Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಕರಾವಳಿ
  3. ಮಂಗಳೂರು : ಕಾಂಚನ ಹೋಂಡಾದಿಂದ ಫೆಸ್ಟಿವಲ್...

ಮಂಗಳೂರು : ಕಾಂಚನ ಹೋಂಡಾದಿಂದ ಫೆಸ್ಟಿವಲ್ ಧಮಾಕ

ಹೋಂಡಾ ಹಾರ್ನೆಟ್ 2.0 ಮಾರುಕಟ್ಟೆಗೆ ಬಿಡುಗಡೆ

ವಾರ್ತಾಭಾರತಿವಾರ್ತಾಭಾರತಿ26 Sept 2020 7:44 PM IST
share
ಮಂಗಳೂರು : ಕಾಂಚನ ಹೋಂಡಾದಿಂದ ಫೆಸ್ಟಿವಲ್ ಧಮಾಕ

ಮಂಗಳೂರು, ಸೆ. 26: ವಾಹನ ಮಾರಾಟ ಮತ್ತು ಸೇವೆಯಲ್ಲಿ ಅನುಭವ ಹೊಂದಿರುವ ಹಾಗೂ ಕರಾವಳಿಯಾದ್ಯಂತ ಹಲವು ವರ್ಷಗಳಿಂದ ಗ್ರಾಹಕರಿಗೆ ತೃಪ್ತಿದಾಯಕ ಸೇವೆ ನೀಡುತ್ತಿರುವ ಕಾಂಚನ ಮೋಟಾರ್ಸ್‌ನ ಅಂಗಸಂಸ್ಥೆ ಕಾಂಚನ ಹೋಂಡಾವು ದ.ಕ. ಜಿಲ್ಲೆಯಲ್ಲಿ ಅತಿಹೆಚ್ಚು ದ್ವಿಚಕ್ರ ವಾಹನ ಮಾರಾಟ ಮಾಡುವ ಡೀಲರ್‌ ಆಗಿದೆ.

ಹೋಂಡಾ ಸಂಸ್ಥೆಯ ಸುಧಾರಿತ ತಂತ್ರಜ್ಞಾನ ಹೊಂದಿದ ವಿನೂತನ ‘ಹಾರ್ನೆಟ್ 2.0’ ದ್ವಿಚಕ್ರ ವಾಹನವನ್ನು ಕಾಂಚನ ಹೋಂಡಾದ ಕಂಕನಾಡಿ ಬೈಪಾಸ್‌ನ ಶೋರೂಂನಲ್ಲಿ ಶುಕ್ರವಾರ ಮಾರುಕಟ್ಟೆಗೆ ಬಿಡುಗಡೆ ಮಾಡಲಾಯಿತು.

ಮೊದಲ ಗ್ರಾಹಕರಾದ ಅಡ್ಡೂರಿನ ಅಬ್ದುಲ್ ಸತ್ತಾರ್ ಅವರಿಗೆ ಕಾಂಚನ ಹೋಂಡಾದ ಜನರಲ್ ಮ್ಯಾನೇಜರ್ ಪ್ರತೀಕ್ ಕಾಮತ್ ದ್ವಿಚಕ್ರ ವಾಹನದ ಮೊದಲ ಕೀಯನ್ನು ಹಸ್ತಾಂತರಿಸಿದರು. ಅಬ್ದುಲ್ ಸತ್ತಾರ್ ಅವರು ಕಂಕನಾಡಿ ಬೈಪಾಸ್‌ನ ಕಾಂಚನಾ ಹೋಂಡಾ ಶೋರೂಂನಲ್ಲಿ ಖರೀದಿಸುತ್ತಿರುವ ನಾಲ್ಕನೇ ವಾಹನ ಇದಾಗಿದೆ. ಇವರು ಸೆಪ್ಟಂಬರ್‌ನ ಮೊದಲ ವಾರ ಕಾಂಚನಾ ಮೋಟಾರ್ಸ್ ನ ಅಂಗಸಂಸ್ಥೆಯಾದ ಕಾಂಚನಾ ಹ್ಯುಂಡೈ ಶೋರೂಂನಲ್ಲಿ ‘ಹ್ಯುಂಡೈ ವೆನ್ಯೂ’ ಕಾರ್‌ನ್ನು ಖರೀದಿಸಿದ್ದರು.

