Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ರಾಷ್ಟ್ರೀಯ
  4. ‘ಚೀನಾ ನಮ್ಮ ಭೂಭಾಗವನ್ನು...

‘ಚೀನಾ ನಮ್ಮ ಭೂಭಾಗವನ್ನು ವಶಪಡಿಸಿಕೊಂಡಿದೆ’: ಲಡಾಖ್ ಜನರ ವಿಡಿಯೋಗಳನ್ನು ಬಿಡುಗಡೆ ಮಾಡಿದ ಕಾಂಗ್ರೆಸ್

“200 ಕಿ.ಮೀ. ದೂರದ ಲೇಹ್ ನಲ್ಲಿ ಕುಳಿತು ಇದು ಲಡಾಖ್ ಎಂದು ಮಾಧ್ಯಮಗಳು ಸುಳ್ಳು ಹೇಳುತ್ತಿವೆ”

ವಾರ್ತಾಭಾರತಿವಾರ್ತಾಭಾರತಿ26 Jun 2020 11:58 PM IST
share
‘ಚೀನಾ ನಮ್ಮ ಭೂಭಾಗವನ್ನು ವಶಪಡಿಸಿಕೊಂಡಿದೆ’: ಲಡಾಖ್ ಜನರ ವಿಡಿಯೋಗಳನ್ನು ಬಿಡುಗಡೆ ಮಾಡಿದ ಕಾಂಗ್ರೆಸ್

ಹೊಸದಿಲ್ಲಿ: ಚೀನಾ ಭಾರತದ ಭೂಭಾಗವನ್ನು ವಶಪಡಿಸಿಕೊಂಡಿದ್ದು, ಯಾರೂ ಅತಿಕ್ರಮಣ ನಡೆಸಿಲ್ಲ ಎಂದು ಪ್ರಧಾನಿ ಸುಳ್ಳು ಹೇಳುತ್ತಿದ್ದಾರೆ ಎಂದು ಲಡಾಖ್ ನ ಜನರು ಹೇಳುತ್ತಿದ್ದಾರೆ ಎಂದು ಹಲವು ವಿಡಿಯೋಗಳನ್ನು ಕಾಂಗ್ರೆಸ್ ಟ್ವೀಟ್ ಮಾಡಿದೆ.

