Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ರಾಷ್ಟ್ರೀಯ
  4. ದೀಪಾವಳಿಗೆ ಪಟಾಕಿ ಸಿಡಿಸಬೇಡಿ ಎಂದ...

ದೀಪಾವಳಿಗೆ ಪಟಾಕಿ ಸಿಡಿಸಬೇಡಿ ಎಂದ ವಿರಾಟ್‌ ಕೊಹ್ಲಿ: ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕ ಟೀಕೆ

#IStandWithKohli ಎಂದ ಅಭಿಮಾನಿಗಳು

ವಾರ್ತಾಭಾರತಿವಾರ್ತಾಭಾರತಿ15 Nov 2020 5:34 PM IST
share
ದೀಪಾವಳಿಗೆ ಪಟಾಕಿ ಸಿಡಿಸಬೇಡಿ ಎಂದ ವಿರಾಟ್‌ ಕೊಹ್ಲಿ: ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕ ಟೀಕೆ

ಭಾರತೀಯ ಕ್ರಿಕೆಟ್ ತಂಡದ ನಾಯಕ ವಿರಾಟ್‌ ಕೊಹ್ಲಿ ಆಸೀಸ್‌ ವಿರುದ್ಧದ ದ್ವಿಪಕ್ಷೀಯ ಸರಣಿ ಆಡಲು ಈಗಾಗಲೇ  ಆಸ್ಟ್ರೇಲಿಯಾ ತಲುಪಿದ್ದು, ಕ್ವಾರಂಟೈನ್‌ ನಲ್ಲಿದ್ದಾರೆ. ಈ ಸಂದರ್ಭದಲ್ಲಿ ಕೊಹ್ಲಿ ಆಸ್ಟ್ರೇಲಿಯಲ್ಲಿದ್ದುಕೊಂಡೇ ಅಭಿಮಾನಿಗಳಿಗೆ ದೀಪಾವಳಿ ಹಬ್ಬದ ಶುಭ ಕೋರಿದ್ದಾರೆ. 

ತಮ್ಮ ಇನ್ಸ್ಟಾಗ್ರಮ್ ಹಾಗೂ ಟ್ವಿಟರ್ ನಲ್ಲಿ ವಿಶೇಷ ಸಂದೇಶ ರವಾನಿಸಿರುವ ಅವರು, ದೀಪಾವಳಿಯ ಶುಭ ಹಾರೈಸಿದ್ದಲ್ಲದೇ, ಪಟಾಕಿ ಸಿಡಿಸಿ ಪರಿಸರ ಹಾಳು ಮಾಡದಂತೆ ಮನವಿ ಮಾಡಿಕೊಂಡಿದ್ದಾರೆ.

"ಎಲ್ಲರಿಗೂ ದೀಪಾವಳಿ ಹಬ್ಬದ ಶುಭಾಶಯಗಳು. ದೇವರು ಎಲ್ಲರಿಗೂ ಶಾಂತಿ, ಸಂತೋಷ ಮತ್ತು ಸಮೃದ್ಧಿ ಕರುಣಿಸಲಿ. ನೆನಪಿರಲಿ ಪಟಾಕಿ ಸಿಡಿಸಬೇಡಿ. ಪರಿಸರವನ್ನು ಕಾಪಾಡಿ. ಮನೆಯಲ್ಲಿ ಸರಳವಾಗಿ ದೀಪ ಬೆಳಗಿಸುವ ಮೂಲಕ ಹಬ್ಬ ಆಚರಿಸಿ, ಸಿಹಿ ತಿನಿಸು ಹಂಚಿಕೊಳ್ಳಿ, ದೇವರು ಒಳ್ಳೆಯದು ಮಾಡಲಿ'' ಎಂದು ವಿಡಿಯೋ ಸಂದೇಶದಲ್ಲಿ ವಿರಾಟ್ ಕೊಹ್ಲಿ ತಿಳಿಸಿದ್ದಾರೆ.

