ಆತ್ಮಹತ್ಯೆ
ಉಡುಪಿ, ಜೂ.9: ರಸ್ತೆ ಅಪಘಾತದಿಂದ ದೇಹದ ಸ್ವಾಧೀನ ಕಳೆದುಕೊಂಡು ಕೆಲಸವಿಲ್ಲದೆ ಮನೆಯಲ್ಲಿದ್ದ ಕೊಡಂಕೂರು ನ್ಯೂ ಕಾಲೋನಿ ನಿವಾಸಿ ರಾಧ ಎಂಬವರ ಮಗ ಲೋಕೇಶ್ ಆರ್.(31) ಎಂಬವರು ಜೀವನದಲ್ಲಿ ಜಿಗುಪ್ಸೆ ಗೊಂಡು ಜೂ.9ರಂದು ಬೆಳಗ್ಗೆ ಮನೆಯ ಮಲಗುವ ಕೋಣೆಯ ಮಾಡಿಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಈ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story