Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಾರ್ತಾಭಾರತಿ ವಿಶೇಷ
  3. ಓ ಮೆಣಸೇ
  4. ಓ ಮೆಣಸೇ...

ಓ ಮೆಣಸೇ...

ವಾರ್ತಾಭಾರತಿವಾರ್ತಾಭಾರತಿ22 Jun 2020 12:10 AM IST
share
ಓ ಮೆಣಸೇ...

ಕೊರೋನ ನಿಯಂತ್ರಣದಲ್ಲಿ ಪ್ರಧಾನಿ ಮೋದಿ ವಿಶ್ವವೇ ಮೆಚ್ಚುವ ರೀತಿಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ - ಜೆ.ಪಿ.ನಡ್ಡಾ, ಬಿಜೆಪಿ ಅಧ್ಯಕ್ಷ
ಚೀನಾ ಕೂಡ ಭೇಷ್ ಎಂದಿದೆ. 


ಶಿಕ್ಷಣ ಸಂಸ್ಥೆಗಳು ಡಿಜಿಟಲ್ ಕಲಿಕೆಗೆ ಒತ್ತು ನೀಡುವ ಮೂಲಕ ಶೈಕ್ಷಣಿಕ ಅಸಮಾನತೆಗೆ ಪರಿಹಾರ ಕಂಡುಕೊಳ್ಳಬಹುದು - ಡಾ.ಸಿ.ಎನ್.ಅಶ್ವತ್ಥನಾರಾಯಣ, ಸಚಿವ
ಬಿಸಿಯೂಟವನ್ನೂ ಮೊಬೈಲ್ ಮೂಲಕವೇ ಕಳುಹಿಸುವ ಯೋಜನೆಯಿರಬೇಕು.


ಭಾರತ ಈ ಹಿಂದೆ ಇದ್ದಂತೆ ಬಲಹೀನ ರಾಷ್ಟ್ರವಲ್ಲ - ರಾಜನಾಥ್‌ಸಿಂಗ್, ಕೇಂದ್ರ ಸಚಿವ

ಹೌದು, ನೇಪಾಳ ಕೂಡ ಆ ಧೈರ್ಯದಲ್ಲೇ ತಿರುಗಿ ನಿಂತಿರುವುದು.


ಬಿಜೆಪಿಯಲ್ಲಿ ಲೀಡರ್‌ಗಿರಿ ಇಲ್ಲ - ರಮೇಶ್‌ಜಾರಕಿಹೊಳಿ, ಸಚಿವ

ಸದ್ಯಕ್ಕೆ ದೇಶಕ್ಕೇ ಯೋಗ್ಯ ಲೀಡರ್ ಇಲ್ಲದಂತೆ ಮಾಡಿದ ಪಕ್ಷ ಅದು.


ಹೊಸ ವ್ಯವಸ್ಥೆ, ಚಿಂತನೆಗಳು ಬೇಡ ಎನ್ನುವವರದ್ದು ಬಾವಿಯೊಳಗಿನ ಕಪ್ಪೆಯ ಮನಸ್ಥಿತಿ - ಆರ್.ಅಶೋಕ್, ಸಚಿವ
ಎಲ್ಲರನ್ನೂ ಪಾಳುಬಾವಿಗೆ ನೂಕುವ ಹೊಸ ಚಿಂತನೆಯೇನೋ ನಿಮ್ಮಲ್ಲಿರಬೇಕು.


ರೈತರ ಹಿತದೃಷ್ಟಿ ಗಮನದಲ್ಲಿಟ್ಟುಕೊಂಡು ಭೂ ಸುಧಾರಣಾ ಕಾಯ್ದೆ ತಿದ್ದುಪಡಿಯನ್ನು ಜಾರಿಗೆ ತರಲಾಗುತ್ತಿದೆ -ಬಿ.ವೈ.ರಾಘವೇಂದ್ರ, ಸಂಸದ

ಭೂಸುಧಾರಣಾ ಕಾಯ್ದೆ ತಂದಿರುವುದು ರೈತರು ಭೂಮಿಯ ಹಕ್ಕುದಾರರಾಗಬೇಕು ಎಂದು. ಇನ್ನೊಬ್ಬರಿಗೆ ಮಾರಬೇಕು ಎನ್ನುವುದಕ್ಕಾಗಿ ಅಲ್ಲ. 


ನಮ್ಮ ದೇಶಕ್ಕೆ ಬೇಕಿರುವುದು ಶಾಂತಿ ಮತ್ತು ಸೌಹಾರ್ದ; ಚೀನಾ, ಪಾಕ್‌ನ ಭೂಮಿಯಲ್ಲ - ನಿತಿನ್ ಗಡ್ಕರಿ, ಕೇಂದ್ರ ಸಚಿವ

ದೇಶದೊಳಗೆ ಮೊದಲು ಶಾಂತಿ, ಸೌಹಾರ್ದವನ್ನು ನಿರ್ಮಿಸಿ.