ಕಾಂಗ್ರೆಸ್ ಬಿಡುಗಡೆ ಮಾಡಿದ ವಿಡಿಯೋವೊಂದರಲ್ಲಿ ಮಾತನಾಡುವ ವ್ಯಕ್ತಿಯೊಬ್ಬರು, “ನನ್ನ ಹೆಸರು ಟುಂಡು ಪೇ. ನಾನು ಲೇಹ್ ಲಡಾಕ್ ನ ನಿವಾಸಿ. ನಾನೀಗ ಲೇಹ್ ಪಟ್ಟಣದಲ್ಲಿದ್ದೇನೆ. ದೇಶದ ಹಲವು ಮಾಧ್ಯಮಗಳು ಇಲ್ಲಿಗೆ ಆಗಮಿಸಿವೆ. ಇಲ್ಲಿಂದ ಮಾಧ್ಯಮದವರಿಗೆ ಮುಂದೆ ಹೋಗಲು ಅನುಮತಿಯಿಲ್ಲ. ಚಾನೆಲ್ ಗಳ ಮಂದಿ ಲೇಹ್ ನಲ್ಲೇ ಕುಳಿತುಕೊಂಡು ದೊಡ್ಡ ದೊಡ್ಡ ಬೆಟ್ಟಗಳನ್ನು ತೋರಿಸಿ ಗಲ್ವಾನ್ ಕಣಿವೆಯ ಬೆಟ್ಟಗಳು ಎಂದು ಹೇಳುತ್ತಿದ್ದಾರೆ. ಲೇಹ್ ನಲ್ಲಿ ಕುಳಿತು ವರದಿ ಮಾಡುತ್ತಿರುವ ಅವರು ನಾವು ಗಲ್ವಾನ್ ನಿಂದ ವರದಿ ಮಾಡುತ್ತಿದ್ದೇವೆ ಎಂದು ಹೇಳುತ್ತಿದ್ದಾರೆ. ಇಲ್ಲಿಂದ ಗಲ್ವಾನ್ ಕಣಿವೆಗೆ 218 ಕಿ.ಮೀ. ದೂರವಿದೆ. ಇಂತಹ ಸ್ಥಿತಿಯಲ್ಲಿ ದೇಶದ ಮಾಧ್ಯಮಗಳಿವೆ. ಅದು ದೇಶಕ್ಕೆ ಯಾಕೆ ಸುಳ್ಳು ಹೇಳುತ್ತಿದೆ?. ಇನ್ನೊಂದೆಡೆ ಗಡಿಭಾಗದಲ್ಲಿರುವ ಯಾರನ್ನು ಬೇಕಾದರೂ ಕೇಳಿ ನೋಡಿ, ಚೀನಾದವರು ಅತಿಕ್ರಮಣ ನಡೆಸಿದ್ದಾರೆ ಎನ್ನುವುದನ್ನು ಪ್ರತಿಯೊಬ್ಬರು ಇಲ್ಲಿ ಒಪ್ಪಿಕೊಳ್ಳುತ್ತಾರೆ. ಆದರೆ ನಮ್ಮ ಪ್ರಧಾನಿ ಮತ್ತೊಮ್ಮೆ ‘ಚೀನಾದ ಅತಿಕ್ರಮಣ ನಡೆದಿಲ್ಲ’ ಎಂದು ಸುಳ್ಳು ಹೇಳುತ್ತಿದ್ದಾರೆ” ಎಂದು ಹೇಳುತ್ತಾರೆ.

ಇನ್ನುಳಿದ ವಿಡಿಯೋಗಳಲ್ಲಿ ಮಾತನಾಡುವ ಲಡಾಖ್ ನಿವಾಸಿಗಳು, “ಮೋದಿ ಸರಕಾರದ ವೈಫಲ್ಯದಿಂದ ಗಡಿಭಾಗದಲ್ಲಿ ಅತಿಕ್ರಮಣ ನಡೆದಿದೆ. ರಕ್ಷಣಾ ಮಂತ್ರಿ ಏನೋ ಹೇಳುತ್ತಾರೆ, ಪ್ರಧಾನಿ ಏನೋ ಹೇಳುತ್ತಾರೆ, ಮಾಧ್ಯಮಗಳು ಇಲ್ಲಿಂದ ವರದಿ ಮಾಡಿ ಗಡಿಭಾಗ ಎನ್ನುತ್ತಿದೆ. ಲಡಾಕ್ ನಲ್ಲಿ ಅತಿಕ್ರಮಣ ನಡೆದಿಲ್ಲ ಎಂದಾದರೆ 20 ಯೋಧರು ಹುತಾತ್ಮರಾಗಿದ್ದು ಹೇಗೆ?, ಮೋದಿಯವರು ಅತಿಕ್ರಮಣ ನಡೆದಿಲ್ಲ ಎನ್ನುತ್ತಿದ್ದಾರೆ. ಆದರೆ ಲಡಾಖಿಗಳಿಗೆ ಗೊತ್ತಿದೆ ಅಲ್ಲಿ ಸೈನಿಕರು ಹೇಗೆ ಹುತಾತ್ಮರಾಗಿದ್ದಾರೆ ಎನ್ನುವುದು. ಚೀನಾ ನಮ್ಮ ಗಡಿಯೊಳಕ್ಕೆ ನುಸುಳಿದೆ” ಎಂದು ಹೇಳುತ್ತಾರೆ.

