Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಾರ್ತಾಭಾರತಿ ವಿಶೇಷ
  3. ಓ ಮೆಣಸೇ
  4. ಓ ಮೆಣಸೇ...

ಓ ಮೆಣಸೇ...

ಪಿ.ಎ.ರೈಪಿ.ಎ.ರೈ7 Sept 2020 12:10 AM IST
share
ಓ ಮೆಣಸೇ...

ಕೊಳಗೇರಿ ಮುಕ್ತ ಕರ್ನಾಟಕ ನಮ್ಮ ಸರಕಾರದ ಕನಸಾಗಿದೆ
 -ವಿ. ಸೋಮಣ್ಣ , ಸಚಿವ

 ಬಿಜೆಪಿ ಪಕ್ಷದಿಂದಲೇ ಅದು ಆರಂಭವಾಗಲಿ.

ಪಾಶ್ಚಾತ್ಯರ ಜೀವನ ವಿಧಾನದಿಂದ ನಿಸರ್ಗದ ಮೇಲಿನ ನಮ್ಮ ನೋಟಗಳೇ ಬದಲಾಗಿವೆ
- ಮೋಹನ್ ಭಾಗವತ್, ಆರೆಸ್ಸೆೆಸ್ ಮುಖಂಡ
ಮನುಷ್ಯನ ಮೇಲು ಕೀಳು ಜಾತಿಗಳ ಕುರಿತಂತೆ ನಮ್ಮ ನೋಟಗಳು ಬದಲಾಗಿರುವ ಬಗ್ಗೆ ಅನುಮಾನವೇ ಇಲ್ಲ.

ಕಾಂಗ್ರೆಸ್‌ಗೆ ಚುನಾಯಿತ ಅಧ್ಯಕ್ಷರು ಇಲ್ಲದಿದ್ದರೆ ಆಕಾಶವೇನೂ ಕಳಚಿ ಬೀಳುವುದಿಲ್ಲ - ಸಲ್ಮಾನ್ ಖುರ್ಷಿದ್, ಕಾಂಗ್ರೆಸ್ ಮುಖಂಡ

ಕಾಂಗ್ರೆಸ್ ಎನ್ನುವ ಪಕ್ಷ ಇಲ್ಲದಿದ್ದರೂ ಆಕಾಶ ಕಳಚಿ ಬೀಳುವುದಿಲ್ಲ.

ಪ್ರಧಾನಿ ಮನ್ ಕಿ ಬಾತ್ ಭಾಷಣವು ಗೊಂಬೆಗಳ ಕುರಿತು ಹೇಳಲಷ್ಟೇ ಸೀಮಿತವಾಗಿದೆ - ರಾಹುಲ್ ಗಾಂಧಿ, ಕಾಂಗ್ರೆಸ್ ನಾಯಕ

ಅವರೇ ಒಂದು ಸೂತ್ರದ ಗೊಂಬೆ. ಆಡಿಸುವಾತ ಮೇಲೊಬ್ಬ ಅಂಬಾನಿಯಿದ್ದಾನೆ.

ದೇಶೀ ಗೋವನ್ನು ಸಾಕಿಕೊಂಡಿದ್ದವರು ಈತನಕ ಆತ್ಮಹತ್ಯೆ ಮಾಡಿಕೊಂಡಿಲ್ಲ -ರಾಘವೇಶ್ವರ ಭಾರತಿ ಸ್ವಾಮೀಜಿ, ರಾಮ ಚಂದ್ರಾಪುರ ಮಠ

 ಆತ್ಯಹತ್ಯೆ ಮಾಡಿಕೊಳ್ಳದ ಅಪರಾಧಕ್ಕಾಗಿ ನಕಲಿ ಗೋರಕ್ಷಕರಿಂದ ಕಿರುಕುಳವೆ?

 ಪ್ರಕೃತಿಯಲ್ಲಿ ಪರಮಾತ್ಮನನ್ನು ಕಂಡುಕೊಳ್ಳದವರು ಬೇರೆಲ್ಲೂ ಕಂಡುಕೊಳ್ಳಲು ಸಾಧ್ಯವಿಲ್ಲ
- ರವಿಶಂಕರ್ ಗುರೂಜಿ, ಆರ್ಟ್ ಆಫ್ ಲಿವಿಂಗ್ ಸಂಸ್ಥಾಪಕ
ಕೆಲವು ಪರಮಾತ್ಮನ ಹೆಸರಿನಲ್ಲಿ ಕೋಟ್ಯಂತರ ದುಡ್ಡನ್ನು ಕಂಡುಕೊಳ್ಳುತ್ತಾರೆ.

ದೇಶದ ಯಾವುದೇ ಭಾಷೆಯಲ್ಲಿ ನಡೆಯಲಾರದೇ ಇರುವಂತಹ ಅತ್ಯದ್ಭುತ ಪವಾಡ 12ನೇ ಶತಮಾನದ ಶರಣ ಚಳವಳಿ - ಡಾ. ಚಂದ್ರಶೇಖರ್ ಕಂಬಾರ, ಸಾಹಿತಿ

ನಿಮ್ಮದು ಸಂಘಪರಿವಾರಕ್ಕೆ ಶರಣಾಗತಿ ಚಳವಳಿ ಇರಬೇಕು.