ದ್ವಿಚಕ್ರ ವಾಹನದ ಕೀ ಸ್ವೀಕರಿಸಿ ಮಾತನಾಡಿದ ಅಬ್ದುಲ್ ಸತ್ತಾರ್, ಕಾಂಚನಾ ಹೋಂಡಾ ಶೋರೂಂಗಳಲ್ಲಿ ಉತ್ತಮ ಗುಣಮಟ್ಟದ ಸರ್ವಿಸ್ ದೊರೆಯುತ್ತವೆ. ಹಾಗೆಯೇ ಇಲ್ಲಿ ಒಳ್ಳೆಯ ಆಫರ್‌ಗಳು ಲಭ್ಯ ಇವೆ. ನನ್ನ ಸ್ನೇಹಿತರು ಹಾಗೂ ಕುಟುಂಬಸ್ಥರು ಇದೇ ಶೋರೂಂಗೆ ಆಗಮಿಸಿ ವಾಹನ ಖರೀದಿಸುತ್ತಿದ್ದಾರೆ ಎಂದರು.

ಅಧಿಕ ದರಕ್ಕೆ ವಾಹನ ಖರೀದಿಸುವ ಯೂಸ್ಡ್ ವೆಹಿಕಲ್ ಡೀಲರ್ಸ್‌: ಕಳೆದ 15 ವರ್ಷಗಳಿಂದ ಯೂಸ್ಡ್ ಟು ವೀಲ್ಹರ್ ವಾಹನಗಳ ಖರೀದಿ ಹಾಗೂ ಮಾರಾಟದಲ್ಲಿ ಹೆಸರುವಾಸಿಯಾಗಿರುವ ಗ್ಲೋಬಲ್ ಅಟೊ ಕನ್ಸಲ್ಟಂಟ್‌ನ ಮಾಲಕ ಅಬ್ದುಲ್ ಸಲಾಂ ಅವರು, ಕಾಂಚನಾ ಹೋಂಡಾದಿಂದ ನೀಡುವ ವಿಶೇಷ ಕೊಡುಗೆಗಳನ್ನು ಗ್ರಾಹಕರಿಗೆ ವಿತರಿಸಿ, ಶುಭ ಹಾರೈಸಿದರು. ಗ್ಲೋಬಲ್ ಅಟೊ ಕನ್ಸಲ್ಟಂಟ್ ಡೀಲರ್ಸ್ ಕಾಂಚನಾ ಹೋಂಡಾದೊಂದಿಗೆ ಸಹಭಾಗಿತ್ವ ಹೊಂದಿದ್ದು, ಇಲ್ಲಿ ದ್ವಿಚಕ್ರ ವಾಹನಗಳ ಖರೀದಿ ದರವು ಮಾರುಕಟ್ಟೆಗಿಂತ ಅಧಿಕ ಇರುತ್ತದೆ.

ಹೋಂಡಾ ಹಾರ್ನೆಟ್ 2.0 ದ್ವಿಚಕ್ರ ವಾಹನದ ಎಕ್ಸ್-ಶೋರೂಂ ಬೆಲೆ 1,29,229 ರೂ. ಇದೆ.

ವಿಶೇಷತೆ: ಸ್ಪೋರ್ಟಿ ಸೀಟ್, ಅಗ್ರೆಸ್ಸಿವ್ ಟ್ಯಾಂಕ್ ಡಿಸೈನ್, ಎಲ್ಲ ಲೈಟ್‌ಗಳು ಎಲ್‌ಇಡಿಯಿಂದ ಕೂಡಿವೆ. ಗೋಲ್ಡನ್ ಅಪ್‌ಸೈಡ್ ಡೌನ್ (ಯುಎಸ್‌ಡಿ) ಫ್ರಂಟ್ ಫೋರ್ಕ್, ಸಂಪೂರ್ಣ ಡಿಜಿಟಲ್ ಹಾಗೂ ಲಿಕ್ವಿಡ್ ಕ್ರಿಸ್ಟಲ್ ಮೀಟರ್ ಒಳಗೊಂಡಿದೆ. ಟಾರ್ಕ್ ಫುಲ್, ನ್ಯೂ ಎಚ್‌ಇಟಿ ಇಂಜಿನ್, ಮೊನೊ ಶಾಕ್ ರಿಯರ್ ಸಸ್ಪೆನ್ಶನ್, ಇಂಜಿನ್ ಸ್ಟಾಪ್ ಸ್ವಿಚ್, ಸ್ಟ್ರೆಸ್ ಫ್ರೀ ರೈಡಿಂಗ್ ಪೋಶ್ಚರ್, ಸುಪಿರಿಯರ್ ಏರೋಡೈನಾಮಿಕ್ಸ್, ಡ್ಯುಯೆಲ್ ಹಾಗೂ ಪೆಟಲ್ ಡಿಸ್ಕ್ ಬ್ರೇಕ್ಸ್, 1 ಚಾನೆಲ್, ಫ್ರಂಟ್ ಎಬಿಎಸ್, 140 ಎಂಎಂ ವೈಡ್ ರಿಯರ್ ಟೈರ್, ಹಝಾರ್ಡ್ ಸ್ವಿಚ್ ಸಹಿತ ಹಲವು ವಿಶಿಷ್ಟತೆಗಳನ್ನು ಹೋಂಡಾ ಹಾರ್ನೆಟ್ 2.0 ದ್ವಿಚಕ್ರ ವಾಹನ ಹೊಂದಿದೆ.

