Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ನಿಮ್ಮ ಅಂಕಣ
  4. 'ಕಳೆದು ಹೋದ ನನ್ನ ಮೊಬೈಲ್ ಮತ್ತೆ...

'ಕಳೆದು ಹೋದ ನನ್ನ ಮೊಬೈಲ್ ಮತ್ತೆ ಸಿಕ್ಕಿದ್ದು ಪವಾಡ'

ಮನೆಗೇ ಬಂದು ತಂದುಕೊಟ್ಟು ಅನಸ್

ಎ. ನಾರಾಯಣ ಪ್ರಸಾದ್ಎ. ನಾರಾಯಣ ಪ್ರಸಾದ್28 Oct 2020 4:02 PM IST
share
ಕಳೆದು ಹೋದ ನನ್ನ ಮೊಬೈಲ್ ಮತ್ತೆ ಸಿಕ್ಕಿದ್ದು ಪವಾಡ

ಅಕ್ಟೋಬರ್ 11, 2020 ರವಿವಾರ, ಮಧ್ಯಾಹ್ನ ಸುರತ್ಕಲ್ ಅಂಚೆ ಕಚೇರಿಯ ಸನಿಹದಲ್ಲಿರುವ ಸುರಕ್ಷಾ ಲ್ಯಾಬ್ ಗೆ ರಕ್ತ ಪರೀಕ್ಷೆಗೆಂದು ಹೋಗಿ ವಾಪಾಸು ಬಂದು ನನ್ನ ಹೊಂಡಾ ಆಕ್ಟಿವಾದಲ್ಲಿ ಕೂರುವ ಮೊದಲು ಮೊಬೈಲನ್ನು ನನ್ನ ಬರ್ಮುಡಾದ ಕಿಸೆಯಲ್ಲಿ ತೂರಿಸಿ ಅವಸರದಲ್ಲಿ ಮನೆಯ ಕಡೆಗೆ ಹಿಂದಿರುಗಿ ಮನೆಯಲ್ಲಿ ನೋಡುವಾಗ ಮೊಬೈಲ್ ನಾಪತ್ತೆ, ನನ್ನ ಪೂರಾ ವಿವರಗಳನ್ನು ಒಳಗೊಂಡ ಮೊಬೈಲ್ ಕಳೆದುಕೊಂಡ ದುಃಖ.

ಎಲ್ಲಿ ಹುಡುಕಿದರೂ ಸಿಗದ ಮೊಬೈಲ್, ದಾರಿ ಕಾಣದೆ ಪೆಚ್ಚಾಗಿ ಹಿಂದೆ ಬಂದು, ಮರುದಿನ ಡೂಪ್ಲಿಕೇಟ್ ಸಿಮ್ ಗಳು, ಹೊಸ ಮೊಬೈಲ್ ಕೊಂಡು ಈ ದುರ್ಭಿಕ್ಷದ ಕಾಲದಲ್ಲಿ ಅಧಿಕ ಮಾಸ ಎಂದ ಹಾಗೆ - 15,000 ವೆಚ್ಚ, ಗೂಗಲ್ ನ ಫೈಂಡ್ ಮೈ ಡಿವೈಸ್ ನಲ್ಲಿ ಹುಡುಕಿದರೂ ಆನ್ ಆಗದ ಮೊಬೈಲ್, ದಿನ ಕಳೆದಂತೆ ನೆನಪು ಮಾಸಿತು.

27, ಅಕ್ಟೋಬರ್ 2020 ರ ಮಧ್ಯಾಹ್ನ ನಾನು ನನ್ನ ಕೆಲಸದಲ್ಲಿ ಮಗ್ನ, ಇದ್ದಕ್ಕಿದ್ದಂತೆ ಮಗಳ ಫೋನ್, ಅಪ್ಪಾ ಮೊಬೈಲ್ ಸಿಕ್ಕಿತು, ಸೂರತ್ಕಲ್ ನ ಮೂಡಾ ಬಿಲ್ಡಿಂಗ್ ನಲ್ಲಿ ಏರ್ ವಾಯ್ಸ್ ಹೆಸರಿನ ಮೊಬೈಲ್ ಅಂಗಡಿಯ ಮಾಲಕ ಅನಸ್ ಎನ್ನುವರು ಮನೆಗೇ ಬಂದು ವಿಷಯ ತಿಳಿಸಿ, ರಾತ್ರಿ ನಂತರ ಮೊಬೈಲ್ ವಾಪಸ್ ತಂದು ಕೊಟ್ಟರು.

ಶ್ರೀಯುತ ಅನಸ್ ರ ಪ್ರಾಮಾಣೀಕತೆಗೆ ನಾನು ಏನೆಂದು ಹೇಳಲಿ, ಕೃತಜ್ಞತೆ ಹೇಳಬಲ್ಲೆ, ಬಕ್ಷೀಸನ್ನು ಸಹಾ ನಿರಾಕರಿಸಿದ ವ್ಯಕ್ತಿ ಅವರು. ನನ್ನ ಮೊಬೈಲ್ ನಂ., ವಿಳಾಸವನ್ನು ಅತ್ಯಂತ ಚಾಕಚಕ್ಯತೆಯಿಂದ ಹುಡುಕಿ, ನನ್ನ ಮನೆಗೇ ಬಂದು ಮೊಬೈಲ್ ವಾಪಸ್ ಕೊಟ್ಟ ವ್ಯಕ್ತಿಗೆ ನಾನು ಈ ಮೂಲಕ ನನ್ನ ಕೃತಜ್ಞತೆಗಳನ್ನು ಸಮರ್ಪಿಸುತ್ತಿದ್ದೇನೆ.  ಶ್ರೀಯುತ ಅನಸ್ ರಿಗೆ, ಎಲ್ಲ ಮುಸ್ಲಿಂ ಬಾಂಧವರಿಗೆ ಮೀಲಾದುನ್ನಬಿ ಅತ್ಯಂತ ಶುಭಕರವಾಗಿರಲಿ ಎಂದು ಹೃತ್ಪೂರ್ವಕವಾಗಿ ಹಾರೈಸುತ್ತಿದ್ದೇನೆ

ವಂದನೆಗಳು, 
ಎ. ನಾರಾಯಣ ಪ್ರಸಾದ್
ಗ್ರಾಫಿಕ್ ಡಿಸೈನರ್, ಎನ್ಎಂಪಿಟಿ ಕಾಲನಿ, ಹೊಸಬೆಟ್ಟು, ಮಂಗಳೂರು

share
ಎ. ನಾರಾಯಣ ಪ್ರಸಾದ್
ಎ. ನಾರಾಯಣ ಪ್ರಸಾದ್
Next Story
X