ಉಳ್ಳಾಲ,ಜು.20: ದೇರಳಕಟ್ಟೆಯ ಮಲಾಝ್ ಟವರ್ ನಲ್ಲಿ ವಾಸಿಸುವ ಬೆಳ್ತಂಗಡಿಯ ಕಕ್ಕಿಂಜೆ ನಿವಾಸಿ ಅಬ್ದುಲ್ ಸಮದ್ (82) ಅಲ್ಪ ಕಾಲದ ಅಸೌಖ್ಯದಿಂದ ನಿಧನರಾಗಿದಾರೆ. ಅವರು ಇಬ್ಬರು ಹೆಣ್ಣು ಮಕ್ಕಳು, ಪತ್ನಿ ಹಾಗೂ ಅಪಾರ ಬಂಧು ಬಳಗವನ್ನು ಅಗಲಿದಾರೆ.
ಉಳ್ಳಾಲ,ಜು.20: ದೇರಳಕಟ್ಟೆಯ ಮಲಾಝ್ ಟವರ್ ನಲ್ಲಿ ವಾಸಿಸುವ ಬೆಳ್ತಂಗಡಿಯ ಕಕ್ಕಿಂಜೆ ನಿವಾಸಿ ಅಬ್ದುಲ್ ಸಮದ್ (82) ಅಲ್ಪ ಕಾಲದ ಅಸೌಖ್ಯದಿಂದ ನಿಧನರಾಗಿದಾರೆ. ಅವರು ಇಬ್ಬರು ಹೆಣ್ಣು ಮಕ್ಕಳು, ಪತ್ನಿ ಹಾಗೂ ಅಪಾರ ಬಂಧು ಬಳಗವನ್ನು ಅಗಲಿದಾರೆ.