ರಾಹುಲ್‌ಗಾಂಧಿಗೆ ದೇಶದ ಸಹಿಷ್ಣುತೆ ಮತ್ತು ಸೌಹಾರ್ದವನ್ನು ಅರ್ಥಮಾಡಿಕೊಳ್ಳಲು ಸಾಧ್ಯವಾಗಿಲ್ಲ - ಮುಖ್ತಾರ್ ಅಬ್ಬಾಸ್ ನಖ್ವಿ, ಕೇಂದ್ರ ಸಚಿವ

ಗಡಿಯಲ್ಲಿ ನಡೆದಿರುವುದು ಸಹಿಷ್ಣುತೆ, ಸೌಹಾರ್ದಗಳಿಗೆ ಮಾದರಿಯೆ?


 ಭಾರತವು ತಪ್ಪು ಸ್ಪರ್ಧೆಯಲ್ಲಿ ಜಯ ಸಾಧಿಸುತ್ತಿದೆ - ರಾಹುಲ್‌ಗಾಂಧಿ, ಕಾಂಗ್ರೆಸ್ ನಾಯಕ
ಒಟ್ಟಿನಲ್ಲಿ ಮೋದಿ ಆಡಳಿತದಲ್ಲಿ ಭಾರತ ಜಯ ಸಾಧಿಸುತ್ತಿದೆಯಲ್ಲ, ಅದು ಮುಖ್ಯ.


ನಮ್ಮೆಲ್ಲರ ತ್ಯಾಗದಿಂದಾಗಿ ಉಪಮುಖ್ಯಮಂತ್ರಿ ಆಗಿರುವುದನ್ನು ಡಾ.ಅಶ್ವತ್ಥನಾರಾಯಣ ಮರೆಯಬಾರದು - ಎಚ್.ವಿಶ್ವನಾಥ್, ಮಾಜಿ ಸಚಿವ

ಅದಕ್ಕೆ ತ್ಯಾಗ ಎನ್ನುವುದಿಲ್ಲ, ಸಮಯಸಾಧಕತನ ಎನ್ನುತ್ತಾರೆ.


ಕೇಂದ್ರ ಹಾಗೂ ರಾಜ್ಯ ಸರಕಾರಗಳು ದಿವಾಳಿಯಾಗಿವೆ - ಡಾ.ಜಿ.ಪರಮೇಶ್ವರ್, ಮಾಜಿ ಉಪಮುಖ್ಯಮಂತ್ರಿ

 ಬಿಜೆಪಿ ವಿಶ್ವದಲ್ಲೇ ಶ್ರೀಮಂತ ಪಕ್ಷವಾಗಿ ಹೊರಹೊಮ್ಮಿದೆ. ಅಷ್ಟು ಸಾಲದೆ?


ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ಕ್ರೈಂ ರೇಟ್ ಸಾಕಷ್ಟು ಕಡಿಮೆಯಾಗಿದೆ -ಬಸವರಾಜ ಬೊಮ್ಮಾಯಿ, ಸಚಿವ
ಅದಕ್ಕಾಗಿ, ಮುಂದಿನ ವರ್ಷವೂ ಲಾಕ್‌ಡೌನ್ ಹೇರುವ ಉದ್ದೇಶವಿದೆಯೆ?


ಬಿಜೆಪಿಯಲ್ಲಿ ಈಗಾಗಲೇ ಮೂರು ಗುಂಪುಗಳಿವೆ. ಬೇರೆಯವರು ಹೋದರೆ ನಾಲ್ಕು ಗುಂಪು ಆಗಲಿವೆ - ಸತೀಶ್‌ ಜಾರಕಿಹೊಳಿ, ಕೆಪಿಸಿಸಿ ಕಾರ್ಯಾಧ್ಯಕ್ಷ
ಆ ನಾಲ್ಕನೇ ಗುಂಪಿನ ನೇತೃತ್ವ ವಹಿಸುವ ಉದ್ದೇಶವೇನಾದರೂ ಇದೆಯೆ?


ಭಾರತ - ನೇಪಾಳ ನಡುವಿನ ರೋಟಿ-ಬೇಟಿ ಸಂಬಂಧ ಯಾರಿಂದಲೂ ಮುರಿಯಲಾಗದು - ರಾಜನಾಥ್‌ಸಿಂಗ್, ಕೇಂದ್ರ ಸಚಿವ
ಯಾರಿಗೂ ಸಾಧ್ಯವಾಗದೇ ಇದ್ದುದನ್ನು ಮಾಡುವುದಕ್ಕಾಗಿಯೇ ತಾನೆ, ಮೋದಿಯವರು ಪ್ರಧಾನಿಯಾಗಿರುವುದು.