ಭಾರತೀಯರಾಗಿ ನಾವು ಗೋ ಹತ್ಯೆ ಮಾಡಬಾರದು

- ಡಾ.ಕೆ.ಸುಧಾಕರ್, ಸಚಿವ
ಮನುಷ್ಯರ ಹತ್ಯೆಯನ್ನು ಮಾಡಲು ಪರವಾನಿಗೆ ಇದೆಯೆ?

  ಡ್ರಗ್ಸ್ ಜಾಲವನ್ನು ಬುಡ ಸಮೇತ ಕಿತ್ತು ಹಾಕಲಾಗುವುದು
- ಬಸವರಾಜ ಬೊಮ್ಮಾಯಿ, ಸಚಿವ
ಅದರ ಬುಡ ಬಿಜೆಪಿ ಕಚೇರಿಯೊಳಗೆ ಇರಬಹುದು. ಎಚ್ಚರಿಕೆ ಇರಲಿ.

ಗಾಂಜಾ ಸೇವನೆ ಅಧ್ಯಾತ್ಮ ಜೀವನದ ಒಂದು ಭಾಗ, ಆದ್ದರಿಂದ ಗಾಂಜಾ ಬಳಸುವುದನ್ನು ಸರಕಾರ ಕಾನೂನು ಬದ್ಧಗೊಳಿಸಬೇಕು -ನಿವೇದಿತಾ, ನಟಿ

 ಕೊತ್ತಂಬರಿ ಸೊಪ್ಪಿಗೆ ನಿಷೇಧ ಹೇರಿ, ಗಾಂಜಾವನ್ನೇ ಅಡುಗೆಗೆ ಬಳಸಿದರೆ ಹೇಗೆ?

 ಬಾರ್-ರೆಸ್ಟೋರೆಂಟ್ ಆರಂಭಗೊಂಡಿರುವುದರಿಂದ ಈಗ ನಿತ್ಯ 80 ಕೋ. ರೂ. ಆದಾಯ ಬರುತ್ತಿದೆ -ಎಚ್. ನಾಗೇಶ್, ಸಚಿವ
 ಜನರ ಆದಾಯ ಹೆಚ್ಚಿದ ಬಗ್ಗೆ ಏನಾದರೂ ಮಾಹಿತಿ ಇದೆಯೆ?

ಡ್ರಗ್ಸ್ ಮಾಫಿಯಾವನ್ನು ಪೊಲೀಸರಿಂದ ಹತೋಟಿಗೆ ತರಲು ಸಾಧ್ಯವಾಗದಿದ್ದರೆ ನಾನು ಮಾಡಿ ತೋರಿಸುತ್ತೇನೆ -ಪ್ರಮೋದ್ ಮುತಾಲಿಕ್, ಶ್ರೀರಾಮ ಸೇನೆ ಅಧ್ಯಕ್ಷ
ನೀವು ಸಮಾಜಕ್ಕೆ ಹಂಚುತ್ತಿರುವ ಡ್ರಗ್ಸ್ ಇನ್ನೂ ಅಪಾಯಕಾರಿಯಾದುದು.

ಕಾಂಗ್ರೆಸ್ ಪಕ್ಷ ಈಗ ವೃದ್ಧಾಶ್ರಮದಂತಾಗಿದೆ

 - ನಳಿನ್ ಕುಮಾರ್ ಕಟೀಲು, ಸಂಸದ

ಯಡಿಯೂರಪ್ಪರನ್ನು ಅಲ್ಲಿ ಸೇರಿಸುವ ಉದ್ದೇಶವೇನಾದರೂ ಇದೆಯೆ?

 ಔಷಧ ಮರು ಬಳಕೆ ಕುರಿತು ಸಹ ಚಿಂತನೆ ಅಗತ್ಯ
- ಡಿ.ವಿ. ಸದಾನಂದಗೌಡ, ಕೇಂದ್ರ ಸಚಿವ

 ಡ್ರಗ್ಸ್ ಮಾಫಿಯಾದ ಜೊತೆಗೆ ಈ ಕುರಿತಂತೆ ವಿಶೇಷ ಮಾತುಕತೆ ನಡೆಸಿ.

ಯುವಕರು ಭಯೋತ್ಪಾದನೆಯತ್ತ ಹೊರಳದಂತೆ ತಡೆಯಬೇಕು
- ನರೇಂದ್ರ ಮೋದಿ, ಪ್ರಧಾನಿ
 ಪ್ರಜ್ಞಾ ಸಿಂಗ್ ಠಾಕೂರ್ ನೇತೃತ್ವದಲ್ಲಿ ಅದಕ್ಕಾಗಿ ಒಂದು ತಂಡವನ್ನು ರಚಿಸಿ. 

share
ಪಿ.ಎ.ರೈ
ಪಿ.ಎ.ರೈ
Next Story
X