ಮುಂಡಗೋಡ: ಹಾವು ಕಡಿತಕ್ಕೆ ವ್ಯಕ್ತಿ ಬಲಿ
ಮುಂಡಗೋಡ: ಹಾವು ಕಡಿತದಿಂದ ವ್ಯಕ್ತಿಯೋರ್ವ ಮೃತಪಟ್ಟ ಘಟನೆ ತಾಲೂಕಿನ ಮೈನಳ್ಳಿ ಪಂಚಾಯತ್ ವ್ಯಾಪ್ತಿಯ ಕಳಕಿಕಾರೆ ಗ್ರಾಮದಲ್ಲಿ ನಡೆದಿದೆ.
ಮೃತಪಟ್ಟ ವ್ಯಕ್ತಿಯನ್ನು ನಾನಾ ದೊಂಡು ಪಾಟೀಲ(36) ಎಂದು ತಿಳಿದು ಬಂದಿದೆ.
ಜುಲೈ 4 ರಂದು ವ್ಯಕ್ತಿಯ ತನ್ನ ಹೊಲ ಸ್ವಚ್ಚತೆಗಾಗಿ ಕೊಲ್ಡು ಹೋಡೆಯುತ್ತಿದ್ದಾಗ ಯಾವುದೋ ವಿಷ ಸರ್ಪ ಕಚ್ಚಿದೆ ಎನ್ನಲಾಗಿದ್ದು, ತಕ್ಷಣ ಮುಂಡಗೋಡ ಸರಕಾರಿ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ನೀಡಿ ಹುಬ್ಬಳ್ಳಿ ಕಿಮ್ಸ್ಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ಅವರು ಗುರುವಾರ ಮೃತಪಟ್ಟಿದ್ದಾರೆ.
Next Story