Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ರಾಷ್ಟ್ರೀಯ
  4. 'ಝೀ ನ್ಯೂಸ್' ಕಚೇರಿ ಕೊರೋನದ ‘ಪ್ರಮುಖ...

'ಝೀ ನ್ಯೂಸ್' ಕಚೇರಿ ಕೊರೋನದ ‘ಪ್ರಮುಖ ಕ್ಲಸ್ಟರ್' ಎಂದು ಬಣ್ಣಿಸಿದ ‘ಟೈಮ್ಸ್ ಆಫ್ ಇಂಡಿಯಾ’

ವಾರ್ತಾಭಾರತಿವಾರ್ತಾಭಾರತಿ29 May 2020 4:42 PM IST
share
ಝೀ ನ್ಯೂಸ್ ಕಚೇರಿ ಕೊರೋನದ ‘ಪ್ರಮುಖ ಕ್ಲಸ್ಟರ್ ಎಂದು ಬಣ್ಣಿಸಿದ ‘ಟೈಮ್ಸ್ ಆಫ್ ಇಂಡಿಯಾ’

ಹೊಸದಿಲ್ಲಿ : ‘ಝೀ ಮೀಡಿಯಾ’ ಸಂಸ್ಥೆಯ ಹಲವು ಉದ್ಯೋಗಿಗಳಿಗೆ ಕೋವಿಡ್-19 ಸೋಂಕು ತಗಲಿರುವುದರಿಂದ ಝೀ ಮೀಡಿಯಾ ‘ಪ್ರಮುಖ ಕೊರೋನ ಕ್ಲಸ್ಟರ್' ಆಗಿದೆ ಎಂಬರ್ಥ ನೀಡುವ  ಸುದ್ದಿಯನ್ನು ಟೈಮ್ಸ್ ಆಫ್ ಇಂಡಿಯಾ ಪ್ರಕಟಿಸಿದೆ.

“ನೊಯ್ದಾದಲ್ಲಿ ವಾರದಲ್ಲಿ ಗರಿಷ್ಠ  ಪ್ರಕರಣಗಳು ಎರಡು ಕ್ಲಸ್ಟರ್‍ಗಳಿಂದ'' ಎಂದು ಮೇ 27ರ ಟೈಮ್ಸ್ ಆಫ್ ಇಂಡಿಯಾ ಮುದ್ರಣ ಆವೃತ್ತಿಯಲ್ಲಿನ ಸುದ್ದಿಯ ಶೀರ್ಷಿಕೆಯಾಗಿದ್ದರೆ, ಪತ್ರಿಕೆಯ ಆನ್‍ಲೈನ್ ಆವೃತ್ತಿಯಲ್ಲಿ “ನೊಯ್ಡಾದಲ್ಲಿ ಒಂದು ವಾರದಲ್ಲಿ 90 ಪ್ರಕರಣಗಳು, ಹೆಚ್ಚಿನವು ಗ್ರಾಮೀಣ ಕ್ಲಸ್ಟರ್‍ಗಳಿಂದ'' ಎಂಬ ಶೀರ್ಷಿಕೆಯಿತ್ತು.

ನೊಯ್ಡಾದಲ್ಲಿ 14 ದಿನಗಳಲ್ಲಿ ಕೊರೋನ ಪ್ರಕರಣಗಳು 51ರಿಂದ 90ಕ್ಕೆ ಏರಿಕೆಯಾಗಿದೆ. “ಹೆಚ್ಚಿನವು ಮಾಧ್ಯಮ ಸಂಸ್ಥೆಯೊಂದರ ಸೆಕ್ಟರ್ 16 ಕಚೇರಿಯಿಂದ ವರದಿಯಾಗಿದೆ.  ಇಲ್ಲಿಯ ತನಕ 50 ಉದ್ಯೋಗಿಗಳು ಕೊರೋನ ಪಾಸಿಟಿವ್ ಆಗಿದ್ದಾರೆ, ಇವರಲ್ಲಿ 31 ಮಂದಿ ನೊಯ್ದಾದವರಾಗಿದ್ದಾರೆ, ಇದರೊಂದಿಗೆ ಈ ಮಾಧ್ಯಮ ಸಂಸ್ಥೆ ನಗರದಲ್ಲಿ ನಿಧಾನವಾಗಿ ಪ್ರಮುಖ ಕ್ಲಸ್ಟರ್ ಆಗುತ್ತಿದೆ'' ಎಂದು ವರದಿಯಲ್ಲಿ ಹೇಳಲಾಗಿದೆ.

