Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ಅಂತಾರಾಷ್ಟ್ರೀಯ
  4. ಫ್ಯಾಕ್ಟ್ ಚೆಕ್: ‘ಭಾರತದ ಧ್ವಜವನ್ನು...

ಫ್ಯಾಕ್ಟ್ ಚೆಕ್: ‘ಭಾರತದ ಧ್ವಜವನ್ನು ಸುಟ್ಟ ಎಐಎಂಐಎಂ ಸದಸ್ಯರು’ ಎಂದು ವೈರಲ್ ಆಗುತ್ತಿರುವ ಫೋಟೊ ನಕಲಿ

ವಾರ್ತಾಭಾರತಿವಾರ್ತಾಭಾರತಿ22 Jun 2020 5:23 PM IST
share
ಫ್ಯಾಕ್ಟ್ ಚೆಕ್: ‘ಭಾರತದ ಧ್ವಜವನ್ನು ಸುಟ್ಟ ಎಐಎಂಐಎಂ ಸದಸ್ಯರು’ ಎಂದು ವೈರಲ್ ಆಗುತ್ತಿರುವ ಫೋಟೊ ನಕಲಿ

ಹೊಸದಿಲ್ಲಿ :  ಆಲ್ ಇಂಡಿಯಾ ಮಜ್ಲಿಸೆ ಇತ್ತೆಹಾದುಲ್ ಮುಸ್ಲಿಮೀನ್ (ಎಐಎಂಐಎಂ) ಪಕ್ಷದ ಬ್ಯಾನರ್ ಎದುರು ನಿಂತು ಇಬ್ಬರು ಭಾರತದ ರಾಷ್ಟ್ರಧ್ವಜಕ್ಕೆ ಬೆಂಕಿ ಹಚ್ಚುವಂತೆ ಕಾಣುವ ಫೋಟೋಗಳು ಫೇಸ್ ಬುಕ್ ಹಾಗೂ ಟ್ವಿಟರ್ ಗಳಲ್ಲಿ ವೈರಲ್ ಆಗಿದೆ.

“ಉತ್ತರ ಪ್ರದೇಶದಲ್ಲಿ ಎಐಎಂಐಎಂನ ಪ್ರತಾಪ್‍ ಗಢ್ ಘಟಕದ ಸದಸ್ಯರಾದ ಮುಹಮ್ಮದ್ ಸಲೀಂ ಅನ್ಸಾರಿ ಎಂಬವರು  ಧ್ವಜಕ್ಕೆ ಬೆಂಕಿ ಹಚ್ಚುತ್ತಿದ್ದಾರೆ. ಇಂತಹ ಜನರೇ ದಂಗೆಗಳಿಗೆ ಕಾರಣರಾಗುತ್ತಾರೆ'' ಎಂಬ ಪೋಸ್ಟ್ ಕೂಡ ಈ ಫೋಟೋಗಳ ಜತೆಗಿತ್ತು. ಹಲವು ಮಂದಿ ಇದೇ ಹೇಳಿಕೆ ನೀಡಿ ಈ ಫೋಟೋಗಳನ್ನು ಶೇರ್ ಮಾಡಿದ್ದಾರೆ.

ಈ ಬಗ್ಗೆ Altnews.in ಫೇಸ್ ಬುಕ್‍ ನಲ್ಲಿ ‘ಪ್ರತಾಪ್ ‍ಘಡ್ ಕೆ ಎಐಎಂಐಎಂ' ಎಂಬ ಕೀವರ್ಡ್ ಹಾಕಿ ಹುಡುಕಿದಾಗ ಫರ್ವಾನ ಮಲಿಕ್ ಝಿಯಾ ಎಂಬವರು ನೈಜ ಫೋಟೊಗಳನ್ನು ಜೂನ್ 14ರಂದು ಪೋಸ್ಟ್ ಮಾಡಿದ್ದರೆಂದು ತಿಳಿದು ಬಂತು. ನೇಪಾಳ ಸರಕಾರ ಭಾರತದ ಭೂಭಾಗಗಳನ್ನು ಸೇರಿಸಿ ತನ್ನ ಪರಿಷ್ಕೃತ ಭೂಪಟವನ್ನು ಅಂಗೀಕರಿಸಿದ್ದನ್ನು ಪ್ರತಿಭಟಿಸಿ ಎಐಎಂಐಎಂ ಸದಸ್ಯರು ನೇಪಾಳದ ಧ್ವಜವನ್ನು ಸುಟ್ಟಿದ್ದರು ಎಂದು ಆಕೆ ಬರೆದಿದ್ದರು.  ಈ ಪೋಸ್ಟ್ ಪ್ರಕಾರ ಚಿತ್ರದಲ್ಲಿ ಕಾಣಿಸಿರುವವರು ಸಲೀಂ ಅಹ್ಮದ್ ಅನ್ಸಾರಿ ಹಾಗೂ ಇಸ್ರಾರ್ ಅಹ್ಮದ್ ಆಗಿದ್ದಾರೆ.