ಬಿಜೆಪಿಯನ್ನು ನಂಬಿ ಬಂದವರಿಗೆ ನೀಡಿರುವ ಭರವಸೆಯಂತೆ ಅವಕಾಶ ಸಿಗಲಿದೆ - ಕೆ.ಎಸ್.ಈಶ್ವರಪ್ಪ, ಸಚಿವ

ನಂಬಿದ ಮತದಾರರಿಗೆ ಮಾತ್ರ ಆಕಾಶವೇ ಗತಿ.


ಇನ್ನು ಮಾಸ್ಕ್ ಧರಿಸದೆ ಹೊರಗೆ ಹೋಗುವುದನ್ನು ಕಲ್ಪಿಸಿಕೊಳ್ಳಲು ಸಾಧ್ಯವಾಗದು - ನರೇಂದ್ರ ಮೋದಿ, ಪ್ರಧಾನಿ
ಗಡಿಯಲ್ಲಿ ನಡೆದ ಘಟನೆಗೆ ಮುಖ ಮುಚ್ಚಿಕೊಂಡು ಓಡಾಡುವುದು ಪರಿಹಾರವಲ್ಲ.


ನಾನು 20 ವರ್ಷದ ಹಿಂದೆಯೇ ಬಿಜೆಪಿಗೆ ಬರಬೇಕಿತ್ತು - ರಮೇಶ್ ಜಾರಕಿಹೊಳಿ, ಸಚಿವ

ಹೌದು, ಈಗ ಬಿಜೆಪಿ ಸರಕಾರವನ್ನು ಉರುಳಿಸಿ ಕಾಂಗ್ರೆಸ್‌ನಿಂದ ಮುಖ್ಯಮಂತ್ರಿಯಾಗಬಹುದಿತ್ತು.


ನಾನು ಬಿಜೆಪಿಗೆ ಹೊಸಬ, ಆದುದರಿಂದ ಆ ಪಕ್ಷದ ಆಳ, ಅಗಲ ನನಗೆ ತಿಳಿದಿಲ್ಲ - ಎಚ್.ವಿಶ್ವನಾಥ್, ಮಾಜಿ ಸಚಿವ

ಆಳ ತಿಳಿಯದೆ ಆ ಪಕ್ಷಕ್ಕೆ ಹಾರಿದ ಹಲವರು, ಮೂರೇ ದಿನಗಳಲ್ಲಿ ಹೆಣವಾಗಿ ತೇಲಿದ್ದಿದೆ.


ಚುನಾವಣೆಯಲ್ಲಿ ನನ್ನ ಸೋಲಿಗೆ ಸಿದ್ದರಾಮಯ್ಯ, ಡಿಕೆಶಿ ಮತ್ತು ಕುಮಾರಸ್ವಾಮಿ ಈ ತ್ರಿಮೂರ್ತಿಗಳೇ ಕಾರಣ -ಎಂ.ಟಿ.ಬಿ. ನಾಗರಾಜ್, ವಿ.ಪ.ಸದಸ್ಯ

ನಿಮ್ಮ ವಿರುದ್ಧ ಮತಹಾಕಿದ ಜನರ ಪಾತ್ರವೇ ಇಲ್ಲ ಎಂದಾಯಿತು.


ಬಿಎಸ್‌ವೈ ಸರಕಾರದಲ್ಲಿ ನಾನು ಸಚಿವನಾಗಲು ಬಯಸುವುದಿಲ್ಲ - ಬಸನಗೌಡಪಾಟೀಲ್ ಯತ್ನಾಳ್, ಶಾಸಕ
 ನೇರವಾಗಿ ಮುಖ್ಯಮಂತ್ರಿಯಾಗುವ ಆಸೆಯೆ?


ಕೊರೋನ ನಿಯಂತ್ರಣದಲ್ಲಿ ಮಾಸ್ಕ್ ಬಹುಮುಖ್ಯ ಪಾತ್ರವಹಿಸುತ್ತ -ಡಾ.ಕೆ.ಸುಧಾಕರ್, ಸಚಿವ
ಆಪರೇಷನ್ ಕಮಲ ಸಂದರ್ಭದಲ್ಲೂ ಬಳಸಿಕೊಳ್ಳಬಹುದು.


ಎಲ್ಲ ಮುಖಂಡರೂ ಕೂಡಿ ಹೋದರೆ ಕರ್ನಾಟಕದಲ್ಲಿ ಕಾಂಗ್ರೆಸ್ ಮತ್ತೆ ಅಧಿಕಾರಕ್ಕೆ - ಮಲ್ಲಿಕಾರ್ಜುನ ಖರ್ಗೆ, ಕಾಂಗ್ರೆಸ್ ಮುಖಂಡ

ಎಲ್ಲ ಮುಖಂಡರೂ ಒಟ್ಟು ಕೂಡಿ ಬಿಜೆಪಿಗೆ ಹೋಗುವ ಸಿದ್ಧತೆಯೆ?

share
ವಾರ್ತಾಭಾರತಿ
ವಾರ್ತಾಭಾರತಿ
Next Story
X