ಉಡುಪಿ, ಅ.17: ಬೈಂದೂರು ತಾಲೂಕು ಬಿಜೂರು ಗ್ರಾಮದ ಡಾ.ಎಚ್. ಸೂರ್ಯನಾರಾಯಣ ಆಚಾರ್ಯರ ಧರ್ಮಪತ್ನಿ ಎಚ್.ರಮಾದೇವಿ ಆಚಾರ್ಯ (60) ಶನಿವಾರ ಮಣಿಪಾಲ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ಮೃತರು ಪತಿ, ನಾಲ್ವರು ಮಕ್ಕಳು ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.
ಉಡುಪಿ, ಅ.17: ಬೈಂದೂರು ತಾಲೂಕು ಬಿಜೂರು ಗ್ರಾಮದ ಡಾ.ಎಚ್. ಸೂರ್ಯನಾರಾಯಣ ಆಚಾರ್ಯರ ಧರ್ಮಪತ್ನಿ ಎಚ್.ರಮಾದೇವಿ ಆಚಾರ್ಯ (60) ಶನಿವಾರ ಮಣಿಪಾಲ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ಮೃತರು ಪತಿ, ನಾಲ್ವರು ಮಕ್ಕಳು ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.