Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಕರಾವಳಿ
  3. ಮಂಗಳೂರು-ಮೂಡುಬಿದಿರೆ ತಾಲೂಕು: ಅವಧಿ...

ಮಂಗಳೂರು-ಮೂಡುಬಿದಿರೆ ತಾಲೂಕು: ಅವಧಿ ಪೂರ್ಣಗೊಳ್ಳುವ 54 ಗ್ರಾಪಂಗಳಿಗೆ ಆಡಳಿತಾಧಿಕಾರಿಗಳ ನೇಮಕ

ವಾರ್ತಾಭಾರತಿವಾರ್ತಾಭಾರತಿ27 Jun 2020 10:49 PM IST
share

ಮಂಗಳೂರು, ಜೂ. 27: ರಾಜ್ಯ ಸರಕಾರದ ನಿರ್ದೇಶನದಂತೆ ಆಡಳಿತ ಅವಧಿ ಪೂರ್ಣಗೊಳ್ಳುವ ಮಂಗಳೂರು ಹಾಗೂ ಮೂಡುಬಿದಿರೆ ತಾಲೂಕಿನ ಗ್ರಾಪಂಗಳಿಗೆ ಆಡಳಿತಾಧಿಕಾರಿಗಳನ್ನು ನೇಮಿಸಿ ದ.ಕ.ಜಿಲ್ಲಾಧಿಕಾರಿ ಆದೇಶಿಸಿದ್ದಾರೆ.

ಮಂಗಳೂರು ತಾಲೂಕು

*ಬಾಳ (ಅವಧಿ ಮುಕ್ತಾಯ-ಜು.7), ಮಳವೂರು (ಜು.14), ಜೋಕಟ್ಟೆ (ಜು.5) :-ಆಡಳಿತಾಧಿಕಾರಿ - ನರೇಂದ್ರಬಾಬು (ಕಾರ್ಯಪಾಲಕ ಅಭಿಯಂತರರು, ಗ್ರಾಮೀಣ ನೀರು ಸರಬರಾಜು ಜಿಪಂ ಇಂಜಿನಿಯರಿಂಗ್ ವಿಭಾಗ)
*ಪಡುಪೆರಾರ್ (ಜು.6), ಬಳ್ಕುಂಜೆ ( ಜು.5), ಕಂದಾವರ ( ಜು.5) :- ಸುಧಾಕರ ಕೆ. (ವಯಸ್ಕರ ಶಿಕ್ಷಣಾಧಿಕಾರಿ ದ.ಕ.ಜಿಪಂ ಮಂಗಳೂರು)
*ಹಳೆಯಂಗಡಿ (ಜು.7):-ಎನ್.ಮಾಣಿಕ್ಯ (ವಿಶೇಷ ತಹಶೀಲ್ದಾರ್ ಮುಲ್ಕಿ)
*ಕಟೀಲು (ಜು.6), ಮೆನ್ನಬೆಟ್ಟು (ಜು.10):-ಹರೀಶ್ (ಕೃಷಿ ಅಭಿವೃದ್ಧಿ ಯೋಜನಾಧಿಕಾರಿ ಮಂಗಳೂರು)
*ಬೆಳ್ಮ (ಜು.2), ಕಿನ್ನಿಗೋಳಿ (ಜು.3), ಬಜಪೆ ( ಜು.8):- ಜಿ.ಸದಾನಂದ (ಮಂಗಳೂರು ತಾಪಂ ಇಒ)
*ಕಿಲ್ಪಾಡಿ (ಜು.6), ಅತಿಕಾರಿಬೆಟ್ಟು, (ಜು.7), ಐಕಳ (ಜು.6):- ರಾಜಲಕ್ಷ್ಮಿ (ಶಿಕ್ಷಣಾಧಿಕಾರಿ ಅಕ್ಷರದಾಸೋಹ)
*ಸೂರಿಂಜೆ (ಜು.13), ಎಕ್ಕಾರು (ಜು.5), ಪೆರ್ಮುದೆ (ಜು.6):-ಗಾಯತ್ರಿ, (ಮುಖ್ಯ ಗ್ರಂಥಾಲಯ ಅಧಿಕಾರಿ ಮಂಗಳೂರು)
*ಎಡಪದವು (ಜು.7), ಪಡುಪಣಂಬೂರು (ಜು.7), ಮೂಡುಶೆಡ್ಡೆ (ಜು.3):- ರಾಜೇಶ್ ಜಿ. (ಸಹಾಯಕ ನಿರ್ದೇಶಕರು, ಅಕ್ಷರ ದಾಸೋಹ ಮಂಗಳೂರು ತಾಪಂ)
*ಮುಚ್ಚೂರು (ಜು.7), ಗಂಜಿಮಠ (ಜು.29), ಬಡಗಪದವು (ಜು.9),ಕುಪ್ಪೆಪದವು (ಜು.7):-ಮಧುಕುಮಾರ್ (ಯೋಜನಾ ನಿರ್ದೇಶಕರು.ಜಿಪಂ).
*ಗುರುಪುರ (ಆ.6), ಮುತ್ತೂರು (ಜು.22), ಮಲ್ಲೂರು (ಜು.4), ಉಳಾಯಿಬೆಟ್ಟು (ಜು.3):-ನರೇಂದ್ರ (ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ ಗ್ರಾಮೀಣ ನೀರು ಸರಬರಾಜು .ಮತ್ತು ನೈರ್ಮಲ್ಯ ಉಪವಿಭಾಗ ಮಂಗಳೂರು)
*ಹರೇಕಳ (ಜು.3), ಅಂಬ್ಲಮೊಗರು (ಜು.1), ನೀರುಮಾರ್ಗ (ಜು.13), ಬೋಳಿಯಾರು (ಜು.5):- ರೋಹಿದಾಸ್ (ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ ಪಂಚಾಯತ್‌ರಾಜ್ ಇಂಜಿನಿಯರಿಂಗ್ ಉಪ ವಿಭಾಗ ಬೊಂದೇಲ್)
*ಪಾವೂರು (ಜು.2), ಮುನ್ನೂರು (ಜು.16), ಮಂಜನಾಡಿ( ಜು.3):-ಉಸ್ಮಾನ್ (ಉಪನಿರ್ದೇಶಕರು, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ,ದ.ಕ.ಜಿಪಂ ಮಂಗಳೂರು.)
*ಕಿನ್ಯಾ (ಜು.1), ಕೊಣಾಜೆ (ಜು.19), ತಲಪಾಡಿ (ಜು.22):-ಸುಶ್ಮಿತಾ ರಾವ್, (ಮೀನುಗಾರಿಕಾ ಸಹಾಯಕ ನಿರ್ದೇಶಕರು ದ.ಕ.ಜಿಪಂ)
*ಅಡ್ಯಾರು (ಜು.20), ಕೆಮ್ರಾಲ್ (ಜು.8), ಚೇಳ್ಯಾರು (ಜು.8 ):- ಸಚಿನ್ ಕುಮಾರ್ (ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಜಿಲ್ಲಾ ಅಧಿಕಾರಿ)