ಗ್ರಾಹಕರು ಉತ್ತಮ ಬೆಲೆಯೊಂದಿಗೆ ತಮ್ಮ ವಾಹನ ವಿನಿಮಯ ಮಾಡಿಕೊಳ್ಳಬಹುದಾಗಿದೆ. ಪ್ರತೀ ವಾಹನದ ಖರೀದಿಯ ಮೇಲೆ 5000 ರೂ.ಗೂ ಅಧಿಕ ಲಾಭ ಪಡೆಯಬಹುದಾಗಿದೆ. ಅತಿ ಕಡಿಮೆ ಮುಂಗಡ ಪಾವತಿ ಮತ್ತು ಅತಿ ಕಡಿಮೆ ಬಡ್ಡಿದರದಲ್ಲಿ ಸ್ಥಳದಲ್ಲೇ ಸಾಲ ಮಂಜೂರಾತಿ ನೀಡಲಾಗುವುದು. ಈ ಸೌಲಭ್ಯವು ಕಾಂಚನಾ ಹೋಂಡಾದ ಶೋರೂಂಗಳಲ್ಲಿ ಲಭ್ಯವಿದೆ. ಕಾಂಚನಾ ಹೋಂಡಾ ಶೋರೂಂಗಳಲ್ಲಿ ಖರೀದಿ ಮಾಡುವ ವಾಹನಗಳ ಮೇಲೆ ಶೇ.100ರವರೆಗೆ ಬ್ಯಾಂಕ್‌ಗಳಿಂದ ಫಂಡಿಂಗ್ ದೊರೆಯಲಿದೆ.

ಗ್ರಾಹಕರು ಹೆಚ್ಚಿನ ಸಂಖ್ಯೆಯಲ್ಲಿ ಕಾಂಚನಾ ಹೋಂಡಾದ ಶೋರೂಂಗಳಿಗೆ ಭೇಟಿ ನೀಡಬಹುದಾಗಿದೆ. ಅತಿಹೆಚ್ಚು ಲಾಭ ಪಡೆಯಬಹುದಾಗಿದೆ. ಗ್ರಾಹಕರು ತಮ್ಮ ಯಾವುದೇ ದ್ವಿಚಕ್ರ ವಾಹನಗಳನ್ನು ವಿನಿಮಯ ಮಾಡಿ, ಹೊಸ ದ್ವಿಚಕ್ರ ವಾಹನಗಳನ್ನು ಖರೀದಿಸಿ ಮನೆಗೆ ಕೊಂಡೊಯ್ಯಬಹುದು.

‘ಸುರಕ್ಷಿತ ಅಂತರ’ಕ್ಕಾಗಿ ದ್ವಿಚಕ್ರ ವಾಹನ ಖರೀದಿ: ಕೊರೋನ ಸೋಂಕು ವಿಶ್ವಾದ್ಯಂತ ತಲ್ಲಣ ಸೃಷ್ಟಿಸಿರುವ ನಡುವೆಯೇ ಎಲ್ಲರೂ ಸುರಕ್ಷಿತ ಅಂತರ ಕಾಪಾಡುವುದು ಇಂದಿನ ಅತ್ಯಂತ ತುರ್ತು ಅಗತ್ಯವಾಗಿದೆ. ಸುರಕ್ಷಿತ ಅಂತರಕ್ಕಾಗಿಯೇ ಪ್ರಸಕ್ತ ದಿನಮಾನಗಳಲ್ಲಿ ದ್ವಿಚಕ್ರ ವಾಹನಗಳಿಗೆ ಹೆಚ್ಚಿನ ಬೇಡಿಕೆ ವ್ಯಕ್ತವಾಗುತ್ತಿದೆ. ಅಂದಹಾಗೆ, ಈಗ ದ್ವಿಚಕ್ರ ವಾಹನ ಖರೀದಿಸುವುದು ಮೊದಲಿಗಿಂತಲೂ ಸುಲಭವಾಗಿದೆ. ಎಲ್ಲ ವರ್ಗಗಳ ಜನತೆಯು ಸಮರೋಪಾದಿಯಲ್ಲಿ ಬಂದು ದ್ವಿಚಕ್ರ ವಾಹನಗಳನ್ನು ಖರೀದಿಸುತ್ತಿದ್ದಾರೆ.