चिंताओं से सराबोर लद्दाख के सवाल:-

मीडिया के लोग लेह सिटी में बैठकर ग्राउंड जीरो से रिपोर्टिंग की बात कह रहे हैं। वो देश को गुमराह क्यों कर रहे हैं? आप किसी भी लोकल व्यक्ति से पूछ लीजिए, वो कहेगा कि चीनी घुसपैठ हुई है। फिर पीएम झूठ क्यों बोल रहे हैं?#SpeakUpForOurJawans pic.twitter.com/0tfcfkLen5

— Congress (@INCIndia) June 26, 2020

लद्दाख की सरजमीं से उठते सवाल:-

प्रधानमंत्री कहते हैं कि चीन ने कोई घुसपैठ नहीं की। अगर ऐसा है तो हमारे 20 जवान क्यों शहीद हुए?#SpeakUpForOurJawans pic.twitter.com/AKGpfMDHwv

— Congress (@INCIndia) June 26, 2020

लद्दाख की पीड़ा:-

प्रधानमंत्री के बयान से हम लद्दाखियों को बहुत दुःख हुआ है। हमारे जवान बेवजह शहीद नहीं हुए। फिर प्रधानमंत्री ने ये क्यों कहा कि कोई नहीं घुसा?#SpeakUpForOurJawans pic.twitter.com/eBdGg4ymxj

— Congress (@INCIndia) June 26, 2020

हमारे क्षेत्र में चीन के बढ़ते अतिक्रमण की कहानी, सुनिये लद्दाख के निवासी की जुबानी!

भाजपा सरकार मीडिया के साथ मिलकर देश से सच्चाई छुपाकर देश के साथ विश्वासघात कर रही है। भाजपा सरकार देश को गुमराह करना बंद करे।#SpeakUpForOurJawans pic.twitter.com/wJDqbAC9ka

— Congress (@INCIndia) June 26, 2020

भाजपा और मीडिया मिलकर देश को गुमराह करने का काम कर रहे हैं। देश से सच्चाई को छुपाकर देश के साथ विश्वासघात किया जा रहा है, गद्दारी की जा रही है। मीडिया लेह में ही बैठकर अपनी कवरेज में मनगढ़ंत कहानियां सुना रहा है।

आखिर देश से सच्चाई क्यों छुपाई जा रही है।#SpeakUpForOurJawans pic.twitter.com/S35EsJhV4U

— Congress (@INCIndia) June 26, 2020

हमारे लद्दाख में चीन के द्वारा इतनी अधिक जमीन हड़पने के बाद भी पीएम और केंद्र में बैठी भाजपा सरकार अगर ये कहे कि चीन हमारे क्षेत्र में नहीं आया। तो ये शर्मनाक बात है। मीडिया भी लेह में सीमा से सैकड़ों किलोमीटर दूर बैठकर देश को गुमराह कर रहा है।#SpeakUpForOurJawans pic.twitter.com/SmAVuJhbZA

— Congress (@INCIndia) June 26, 2020

2014 के बाद से पड़ोसी देशों के साथ तनाव बढ़ता जा रहा है। हम लद्दाखियों से, हिंदुस्तानियों से हमारी जमीन छीनी जा रही है; ये देखकर हमें दुख होता है, हमारी आंखों से आंसू निकलते हैं। लेकिन प्रधानमंत्री मोदी जी मीडिया के साथ मिलकर देश को गुमराह कर रहे हैं।#SpeakUpForOurJawans pic.twitter.com/uoQFvDPmk5

— Congress (@INCIndia) June 26, 2020

लद्दाख के नागरिक की पीड़ा:-

चीन हमारी जमीन जबरन छीन रहा है। चीन से हम कोई अपेक्षा नहीं रख सकते। लेकिन, हमारे प्रधानमंत्री जी चीन की हरकतों को उजागर करने के बजाय इस बात को दबा रहे हैं कि चीन ने कुछ नहीं किया।#SpeakUpForOurJawans pic.twitter.com/zWLWAEjWud

— Congress (@INCIndia) June 26, 2020
share
ವಾರ್ತಾಭಾರತಿ
ವಾರ್ತಾಭಾರತಿ
Next Story
X