Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ಸಿನಿಮಾ
  4. ಕೊರೋನ ಟೆಸ್ಟಿಂಗ್ ಕಿಟ್‍ ಗಾಗಿ ಹಣ...

ಕೊರೋನ ಟೆಸ್ಟಿಂಗ್ ಕಿಟ್‍ ಗಾಗಿ ಹಣ ಸಂಗ್ರಹ: ತಮ್ಮ ಪ್ರಶಸ್ತಿಗಳನ್ನು ಹರಾಜು ಹಾಕಿದ ಅನುರಾಗ್ ಕಶ್ಯಪ್, ಕುನಾಲ್ ಕಾಮ್ರಾ

ವಾರ್ತಾಭಾರತಿವಾರ್ತಾಭಾರತಿ21 May 2020 6:39 PM IST
share
ಕೊರೋನ ಟೆಸ್ಟಿಂಗ್ ಕಿಟ್‍ ಗಾಗಿ ಹಣ ಸಂಗ್ರಹ: ತಮ್ಮ ಪ್ರಶಸ್ತಿಗಳನ್ನು ಹರಾಜು ಹಾಕಿದ ಅನುರಾಗ್ ಕಶ್ಯಪ್, ಕುನಾಲ್ ಕಾಮ್ರಾ

ಹೊಸದಿಲ್ಲಿ: ಬಾಲಿವುಡ್ ಚಿತ್ರ ನಿರ್ದೇಶಕರುಗಳಾದ ಅನುರಾಗ್ ಕಶ್ಯಪ್ ಹಾಗೂ ನೀರಜ್ ಘಯ್‍ವನ್, ಕಾಮಿಡಿಯನ್ ಕುನಾಲ್ ಕಾಮ್ರಾ, ಗಾಯಕ ಹಾಗೂ ಸಂಗೀತ ಸಂಯೋಜಕ ವಿಶಾಲ್ ದದ್ಲಾನಿ ಇವರುಗಳು ಕೋವಿಡ್-19 ಟೆಸ್ಟಿಂಗ್ ಕಿಟ್‍ ಗಳಿಗಾಗಿ ಹಣ ಸಂಗ್ರಹಿಸಲು ವಿಶಿಷ್ಟ ವಿಧಾನಗಳನ್ನು ಅನುಸರಿಸಲಿದ್ದಾರೆ.

ಮೇ 20ರಂದು ಟ್ವೀಟ್ ಮಾಡಿದ ಕುನಾಲ್ ಕಾಮ್ರಾ “ನಮಗೆ ಹೆಚ್ಚು ಆರ್‍ಟಿ-ಪಿಸಿಆರ್ ಕಿಟ್‍ಗಳ ಅಗತ್ಯವಿದೆ. ಮೈಲ್ಯಾಬ್ ಎಂಬ ಭಾರತೀಯ ಕಂಪೆನಿ ಯಾವುದೇ ಲಾಭ ಪಡೆಯದೆ ಈ ಕಿಟ್ ಮಾಡುತ್ತಿದೆ. ರೂ 1,34,000 ಬೆಲೆಯ ಕಿಟ್ ಅನ್ನು ನಾನು ನನ್ನ ನಗರಕ್ಕಾಗಿ ಪಡೆದುಕೊಂಡಿದ್ದೇನೆ. ನೀವು ಕೂಡ ಹಾಗೆಯೇ ಮಾಡಬಹುದು. ಅತ್ಯಧಿಕ ಬೆಲೆಗೆ ಬಿಡ್ ಮಾಡುವವರಿಗೆ ನನ್ನ ಯುಟ್ಯೂಬ್ ಬಟನ್ ಅನ್ನು ನೀಡುತ್ತೇನೆ'' ಎಂದು 10 ಕೋಟಿ ಚಂದಾದಾರರ ಸಂಖ್ಯೆ ದಾಟಿದ್ದಕ್ಕಾಗಿ ತಮಗೆ ದೊರೆತ ಯುಟ್ಯೂಬ್ ಪ್ರಶಸ್ತಿಯ ಚಿತ್ರವನ್ನು ಅವರು ಪೋಸ್ಟ್ ಮಾಡಿದ್ದಾರೆ.