ಮೂಡುಬಿದಿರೆ

*ನೆಲ್ಲಿಕಾರು (ಜು.5), ಶಿರ್ತಾಡಿ (ಜು.1),ವಾಲ್ಪಾಡಿ (ಜು.2):-ಆಡಳಿತಾಧಿಕಾರಿ (ದಯಾವತಿ, ಮೂಡುಬಿದಿರೆ ತಾಪಂ ಇಒ)
*ದರೆಗುಡ್ಡೆ (ಜು.1), ಪಡುಮಾರ್ನಾಡು (ಜು.16), ಬೆಳುವಾಯಿ (ಜು.2):-ರಾಜೇಶ್ವರಿ ಕೆ. (ಕ್ಷೇತ್ರ ಶಿಕ್ಷಣಾಧಿಕಾರಿ ಮೂಡುಬಿದಿರೆ)
*ಪಾಲಡ್ಕ (ಜು.1), ಕಲ್ಲಮುಂಡ್ಕೂರು (ಜೂ.30), ಪುತ್ತಿಗೆ (ಜು.5):-ವಿ.ಎಸ್. ಕುಲಕರ್ಣಿ, (ಕೃಷಿ ಅಧಿಕಾರಿ ಮೂಡುಬಿದಿರೆ)
*ತೆಂಕಮಿಜಾರ್ (ಜು.7), ಹೊಸಬೆಟ್ಟು (ಜು.9), ಇರುವೈಲು (ಜೂ.30):- ಯುಗೇಂದ್ರ ಕೆ. (ಸಹಾಯಕ ತೋಟಗಾರಿಕಾ ಅಧಿಕಾರಿ, ಮೂಡುಬಿದಿರೆ)

share
ವಾರ್ತಾಭಾರತಿ
ವಾರ್ತಾಭಾರತಿ
Next Story
X