‘ಝೀ ನ್ಯೂಸ್’ ಹೇಗೆ `ಕೋವಿಡ್-19 ಹಾಟ್‍ಸ್ಪಾಟ್' ಆಗಿದೆ ಎಂದು ಕಳೆದ ವಾರ ನ್ಯೂಸ್‍ ಲಾಂಡ್ರಿ ವರದಿ ಮಾಡಿತ್ತಲ್ಲದೆ ಸಂಸ್ಥೆಯ ಆಡಳಿತವು  ಸರಕಾರದ ಮಾರ್ಗಸೂಚಿಗಳನ್ನು ಅನುಸರಿಸುವ ನಿಟ್ಟಿನಲ್ಲಿ ಸಡಿಲ ನೀತಿ ಅನುಸರಿಸುತ್ತಿದೆ ಎಂಬುದರತ್ತವೂ ಬೆಳಕು ಚೆಲ್ಲಿತ್ತು.

ಝೀ ವಾಹಿನಿಯ ಮುಖ್ಯ ಸಂಪಾದಕ ಸುಧೀರ್ ಚೌಧರಿ ತಮ್ಮ ಉದ್ಯೋಗಿಗಳನ್ನುದ್ದೇಶಿಸಿ, “ನಾಳೆಯಿಂದ  ಜ್ವರ ಅಥವಾ ಕೆಮ್ಮು ಕುರಿತು  ಯಾವ ದೂರು ಕೇಳಲೂ ನಾನು ಬಯಸುವುದಿಲ್ಲ. ನೆನಪಿಡಿ, ನೀವೆಲ್ಲರೂ ಜ್ವರದಿಂದ ಚೇತರಿಸಿಕೊಳ್ಳುತ್ತೀರಿ. ಆದರೆ  ಅದರ ಬಗ್ಗೆ ದೂರುವವರಿಗೆ  ಅದು ಎಂದಿನಂತಿರುವುದಿಲ್ಲ'' ಎಂದು  ಹೇಳಿದ್ದಾರೆಂದೂ ವರದಿ ತಿಳಿಸಿತ್ತು.

ಝೀ ಕಚೇರಿಯಲ್ಲಿ ಸುರಕ್ಷಿತ ಅಂತರ ಹಾಗೂ ಉದ್ಯೋಗಿಗಳ ಸುರಕ್ಷತೆ ಕುರಿತಂತೆ ನಿರ್ಲಕ್ಷ್ಯ ವಹಿಸಲಾಗಿರುವುದು ಕಚೇರಿಯ ವಾಟ್ಸ್ಯಾಪ್ ಗ್ರೂಪ್‍ನಿಂದ ತಿಳಿದು ಬಂದಿರುವ ಕುರಿತೂ ನ್ಯೂಸ್ ಲಾಂಡ್ರಿ ವರದಿ ಮಾಡಿತ್ತು. ಈ ಕಚೇರಿಯಿಂದ ಮೊದಲ ಪ್ರಕರಣ ಎಪ್ರಿಲ್ ತಿಂಗಳಲ್ಲಿ ವರದಿಯಾಗಿದ್ದರೂ ಬೇರೆ ಯಾರನ್ನೂ ಪರಿಕ್ಷೆಗೊಳಪಡಿಸಲಾಗಿಲ್ಲ ಅಥವಾ ಕ್ವಾರಂಟೈನ್ ಮಾಡಲಾಗಿರಲಿಲ್ಲ ಎಂದೂ ಆರೋಪಿಸಲಾಗಿದೆ.

ಕೃಪೆ: newslaundry.com

share
ವಾರ್ತಾಭಾರತಿ
ವಾರ್ತಾಭಾರತಿ
Next Story
X