ಶಿರ್ವ, ಆ.7: ಶಂಕರಪುರ ದುರ್ಗಾನಗರದ ಲೋಹಶಿಲ್ಪಿ ಬಿಳಿಯಾರು ಅಚ್ಯುತ ಆಚಾರ್ಯ(89) ಅಲ್ಪಕಾಲದ ಅಸೌಖ್ಯದಿಂದ ಬುಧವಾರ ಸ್ವಗೃಹದಲ್ಲಿ ನಿಧನರಾದರು. ಇವರು ಪತ್ನಿ, ಇಬ್ಬರು ಪುತ್ರರು, ಮೂರು ಪುತ್ರಿಯರು ಮತ್ತು ಅಪಾರ ಬಂಧುಗಳನ್ನು ಅಗಲಿದ್ದಾರೆ.
ಶಿರ್ವ, ಆ.7: ಶಂಕರಪುರ ದುರ್ಗಾನಗರದ ಲೋಹಶಿಲ್ಪಿ ಬಿಳಿಯಾರು ಅಚ್ಯುತ ಆಚಾರ್ಯ(89) ಅಲ್ಪಕಾಲದ ಅಸೌಖ್ಯದಿಂದ ಬುಧವಾರ ಸ್ವಗೃಹದಲ್ಲಿ ನಿಧನರಾದರು. ಇವರು ಪತ್ನಿ, ಇಬ್ಬರು ಪುತ್ರರು, ಮೂರು ಪುತ್ರಿಯರು ಮತ್ತು ಅಪಾರ ಬಂಧುಗಳನ್ನು ಅಗಲಿದ್ದಾರೆ.