ಹಿರಿಯಡ್ಕ: ಬಾವಿಗೆ ಹಾರಿ ಯವತಿ ಆತ್ಮಹತ್ಯೆ
ಹಿರಿಯಡ್ಕ, ಜು.9: ಸುಮಾರು ಒಂದು ತಿಂಗಳಿನಿಂದ ಖಿನ್ನತೆಯಿಂದ ಬಳಲುತ್ತಿದ್ದು, ಉಡುಪಿಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತಿದ್ದ ಎಂಎಸ್ಪಿ ಕಲಿಯುತಿದ್ದವ ಬೊಮ್ಮರಬೆಟ್ಟು ಗ್ರಾಮ ಕುಜಂಬೈರಿನ ಸೌಮ್ಯ (21) ಎಂಬವರು ಬುಧವಾರ ಬೆಳಗ್ಗೆ ಮನೆಯ ಎದುರಿನ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಈ ಬಗ್ಗೆ ಹಿರಿಯಡ್ಕ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story