ಉಡುಪಿ, ಮೇ1: ಉಡುಪಿ ನಗರಸಭಾ ವ್ಯಾಪ್ತಿ ಪುತ್ತೂರು (ಕಲ್ಯಾಣಪುರ) ಸಂತೆಕಟ್ಟೆಯಲ್ಲಿ ಪ್ರತಿ ಭಾನುವಾರ ನಡೆಯುವ ವಾರದ ಸಂತೆಯನ್ನು, ಕೋವಿಡ್-19 ಕರೋನಾ ಸೊಂಕು ತಡೆಗಟ್ಟುವ ನಿಟ್ಟಿನಲ್ಲಿ ಲಾಕ್ಡೌನ್ ಮುಗಿಯುವರೆಗೂ ರದ್ದುಗೊಳಿಸಲಾಗಿದೆ ಎಂದು ಉಡುಪಿ ನಗರಸಭೆಯ ಪೌರಾಯುಕ್ತರು ತಿಳಿಸಿದ್ದಾರೆ
ಉಡುಪಿ, ಮೇ1: ಉಡುಪಿ ನಗರಸಭಾ ವ್ಯಾಪ್ತಿ ಪುತ್ತೂರು (ಕಲ್ಯಾಣಪುರ) ಸಂತೆಕಟ್ಟೆಯಲ್ಲಿ ಪ್ರತಿ ಭಾನುವಾರ ನಡೆಯುವ ವಾರದ ಸಂತೆಯನ್ನು, ಕೋವಿಡ್-19 ಕರೋನಾ ಸೊಂಕು ತಡೆಗಟ್ಟುವ ನಿಟ್ಟಿನಲ್ಲಿ ಲಾಕ್ಡೌನ್ ಮುಗಿಯುವರೆಗೂ ರದ್ದುಗೊಳಿಸಲಾಗಿದೆ ಎಂದು ಉಡುಪಿ ನಗರಸಭೆಯ ಪೌರಾಯುಕ್ತರು ತಿಳಿಸಿದ್ದಾರೆ