Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ರಾಷ್ಟ್ರೀಯ
  4. ‘ಹೂವುಗಳ ಬದಲು ಆಸ್ಪತ್ರೆಗಳ ಮೇಲೆ ಪಿಪಿಇ...

‘ಹೂವುಗಳ ಬದಲು ಆಸ್ಪತ್ರೆಗಳ ಮೇಲೆ ಪಿಪಿಇ ಕಿಟ್ ಗಳನ್ನು ಸುರಿಯಿರಿ’

ಸೇನಾ ಮುಖ್ಯಸ್ಥರ ಸುದ್ದಿಗೋಷ್ಠಿ ವಿರುದ್ಧ ಟ್ವಿಟರಿಗರ ಆಕ್ರೋಶ

ವಾರ್ತಾಭಾರತಿವಾರ್ತಾಭಾರತಿ2 May 2020 8:01 PM IST
share
‘ಹೂವುಗಳ ಬದಲು ಆಸ್ಪತ್ರೆಗಳ ಮೇಲೆ ಪಿಪಿಇ ಕಿಟ್ ಗಳನ್ನು ಸುರಿಯಿರಿ’

ಕೋವಿಡ್ 19 ವಿರುದ್ಧದ ಹೋರಾಟದಲ್ಲಿ ಮುಂಚೂಣಿಯಲ್ಲಿರುವವರಿಗಾಗಿ ರವಿವಾರ ಸಶಸ್ತ್ರ ಪಡೆಗಳು ಹೂಮಳೆಗರೆಯಲಿದೆ ಎಂದು ರಕ್ಷಣಾ ಪಡೆಗಳ ಮುಖ್ಯಸ್ಥ ಜನರಲ್ ಬಿಪಿನ್ ರಾವತ್ ತಿಳಿಸಿದ ಬೆನ್ನಿಗೆ, ಟ್ವಿಟರ್ ನಲ್ಲಿ ಆಕ್ರೋಶ ವ್ಯಕ್ತವಾಗುತ್ತಿದೆ.

ಕೋವಿಡ್ 19 ವಿರುದ್ಧದ ಹೋರಾಟದಲ್ಲಿ ನಿಜಕ್ಕೂ ಬೇಕಾಗಿರುವುದು ಕಿಟ್ ಗಳು, ರಕ್ಷಣಾ ಸಲಕರಣೆಗಳು ಹೊರತು ಹೂವಿನ ಎಸಳುಗಳಲ್ಲ ಎಂದು ಹಲವು ಟ್ವಿಟರಿಗರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

“ಪಿಪಿಇ, ಆಹಾರದ ಪ್ಯಾಕೆಟ್ ಗಳು ಮತ್ತು ಇತರ ಅಗತ್ಯ ಸಾಮಗ್ರಿಗಳು ಆದ್ಯತೆಯಾಗಿರದ ಕಾರಣ ಸರ್ಕಸ್ ಶೋಗೆ ಸಿದ್ಧರಾಗಿ. ಹೂವಿನ ಎಸಳುಗಳು ಬೇಕೇ ಬೇಕು. ಏಕೆಂದರೆ ಇದು ನಮ್ಮ ದೇಶದ ಅಂತ್ಯಸಂಸ್ಕಾರ” ಎಂದು ಶ್ರುತಿ ಜೈನ್ ಎಂಬವರು ಟ್ವೀಟ್ ಮಾಡಿದ್ದಾರೆ.

“ಹೂವಿನ ಎಸಳುಗಳನ್ನು ಸುರಿಯುವ ಬದಲು ಪಿಪಿಇ ಕಿಟ್ ಗಳನ್ನು ಸುರಿದರೆ ಹೇಗೆ?, ಇದು ಕೋವಿಡ್ 19 ಹೋರಾಟಗಾರರಿಗೆ ಉತ್ತಮ ಧನ್ಯವಾದದ ವಿಧಾನ. ದೇಶದ ಹಣವನ್ನು ಸೂಕ್ಷ್ಮ ವಿಚಾರಗಳಿಗೆ ಬಳಸೋಣ” ಎಂದು ನಮಿತಾ ಹಂಡಾ ಟ್ವೀಟ್ ಮಾಡಿದ್ದಾರೆ.

“ಕೋವಿಡ್ 19 ವಿರುದ್ಧದ ಹೋರಾಟಕ್ಕೆ ಸೂಕ್ತ ಯೋಜನೆಗಳ ಬದಲು ಸಿಡಿಎಸ್ ಬಿಪಿನ್ ರಾವತ್ ಹೂಗಳ ಶೋನಲ್ಲಿ ಬ್ಯುಸಿಯಾಗಿದ್ದಾರೆ” ಎಂದು ಆಮಿರ್ ಖಾನ್ ಎನ್ನುವ ಟ್ವಿಟರ್ ಖಾತೆಯಿಂದ ಟ್ವೀಟ್ ಮಾಡಲಾಗಿದೆ.

