Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಕರಾವಳಿ
  3. ಪುತ್ತೂರು, ಕಡಬದಲ್ಲಿ 57 ಮಂದಿಗೆ ಕೊರೋನ...

ಪುತ್ತೂರು, ಕಡಬದಲ್ಲಿ 57 ಮಂದಿಗೆ ಕೊರೋನ ಪಾಸಿಟಿವ್

ವಾರ್ತಾಭಾರತಿವಾರ್ತಾಭಾರತಿ5 Sept 2020 3:33 PM IST
share
ಪುತ್ತೂರು, ಕಡಬದಲ್ಲಿ 57 ಮಂದಿಗೆ ಕೊರೋನ ಪಾಸಿಟಿವ್

ಪುತ್ತೂರು : ಕಡಬ ಮತ್ತು ಪುತ್ತೂರು ತಾಲೂಕುಗಳಲ್ಲಿ ಶನಿವಾರ 57 ಕೊರೋನ ಪ್ರಕರಣಗಳು ದೃಢಪಟ್ಟಿವೆ. ಈ ತನಕ ಉಭಯ ತಾಲೂಕು ಗಳಲ್ಲಿ ಒಟ್ಟು 904 ಕೊರೋನ ಪ್ರಕರಣಗಳು ವರದಿಯಾಗಿವೆ.

ಪುತ್ತೂರು ತಾಲೂಕಿನ ಒಳಮೊಗ್ರು ನಿವಾಸಿ 57 ವರ್ಷದ ಮಹಿಳೆ, ನರಿಮೊಗ್ರು ನಿವಾಸಿ 28 ವರ್ಷದ  ಯುವಕ ಮತ್ತು 13 ವರ್ಷದ ಬಾಲಕ, ಸರ್ವೆ ನಿವಾಸಿ 65 ವರ್ಷದ ಪುರುಷ, ಶಾಂತಿನಗರ ನಿವಾಸಿ 24 ವರ್ಷದ ಪುರುಷ, ಬೆಳ್ಳಿಪ್ಪಾಡಿ ನಿವಾಸಿ 24 ವರ್ಷದ ಯುವಕ, ಬಲ್ನಾಡು ನಿವಾಸಿ 45 ವರ್ಷದ ಪುರುಷ, ಚಿಕ್ಕಮುಡ್ನೂರು ನಿವಾಸಿ 24 ವರ್ಷದ ಯುವತಿ ಮತ್ತು 34 ವರ್ಷದ ಪುರುಷ, ಬಜತ್ತೂರು ನಿವಾಸಿ 45 ವರ್ಷದ ಮಹಿಳೆ, ನೆಟ್ಟಣಿಗೆ ಮುಡ್ನೂರು ನಿವಾಸಿ 28 ವರ್ಷದ ಪುರುಷ, 40 ವರ್ಷದ ಪುರುಷ ಮತ್ತು 56 ವರ್ಷದ ಪುರುಷರಲ್ಲಿ ಕೊರೊನಾ ಪಾಸಿಟಿವ್ ದೃಡಪಟ್ಟಿದೆ.

