ಕಾವಲ್ ಭೈರಸಂದ್ರದಲ್ಲಿ ಘರ್ಷಣೆ ಪ್ರಕರಣ : ಗೋಲಿಬಾರ್ ಗೆ ಗಾಯಾಳು ಬಲಿ
ಮೃತರ ಸಂಖ್ಯೆ ಮೂರಕ್ಕೆ ಏರಿಕೆ
![ಕಾವಲ್ ಭೈರಸಂದ್ರದಲ್ಲಿ ಘರ್ಷಣೆ ಪ್ರಕರಣ : ಗೋಲಿಬಾರ್ ಗೆ ಗಾಯಾಳು ಬಲಿ ಕಾವಲ್ ಭೈರಸಂದ್ರದಲ್ಲಿ ಘರ್ಷಣೆ ಪ್ರಕರಣ : ಗೋಲಿಬಾರ್ ಗೆ ಗಾಯಾಳು ಬಲಿ](https://www.varthabharati.in/sites/default/files/images/articles/2020/08/12/254723-1597213181.jpg)
ಫೈಲ್ ಫೋಟೊ
ಬೆಂಗಳೂರು: ಕಾವಲ್ ಭೈರಸಂದ್ರದಲ್ಲಿ ಮಂಗಳವಾರ ರಾತ್ರಿ ನಡೆದ ಗೋಲಿಬಾರ್ ಗೆ ಗಾಯಾಳು ಬಲಿಯಾದ್ದು, ಮೃತರ ಸಂಖ್ಯೆ ಮೂರಕ್ಕೆ ಏರಿದೆ ಎಂದು ವರದಿಯಾಗಿದೆ.
ಗಲಭೆಯ ವೇಳೆ ನಡೆದ ಗೋಲಿಬಾರ್ ನಲ್ಲಿ ಇಬ್ಬರು ಬಲಿಯಾಗಿದ್ದು, ಗಂಭೀರ ಗಾಯಗೊಂಡ ಮತ್ತೋರ್ವ ಮೃತಪಟ್ಟಿರುವುದಾಗಿ ತಿಳಿದುಬಂದಿದೆ.
Next Story