ಮೂಡುಬಿದಿರೆ: ಹೊಸ್ಮಾರ್ ಜನತಾ ಕಾಲೋನಿ ನಿವಾಸಿ, ಕೃಷಿಕ ಕೃಷ್ಣ ಕುಲಾಲ್ ( 65) ಹೃದಯಾಘಾತದಿಂದ ರವಿವಾರ ನಿಧನರಾಗಿದ್ದಾರೆ. ಅವರು ಪತ್ನಿ, ಪುತ್ರಿ, ಇಬ್ಬರು ಪುತ್ರರನ್ನು ಅಗಲಿದ್ದಾರೆ.
ಮೂಡುಬಿದಿರೆ: ಹೊಸ್ಮಾರ್ ಜನತಾ ಕಾಲೋನಿ ನಿವಾಸಿ, ಕೃಷಿಕ ಕೃಷ್ಣ ಕುಲಾಲ್ ( 65) ಹೃದಯಾಘಾತದಿಂದ ರವಿವಾರ ನಿಧನರಾಗಿದ್ದಾರೆ. ಅವರು ಪತ್ನಿ, ಪುತ್ರಿ, ಇಬ್ಬರು ಪುತ್ರರನ್ನು ಅಗಲಿದ್ದಾರೆ.