ಈ ಸುಳಿವನ್ನು ಬಳಸಿ Altnews.in ಟ್ವಿಟರ್ ಸರ್ಚ್ ಮಾಡಿದಾಗ  ಭಾರತದ ಧ್ವಜವನ್ನು ಸುಡಲಾಗಿದೆ ಎಂಬ ವಿವರಣೆಯೊಂದಿಗೆ ಪೋಸ್ಟ್ ಮಾಡಲಾಗಿರುವ ವೈರಲ್ ಚಿತ್ರ ಸುಳ್ಳು ಎಂದು ಪ್ರತಾಪ್‍ ಗಢ ಪೊಲೀಸರು ಮಾಡಿದ ಟ್ವೀಟ್ ದೊರಕಿದೆ.

ನೇಪಾಳ ಸಂಸತ್ತು  ಭಾರತದ ಭೂಭಾಗಗಳನ್ನು ಸೇರಿಸಿ ಅಂಗೀಕರಿಸಿದ ಭೂಪಟವನ್ನು  ವಿರೋಧಿಸಿ ನೇಪಾಳ ಧ್ವಜವನ್ನು ಸುಟ್ಟು ಹಾಕಲಾಗಿತ್ತು  ಎಂದು  ಪ್ರತಾಪಗಢ ಪೊಲೀಸರ ಟ್ವೀಟ್ ಕೂಡ ಹೇಳಿತ್ತು. ಪ್ರತಾಪಗಢ ಪೊಲೀಸರು ತಮ್ಮ ಸ್ಪಷ್ಟನೆಯೊಂದಿಗೆ ವರದಿಯೊಂದರ ಕ್ಲಿಪ್ಪಿಂಗ್ ಕೂಡ ಪೋಸ್ಟ್ ಮಾಡಿದ್ದು ಅದರಲ್ಲಿ ಆ ಇಬ್ಬರು ವ್ಯಕ್ತಿಗಳು ನೇಪಾಳದ ಧ್ವಜವನ್ನು ಸುಡುತ್ತಿರುವುದು ಸ್ಪಷ್ಟವಾಗಿ ಕಾಣಿಸುತ್ತದೆ. ಮೂಲ ಚಿತ್ರದಲ್ಲಿ ಹಿನ್ನೆಲೆಯಲ್ಲಿರುವ ಪೋಸ್ಟರ್‍ನಲ್ಲಿ ನೇಪಾಳ್ ಮುರ್ದಾಬಾದ್ ಎಂದೂ ಬರೆದಿರುವುದು ಕಾಣಿಸುತ್ತದೆ.

ಆದರೆ ನೇಪಾಳದ ಧ್ವಜದ ಸ್ಥಾನದಲ್ಲಿ ಭಾರತದ ಧ್ವಜದ ಫೋಟೊವನ್ನು ಎಡಿಟ್ ಮಾಡಿ ಈ ಮೂಲಕ ದ್ವೇಷ ಹರಡಲು ದುಷ್ಕರ್ಮಿಗಳು ಯತ್ನಿಸುತ್ತಿದ್ದಾರೆ.

उक्त प्रकरण में प्रदर्शित झण्डा नेपाल देश का है, नेपाल देश की संसद द्वारा कथित रूप से भारतीय क्षेत्र को नेपाली क्षेत्र बताये जाने के विरोध में एआईएमआईएम पार्टी प्रतापगढ़ के सदस्यों द्वारा नेपाल का झण्डा जलाया गया है। pic.twitter.com/naSVmIPlmp

— PRATAPGARH POLICE (@pratapgarhpol) June 17, 2020
share
ವಾರ್ತಾಭಾರತಿ
ವಾರ್ತಾಭಾರತಿ
Next Story
X