ನಗರಸಭಾ ವ್ಯಾಪ್ತಿಯ ಕಲ್ಲಿಮಾರ್ ನಿವಾಸಿ 45 ವರ್ಷದ ಪುರುಷ, ನೆಹರೂನಗರ ನಿವಾಸಿ 53 ವರ್ಷದ  ಪುರುಷ, ಚಿಕ್ಕಪುತ್ತೂರು ನಿವಾಸಿ 42 ವರ್ಷದ ಪುರುಷ, ಕೋರ್ಟ್ ರಸ್ತೆ ನಿವಾಸಿ 28 ವರ್ಷದ ಯುವಕ, ಸಾಮೆತ್ತಡ್ಕ ನಿವಾಸಿ 36 ವರ್ಷದ ಮಹಿಳೆ, ದರ್ಬೆ ನಿವಾಸಿ 52 ವರ್ಷದ ಪುರುಷ ಮತ್ತು 76 ವರ್ಷದ ಪುರುಷ, ಎಪಿಎಂಸಿ ರಸ್ತೆ ನಿವಾಸಿ 52 ವರ್ಷದ ಪುರುಷ, ಪಡೀಲ್ ನಿವಾಸಿ 41 ವರ್ಷದ  ಪುರುಷ, ಬನ್ನೂರು ನಿವಾಸಿ 73 ವರ್ಷದ ಪುರುಷ, ಪುರುಷರಕಟ್ಟೆ ನಿವಾಸಿ 66 ವರ್ಷದ ಪುರುಷ ಹಾಗೂ 34ನೇ ನೆಕ್ಕಿಲಾಡಿಯ 43ರ ಪುರುಷರಲ್ಲಿ ಕೊರೋನ ಪಾಸಿಟಿವ್ ಪತ್ತೆಯಾಗಿದೆ.

ಕಡಬ ತಾಲೂಕಿನ ಸಿರಿಬಾಗಿಲು ನಿವಾಸಿ 72 ವರ್ಷದ ಪುರುಷ, 52 ವರ್ಷದ ಪುರುಷ ಮತ್ತು 48 ವರ್ಷದ ಪುರುಷ, ಕಡಬ ನಿವಾಸಿ 46 ವರ್ಷದ ಪುರುಷ, ಪುಣ್ಚತ್ತಾರು ನಿವಾಸಿ 36 ವರ್ಷದ ಪುರುಷ, 76 ವರ್ಷದ ಪುರುಷ, ಕೋಡಿಂಬಾಳ ನಿವಾಸಿ 45 ವರ್ಷದ ಮಹಿಳೆ, 27 ವರ್ಷದ ಯುವಕ, 74 ವರ್ಷದ ಪುರುಷ, ನೂಜಿಬಾಳ್ತಿಲ ನಿವಾಸಿ 70 ವರ್ಷದ ಪುರುಷ, ನೆಲ್ಯಾಡಿ ನಿವಾಸಿ 53 ವರ್ಷದ ಮಹಿಳೆ, ಐತ್ತೂರು ನಿವಾಸಿ 25 ವರ್ಷದ ಮಹಿಳೆ, ನೆಲ್ಯಾಡಿ ನಿವಾಸಿ ವರ್ಷದ 20 ವರ್ಷದ ಯುವಕ, 53 ವರ್ಷದ ಮಹಿಳೆ, ಕೋಡಿಂಬಾಳ ನಿವಾಸಿ 70 ವರ್ಷದ ಪುರುಷ, ಬಲ್ಯ ನಿವಾಸಿ 27 ವರ್ಷದ ಮಹಿಳೆ, ಸವಣೂರು ನಿವಾಸಿಗಳಾದ 40 ವರ್ಷದ ಪುರುಷ, 18 ವರ್ಷದ ಯುವಕ, 10 ವರ್ಷದ ಬಾಲಕಿ, 11 ವರ್ಷದ ಬಾಲಕಿ, 7 ವರ್ಷದ   ಬಾಲಕ, 3 ವರ್ಷದ ಹೆಣ್ಣುಮಗು, 27 ವರ್ಷದ ಯುವತಿ, 6 ವರ್ಷದ ಬಾಲಕಿ, 5ವರ್ಷದ ಬಾಲಕ, 77 ವರ್ಷದ ವೃದ್ಧ, 41 ವರ್ಷದ ಪುರುಷ, 34 ವರ್ಷದ ಮಹಿಳೆ, 52 ವರ್ಷದ ಪುರುಷ, 48 ವರ್ಷದ ಮಹಿಳೆ, 28 ವರ್ಷದ ಯುವತಿ ಮತ್ತು ಕೊೈಲ ನಿವಾಸಿ  35ರ ಮಹಿಳೆಯಲ್ಲಿ ಕೊರೋನ ದೃಢಪಟ್ಟಿದೆ.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X