುಟ್ಯೂಬ್‍ನಲ್ಲಿ ಡಿಸೆಂಬರ್ 15, 2018ರಂದು ಪೋಸ್ಟ್ ಆಗಿತ್ತು ಎಂದು ಕಂಡುಕೊಂಡಿತ್ತು.

ಆದುದರಿಂದ ಈಗ ವೈರಲ್ ಆಗಿರುವ ವೀಡಿಯೋಗೂ ಕೊರೋನವೈರಸ್‍ಗೂ ಸಂಬಂಧವಿಲ್ಲ ಎಂಬುದು ಸ್ಪಷ್ಟ.

ಆ ಹಳೆಯ ವೀಡಿಯೋ ಏನು ಎಂಬ ಕುರಿತು altnews.in ಇಸ್ಲಾಮಿಕ್ ವಿದ್ವಾಂಸರೊಬ್ಬರನ್ನು ಕೇಳಿದಾಗ ಅವರು ಉತ್ತರಿಸಿ ಈ ಪದ್ಧತಿಗೆ “ಫತೀಹ ಜಲಾನ'' ಎನ್ನುತ್ತಾರೆ ಎಂದರು. “ಆಹಾರ ಬೇಯಿಸಿದ ನಂತರ ಅದರ ಮೇಲೆ ಕೆಲ ಕುರಾನ್  ಭಾಗಗಳನ್ನು ಪಠಿಸಿ  ಪ್ರಾರ್ಥನೆ ಸಲ್ಲಿಸುವುದು ಅಥವಾ  ರೋಗಗಳಿಂದ ಮುಕ್ತಿ ನೀಡಲು ಅಥವಾ ಯಾವುದೇ ಬಯಕೆ ಈಡೇರಿಸಲು ಬೇಡಿಕೊಳ್ಳಲಾಗುತ್ತದೆ. ಕೆಲವರು ಈ ಸಂದರ್ಭ ಬಾಯಿಯಿಂದ ಊದುತ್ತಾರೆ. ಆಹಾರವನ್ನು ಸ್ವಲ್ಪ ತೆಗೆದು ಬರ್ಕತ್ (ಒಳ್ಳೆಯುದಾಗಲಿ)ಗಾಗಿ ಎಂದು ಬೇಡುತ್ತಾರೆ. ನಮಾಝ್ ನಂತರ ಮಸೀದಿಗಳಿಂದ ಹೊರಬರುವವರಿಂದ ಮಕ್ಕಳ ಮೇಲೆ ಗಾಳಿ ಊದಲು ಹೇಳಲಾಗುತ್ತದೆ. ಇದು ಅಲ್ಲಾಹ್ ನೀಡಿದ ಕೊಡುಗೆ ಎಂದು ನಂಬಲಾಗುತ್ತದೆ,'' ಎಂದು ಅವರು ತಿಳಿಸಿದರು.

ಅಷ್ಟಕ್ಕೂ ಈ ‘ಫತೀಹ ಜಲಾನ' ಒಂದು ಪ್ರಾಚೀನ ಪದ್ಧತಿಯಾಗಿದ್ದು, ಈಗಲೂ ಕೆಲ ಜನ ಅದನ್ನು ಅನುಸರಿಸುತ್ತಾರೆ.

share
ಜಿಗ್ನೇಶ್ ಪಟೇಲ್, altnews.in
ಜಿಗ್ನೇಶ್ ಪಟೇಲ್, altnews.in
Next Story
X