ಲಾಕ್‌ಡೌನ್ ಬಳಿಕ ದ್ವಿಚಕ್ರ ವಾಹನಗಳ ಖರೀದಿಯ ಭರಾಟೆ ಹೆಚ್ಚಿದೆ. ನಿರೀಕ್ಷೆಗೂ ಮೀರಿ ದ್ವಿಚಕ್ರ ವಾಹನ ಮಾರಾಟವಾಗಿದೆ. ಪ್ರತಿದಿನವೂ 200ಕ್ಕೂ ಹೆಚ್ಚು ಗ್ರಾಹಕರು ಶೋರೂಂಗಳಿಗೆ ಭೇಟಿ ನೀಡುತ್ತಿದ್ದಾರೆ.

ಈಗಾಗಲೇ ಹೋಂಡಾ ಸಂಸ್ಥೆಯಿಂದ ಹೊಸ ‘ಬಿಎಸ್6’ ತಂತ್ರಜ್ಞಾನದೊಂದಿಗೆ ಬಿಡುಗಡೆಯಾದ ಹೋಂಡಾ ಆಕ್ಟಿವಾ 125, ಗ್ರಾಝಿಯ 125, ಲಿವೋ, ಎಕ್ಸ್-ಬ್ಲೇಡ್, ಆಕ್ಟಿವಾ 6 ಜಿ, ಡಿಯೋ, ಶೈನ್, ಎಸ್‌ಪಿ 125, ಯೂನಿಕಾರ್ನ್, ಸಿಡಿ 110 ಸಾಯ್ಲೆಂಟ್ ಸ್ಟಾಟ್‌ನಿಂದ ಪ್ರಶಂಸೆಗೆ ಪಾತ್ರವಾಗಿದೆ. ಹಾಗೆಯೇ ಶೇ.10ರಿಂದ 16ರವರೆಗೆ ಅಧಿಕ ಮೈಲೇಜ್ ಸಿಗಲಿದೆ ಎಂದು ಕಾಂಚನ ಹೋಂಡಾ ಸಂಸ್ಥೆಯ ಪ್ರಕಟನೆ ತಿಳಿಸಿದೆ.

ವಿಶೇಷ ಸೂಚನೆ

ಹೋಂಡಾ ದ್ವಿಚಕ್ರ ವಾಹನಗಳ ಖರೀದಿಯ ದರವು ಅಕ್ಟೋಬರ್ ತಿಂಗಳಲ್ಲಿ 2000 ರೂ.ವರೆಗೆ ಏರಿಕೆಯಾಗಲಿದೆ. ಗ್ರಾಹಕರು ಸೆ.30ರೊಳಗೆ ಉತ್ತಮ ಬೆಲೆ ಹಾಗೂ ಕೈಗೆಟುಕುವ ದರದಲ್ಲಿ ವಾಹನಗಳನ್ನು ಖರೀದಿಸಬಹುದು. ಗ್ರಾಹಕರು ಹೆಚ್ಚಿನ ಸಂಖ್ಯೆಯಲ್ಲಿ ಕಾಂಚನ ಹೋಂಡಾ ಶೋರೂಂಗಳಿಗೆ ಭೇಟಿ ನೀಡಬಹುದು.

ಫೆಸ್ಟಿವಲ್ ಧಮಾಕ

ಇದು ಹಬ್ಬಗಳ ಸೀಝನ್ ‌ಆಗಿದೆ. ಕಾಂಚನಾ ಹೋಂಡಾದಿಂದ ಫೆಸ್ಟಿವಲ್ ಧಮಾಕವನ್ನು ಘೋಷಸಲಾಗುತ್ತಿದೆ. ಪ್ರತಿ ವಾಹನ ಖರೀದಿಯ ಮೇಲೆ ಕಾಂಚನ ಹೋಂಡಾದಿಂದ ಗ್ರಾಹಕರಿಗೆಂದೇ ವಿಶೇಷ ಕೊಡುಗೆ ನೀಡಲಾಗುತ್ತಿದೆ. ಫೆಸ್ಟಿವಲ್ ಧಮಾಕ ಕೊಡುಗೆಯು ಕಾಂಚನಾ ಹೋಂಡಾದ ಎಲ್ಲ ಶೋರೂಂಗಳಲ್ಲಿ ಲಭ್ಯವಿದೆ. ಈ ಸುವರ್ಣಾವಕಾಶವನ್ನು ಮಿಸ್ ಮಾಡಿಕೊಳ್ಳಬೇಡಿ. ಪ್ರತಿ ವಾಹನ ಖರೀದಿಯ ಮೇಲೆ ವಿಶೇಷ ರಿಯಾಯಿತಿಯೊಂದಿಗೆ ಹೋಂಡಾ ರೈನ್ ಕೋಟ್/ಹೆಲ್ಮೆಟ್, ಹೋಂಡಾ ಟೀ-ಶರ್ಟ್, 15 ಲಕ್ಷ ರೈಡರ್ ಇನ್ಶೂರೆನ್ಸ್‌ನ್ನು ಸಂಸ್ಥೆ ನೀಡಲಿದೆ.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X