ಕೃಷಿಕ ಸತ್ಯನಾರಾಯಣ ಪ್ರಭುಗೆ ರಾಜ್ಯೋತ್ಸವ ಸನ್ಮಾನ
![ಕೃಷಿಕ ಸತ್ಯನಾರಾಯಣ ಪ್ರಭುಗೆ ರಾಜ್ಯೋತ್ಸವ ಸನ್ಮಾನ ಕೃಷಿಕ ಸತ್ಯನಾರಾಯಣ ಪ್ರಭುಗೆ ರಾಜ್ಯೋತ್ಸವ ಸನ್ಮಾನ](https://www.varthabharati.in/sites/default/files/images/articles/2020/11/1/265680-1604238751.jpg)
ಉಡುಪಿ, ನ.1: ಉಡುಪಿ ಜಿಲ್ಲಾ ನಾಗರಿಕ ಸಮಿತಿ ಟ್ರಸ್ಟ್ ವತಿಯಿಂದ ಕನ್ನಡ ರಾಜ್ಯೋತ್ಸವದ ಪ್ರಯುಕ್ತ 80 ಬಡಗುಬೆಟ್ಟು ಗ್ರಾಮದ ಪ್ರಗತಿಪರ ಕೃಷಿಕ ಕಬ್ಯಾಡಿ ಸತ್ಯನಾರಾಯಣ ಪ್ರಭು ಅವರನ್ನು ಅವರ ಕೃಷಿೂಮಿಯಲ್ಲಿ ಇಂದು ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ 80 ಬಡಗುಬೆಟ್ಟು ಮಾಜಿ ಅಧ್ಯಕ್ಷ ವಿಶ್ವನಾಥ್ ನಾಯಕ್, ನಾಗರಿಕ ಸಮಿತಿಯ ಸಂಚಾಲಕ ನಿತ್ಯಾನಂದ ಒಳಕಾಡು, ಸದಸ್ಯರಾದ ಕೆ.ಬಾಲ ಗಂಗಾಧರ ರಾವ್, ತಾರಾನಾಥ್ ಮೇಸ್ತ ಶಿರೂರು ಉಪಸ್ಥಿತರಿದ್ದರು.
Next Story