“ಎಲ್ಲಾ ಕಲಾವಿದರು ತಮ್ಮಲ್ಲಿರುವ ಅಮೂಲ್ಯ ವಸ್ತುಗಳನ್ನು ಇಂತಹ ಕಷ್ಟಕರ ಸನ್ನಿವೇಶದಲ್ಲಿ ದಾನ ಮಾಡಬೇಕು” ಎಂದು ಕಾಮ್ರಾ ಕರೆ ನೀಡಿದ ಬೆನ್ನಿಗೇ ಟ್ವೀಟ್ ಮಾಡಿದ ಅನುರಾಗ್ ಕಷ್ಯಪ್ ತಮ್ಮ ಚಿತ್ರ `ಗ್ಯಾಂಗ್ಸ್ ಆಫ್ ವಸ್ಸೇಪುರ್'ಗಾಗಿ ಪಡೆದ ಫಿಲ್ಮ್‍ಫೇರ್ ವಿಮರ್ಶಕರ ಪ್ರಶಸ್ತಿಯ ಮೂಲ ಟ್ರೋಫಿಯನ್ನು ಅತ್ಯಧಿಕ ಬೆಲೆಗೆ ಬಿಡ್ ಮಾಡುವವರಿಗೆ ನೀಡುವುದಾಗಿ ತಿಳಿಸಿದರು. ನಿರ್ದೇಶಕ ನೀರಜ್ ಘಯ್‍ವನ್ ಟ್ವೀಟ್ ಮಾಡಿ ತಮ್ಮ  ಪ್ರಶಸ್ತಿಗಳನ್ನೂ ಈ ಕಾರ್ಯಕ್ಕಾಗಿ ಹರಾಜು ಮಾಡುವುದಾಗಿ ಹೇಳಿದ್ದಾರೆ.

ಅತ್ತ ಗಾಯಕ ವಿಶಾಲ್ ದದ್ಲಾನಿ ಅತ್ಯಧಿಕ ಬೆಲೆಗೆ ಬಿಡ್ ಮಾಡುವವರಿಗಾಗಿ ವೈಯಕ್ತಿಕ ವೀಡಿಯೋ ಕಾಲ್ ಹಾಗೂ ತಮ್ಮ ಒಂದು ಹಾಡಿನ ಲೈವ್ ಪರ್ಫಾಮೆನ್ಸ್ ನೀಡುವುದಾಗಿ ಹೇಳಿಕೊಂಡಿದ್ದಾರೆ.

ಕಾಮಿಡಿಯನ್ ವರುಣ್ ಗ್ರೋವರ್ ಆವರು ತಮಗೆ `ಮೋಹ್ ಮೋಹ್ ಕೆ ಧಾಗೆ' ಹಾಡಿನ ಸಾಹಿತ್ಯಕ್ಕಾಗಿ ದೊರೆತ ಟಿಒಐಎಫ್‍ಎ ಟ್ರೋಫಿಯನ್ನು ಹರಾಜು ಹಾಕುವುದಾಗಿ ಹೇಳಿದ್ದಾರೆ.

ಕವಿ ಹಾಗೂ ಚಿತ್ರ ಸಾಹಿತ್ಯ ರಚನೆಕಾರ ಜಾವೇದ್ ಅಖ್ತರ್ ಅವರು ತಮ್ಮ ‘ಇನ್ ಅದರ್ ವಡ್ರ್ಸ್' ಕವನ ಸಂಗ್ರಹದ ಸಹಿ ಹಾಕಿದ ಪ್ರತಿಯನ್ನು ಹರಾಜು ಹಾಕುವುದಾಗಿ ಹೇಳಿದ್ದಾರೆ.

ಇಲ್ಲಿಯ ತನಕ ಈ ಅಭಿಯಾನ 14,24,849 ರೂ. ಮೊತ್ತ ಸಂಗ್ರಹಿಸಿದೆ.

Donation link - https://t.co/xm5mNd2qDZ pic.twitter.com/1PxsZRqyy8

— Kunal Kamra (@kunalkamra88) May 20, 2020
share
ವಾರ್ತಾಭಾರತಿ
ವಾರ್ತಾಭಾರತಿ
Next Story
X