ಮೇ 3ರಂದು ವಿಶೇಷ ಕೃತಜ್ಞತೆಯ ಸೂಚಕವಾಗಿ ಕೆಲವು ವಿಶೇಷ ಚಟುವಟಿಕೆಗಳು ನಡೆಯಲಿವೆ. ವಾಯುಪಡೆಯು ಕಾಶ್ಮೀರದಿಂದ ಕನ್ಯಾಕುಮಾರಿಯ ತನಕ ಫ್ಲೈ ಪಾಸ್ಟ್‌ ಗಳನ್ನು ನಡೆಸಲಿದೆ. ದೇಶದ ಉದ್ದಗಲದಲ್ಲಿ ಈಶಾನ್ಯದ ಅಸ್ಸಾಂನಿಂದ ಗುಜರಾತ್‌ನ ಕಛ್ ತನಕ ಫ್ಲೈ ಪಾಸ್ಟ್ ನಡೆಸಲಾಗುವುದು. ರಾಷ್ಟ್ರವು ಜಾಗತಿಕ ಸಾಂಕ್ರಾಮಿಕ ರೋಗದ ವಿರುದ್ಧ ಹೋರಾಡುತ್ತಿರುವ ಸಮಯದಲ್ಲಿ ಆಸ್ಪತ್ರೆಗಳನ್ನು ಗೌರವಿಸಲು ಹೆಲಿಕಾಪ್ಟರ್‌ಗಳು ಆಸ್ಪತ್ರೆಗಳ ಮೇಲೆ ಹೂದಳಗಳನ್ನು ಸುರಿಸಲಿವೆ. ಬಹುತೇಕ ಎಲ್ಲ ಜಿಲ್ಲೆಗಳಲ್ಲಿನ ಕಟ್ಟಡಗಳ ಹೊರಗೆ ಸೇನಾ ಬ್ಯಾಂಡ್‌ಗಳು ಮೊಳಗಲಿವೆ ಎಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ್ದ ಬಿಪಿನ್ ರಾವತ್ ತಿಳಿಸಿದ್ದರು.

Get ready for a circus show because PPE, food packets, and other sanitary essentials distribution is definitely not a priority. Flower petals sure, because it's our country's funeral.

What a great use of our resources! #India #Covid_19 https://t.co/Z1UrtvWDKH

— Shruti Jain (@shrutijain1996) May 1, 2020

Dear Chief of Defence Staff (CDS) General Bipin Rawat, instead of showering flower petals how about you shower some PPE kits. A better way to thank our #COVID__19 workers. Don’t you think? Let’s use the country’s money for something more sensible. Puleezzz!

— Namita Handa Jolly (@namitahanda) May 2, 2020

Instead of planning comprehensive response against #covid_19 His Excellency #CDS Gen Bipin Rawat is busy organising Flower & Petals Show.

Gentlemen, a big round of applause for Indian Armed Forces https://t.co/F1KXvNEOpH

— Amir Khan (@Amir__Khann) May 2, 2020

Is CDS Bipin Rawat modern day Wilhelm Keitel of Nazi Germany?

Why does he need behave like a stooge of the Government?

Can't he question the mindless exercise of flower showering on hospitals in full blown pandemic and an ongoing economic crisis?

This is a dangerous precedent.

— Ganesh Mantravadi (@ganeshmantra) May 1, 2020

Someone please tell #BipinRawat how to wear a mask. The man is literally chewing it while talking. That's dangerous. I am so worried for him! #COVID2019india #ARMY pic.twitter.com/d9p0KrnHUn

— Aritry Das (@aritry) May 1, 2020

AT LEAST GIVE SOME SOLID RELAXATIONS in GREEN ZONES.!!
OR this covid-FLU WILL BE A FAMINE!!!!!#Lockdownextention #lockdown3
& Bipin Rawat is spending millions in flying past from one end to ANOTHER!!!!

HELP THE POOR PLEASE WITH EMPATHY! https://t.co/7mRhY7Elph

— सय्यद अज़ीम (#StayHomeStaySafe) (@syed__azeem) May 1, 2020

When people expected hospitals will get PPE kits the govt is now bringing armed forces to drop flowers..

Drama never stops..

Air Force to conduct flypast on Sunday to salute Corona warriors: Bipin Rawat https://t.co/A6RsC3gL7D

— Anis Ahmed (@AnisPFI) May 1, 2020
share
ವಾರ್ತಾಭಾರತಿ
ವಾರ್ತಾಭಾರತಿ
Next Story
X