Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ಸಿನಿಮಾ
  4. ಕಲರ್ಸ್ ಕನ್ನಡದಿಂದ ವಾರಾಂತ್ಯಕ್ಕೆ ಹೊಸ...

ಕಲರ್ಸ್ ಕನ್ನಡದಿಂದ ವಾರಾಂತ್ಯಕ್ಕೆ ಹೊಸ ರಂಗು : ದೇವಕೀ ನಂದನ, ಇವಳು ಸುಜಾತಾ, ನಾಗಕನ್ನಿಕೆ ಪ್ರಸಾರ

ವಾರ್ತಾಭಾರತಿವಾರ್ತಾಭಾರತಿ11 Jun 2020 11:04 PM IST
share
ಕಲರ್ಸ್ ಕನ್ನಡದಿಂದ ವಾರಾಂತ್ಯಕ್ಕೆ ಹೊಸ ರಂಗು : ದೇವಕೀ ನಂದನ, ಇವಳು ಸುಜಾತಾ, ನಾಗಕನ್ನಿಕೆ ಪ್ರಸಾರ

ಬಣ್ಣ ಹೊಸದಾಗಿದೆ ಎಂಬ ಉತ್ಸಾಹದಲ್ಲಿರುವ ಕಲರ್ಸ್ ಕನ್ನಡ ಚಾನೆಲ್, ಈಗ ನಿಮ್ಮ ವಾರಾಂತ್ಯಗಳನ್ನು ತುಸು ಹೆಚ್ಚೇ ರಂಗೇರಿಸಲು ಹೊರಟಿದೆ. ಇದೇ ಶನಿವಾರದಿಂದ (ಜೂನ್ 13) ನಾಲ್ಕು ಕಲರ್ ಫುಲ್ ಶೋಗಳನ್ನು ಆರಂಭಿಸುತ್ತಿದೆ. ನಾಲ್ಕು ಶೋಗಳು ನಾಲ್ಕು ಬೇರೆ ಬೇರೆ ಬಣ್ಣಗಳನ್ನು ಹೊತ್ತು ತರಲಿದ್ದು, ನಿಮ್ಮ ವಾರಾಂತ್ಯಗಳು ಹಿಂದೆಂದಿಗಿಂತ ಹೆಚ್ಚು ವರ್ಣರಂಜಿತವಾಗುವ ಸೂಚನೆಗಳು ಕಾಣುತ್ತಿವೆ.

ವಿಶೇಷವೇನೆಂದರೆ ಈ ನಾಲ್ಕು ಹೊಸ ಶೋಗಳು ವೀಕ್ಷಕರನ್ನು ನಾಲ್ಕು ವಿಭಿನ್ನ ಲೋಕಗಳಿಗೆ ಕರೆದೊಯ್ಯಲಿವೆ. ಬೆಣ್ಣೆಕೃಷ್ಣನ ಬಾಲಲೀಲೆಗಳನ್ನು ಬಣ್ಣಿಸುವ ಪೌರಾಣಿಕ ಕತೆ 'ದೇವಕೀ ನಂದನ', ಶೂರ ಅಶೋಕನ ಉದಾತ್ತತೆಯನ್ನು ಬಿಂಬಿಸುವ ಐತಿಹಾಸಿಕ ಕಥಾನಕ 'ಚಕ್ರವರ್ತಿ ಅಶೋಕ', ಸರ್ಪಸಾಮ್ರಾಜ್ಯದ ಪ್ರೇಮ ಪ್ರಣಯ ಸೇಡುಗಳ ಮಾಯಾಲೋಕವನ್ನು ಬಿಚ್ಚಿಡುವ 'ನಾಗಕನ್ನಿಕೆ' ! ಹೀಗೆ ಮೂರು ವಿಭಿನ್ನ ಕಲ್ಪನಾ ವಿಲಾಸಗಳಲ್ಲಿ ಮುಳುಗೇಳುವಾಗ ನಡುವೆ ಒಂದು ವಾಸ್ತವಕ್ಕೆ ಎಳೆತರುವ ಕತೆಯೂ ಇರಬೇಕಲ್ಲವೆ ? ತನ್ನ ಬದುಕಿನ ಬಣ್ಣ ಕಸಿದ ವಿಧಿಯೊಡನೆ ಹೋರಾಟಕ್ಕಿಳಿದ ಒಂಟಿ ಹುಡುಗಿಯ ಕತೆ 'ಇವಳು ಸುಜಾತಾ' ಆ ಕೆಲಸ ಮಾಡುತ್ತದೆ.

ತಲಾ ಒಂದು ಗಂಟೆಯ ಈ ನಾಲ್ಕೂ ಶೋಗಳು ಶನಿವಾರ ರವಿವಾರ ಎರಡೂ ದಿನ ಪ್ರಸಾರವಾಗುತ್ತವೆ. ದೇವಕೀ ನಂದನ ಸಂಜೆ 5 ಗಂಟೆಗೆ, ಇವಳು ಸುಜಾತ ಸಂಜೆ 6 ಗಂಟೆಗೆ, ನಾಗಕನ್ನಿಕೆ ಸಂಜೆ 7 ಗಂಟೆಗೆ ಹಾಗೂ ಚಕ್ರವರ್ತಿ ಅಶೋಕ ರಾತ್ರಿ 8 ಗಂಟೆಗೆ ಶುರುವಾಗುತ್ತವೆ.

ಒಟ್ಟಾರೆ, ಕಲರ್ಸ್ ಕನ್ನಡದ ಈ ಹೊಸ ಶೋಗಳು ನಿಮ್ಮ ವೀಕೆಂಡುಗಳ ಬಣ್ಣವನ್ನು ಹೊಸದಾಗಿಸುವುದರ ಜೊತೆಗೆ ಚಾನೆಲ್ ಜೊತೆಗಿನ ನಿಮ್ಮ ಬಂಧವನ್ನೂ ಬಿಗಿಗೊಳಿಸಲಿವೆ.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X