ಪಡುಬಿದ್ರಿ, ಮೇ 29: ಎಲ್ಲೂರು ಗ್ರಾಮದ ಕರಂಬಳಕೆರೆ ಎಂಬಲ್ಲಿನ ಹಾಡಿಯ ಬಳಿ ಮೇ 26ರಂದು ಸಂಜೆ ವೇಳೆ ಗಾಂಜಾ ಸೇವನೆ ಮಾಡುತ್ತಿದ್ದ ಕಾಪು ಫಕೀರಣಕಟ್ಟೆಯ ಮೊಹಮ್ಮದ್ ಒಸಿಮ್ ಅಕ್ಬರ್(33) ಎಂಬಾತನನ್ನು ಪಡುಬಿದ್ರೆ ಪೊಲೀಸರು ವಶಕ್ಕೆ ಪಡೆದು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಪಡುಬಿದ್ರಿ, ಮೇ 29: ಎಲ್ಲೂರು ಗ್ರಾಮದ ಕರಂಬಳಕೆರೆ ಎಂಬಲ್ಲಿನ ಹಾಡಿಯ ಬಳಿ ಮೇ 26ರಂದು ಸಂಜೆ ವೇಳೆ ಗಾಂಜಾ ಸೇವನೆ ಮಾಡುತ್ತಿದ್ದ ಕಾಪು ಫಕೀರಣಕಟ್ಟೆಯ ಮೊಹಮ್ಮದ್ ಒಸಿಮ್ ಅಕ್ಬರ್(33) ಎಂಬಾತನನ್ನು ಪಡುಬಿದ್ರೆ ಪೊಲೀಸರು ವಶಕ್ಕೆ ಪಡೆದು ಪ್ರಕರಣ ದಾಖಲಿಸಿಕೊಂಡಿದ್ದಾರೆ.