ಕೋಟ, ಆ.23: ಸಾಲಬಾಧೆಯಿಂದ ಮನನೊಂದ ಹಂಗಾರಕಟ್ಟೆ ಬಾಳ್ ಕುದ್ರು ನಿವಾಸಿ ನಾಗರಾಜ ಮೊಗವೀರ(37) ಎಂಬವರು ಆ.22ರಂದು ಸಂಜೆ ವೇಳೆ ಹಂಗಾರಕಟ್ಟೆ ಯುವಕ ಮಂಡಲ ಕಟ್ಟಡದ ಮಾಡಿನ ಅಡ್ಡೆಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಬಗ್ಗೆ ಕೋಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕೋಟ, ಆ.23: ಸಾಲಬಾಧೆಯಿಂದ ಮನನೊಂದ ಹಂಗಾರಕಟ್ಟೆ ಬಾಳ್ ಕುದ್ರು ನಿವಾಸಿ ನಾಗರಾಜ ಮೊಗವೀರ(37) ಎಂಬವರು ಆ.22ರಂದು ಸಂಜೆ ವೇಳೆ ಹಂಗಾರಕಟ್ಟೆ ಯುವಕ ಮಂಡಲ ಕಟ್ಟಡದ ಮಾಡಿನ ಅಡ್ಡೆಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಬಗ್ಗೆ ಕೋಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.