ಆದರೆ, ಪಟಾಕಿ ಸಿಡಿಸಬೇಡಿ ಎಂದಿರುವ ವಿರಾಟ್‌ ಕೊಹ್ಲಿ ಮನವಿಗೆ ಸಾಮಾಜಿಕ ಜಾಲತಾಣದಲ್ಲಿ ಹಲವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಅಲ್ಲದೇ ಇತ್ತೀಚೆಗಷ್ಟೇ ತಮ್ಮ ಹುಟ್ಟು ಹಬ್ಬ ಆಚರಿಸಿಕೊಂಡ ವಿರಾಟ್ ಕೊಹ್ಲಿಯ ಪಾರ್ಟಿಯ ವಿಡಿಯೋವನ್ನು ಹಂಚಿ, ಹುಟ್ಟುಹಬ್ಬದ ದಿನದಂದು ಪಟಾಕಿ ಸಿಡಿಸಿದರೆ ವಾಯು ಮಾಲಿನ್ಯ ಆಗುವುದಿಲ್ಲವೆ? ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. 

''ವಿರಾಟ್ ಕೊಹ್ಲಿ, ನೀವು ಬೋಧಿಸುವದನ್ನು ಅನುಸರಿಸಿ. ಹೊಸ ವರ್ಷದ ಆಚರಣೆ ವೇಳೆ ಪಟಾಕಿ ಸಿಡಿಸುವುದನ್ನು, ಕ್ರಿಸ್ಮಸ್ ವೇಳೆ ಕ್ಯಾಂಡಲ್ ಹೊತ್ತಿಸುವುದನ್ನು, ಈದ್, ಐಪಿಎಲ್ ಸಮಯದಲ್ಲಿ ಪಟಾಕಿ ಸಿಡಿಸುವುದನ್ನು ಕಂಡಾಗ ನೀವು ಮಾತನಾಡುವುದನ್ನು ನಾನು ನೋಡಿಲ್ಲ. ಕೇವಲ ದೀಪಾವಳಿಯನ್ನು ಆಯ್ಕೆ ಮಾಡಬೇಡಿ ಎಂದು ವಿನೀತ್ ಗೊಯೆಂಕಾ ಎಂಬವರು ಟ್ವೀಟ್ ಮಾಡಿದ್ದಾರೆ.

ದೀಪಾವಳಿಯಂದು ಪಟಾಕಿ ಸಿಡಿಸಬೇಡಿ, ಆದರೆ ನಿಮ್ಮ ಜನ್ಮದಿನದಂದು ಸಿಡಿಸಬಹುದು. ಯಾಕೆ ಈ ಬೂಟಾಟಿಕೆ ? ಎಂದು ಸಾಗರ್ ಎಂಬವರು ಪ್ರಶ್ನಿಸಿದ್ದಾರೆ.

ವಿರಾಟ್, 10 ದಿನಗಳ ಹಿಂದೆ ನೀವು ನಿಮ್ಮ ಹುಟ್ಟುಹಬ್ಬವನ್ನು ಪಟಾಕಿಗಳಿಂದ ಆಚರಿಸಿದ್ದೀರಿ. ಅವು ಗಾಳಿಯನ್ನು ಕಲುಷಿತಗೊಳಿಸಲಿಲ್ಲವೇ? ನೀವು ಕ್ರಿಕೆಟಿಗ, ಅದರಂತೆಯೇ ಇರಿ. ಹಿಂದೂ ಹಬ್ಬಗಳಲ್ಲಿ ನಿಮ್ಮ ನಿಮ್ಮ ಬಾಯಿ ತೂರಿಸಬೇಡಿ ಎಂದು ಸರ್ಥಕ್ ಸಿಂಗ್ ಎಂಬವರು ಕಮೆಂಟ್ ಮಾಡಿದ್ದಾರೆ.

''ವಿರಾಟ್, ನಾವು ನಿಜವಾಗಿಯೂ ನಿಮ್ಮನ್ನು ಇಷ್ಟಪಡುತ್ತೇವೆ. ನೀವು ನಮ್ಮ ಅತ್ಯುತ್ತಮ ಬ್ಯಾಟ್ಸ್‌ಮನ್. ಆದರೆ ದಯವಿಟ್ಟು ಹೇಳಲು ಧೈರ್ಯವಿಲ್ಲದಿದ್ದರೆ ದಯವಿಟ್ಟು ರಕ್ತರಹಿತ ಈದ್ ಮತ್ತು ಟ್ರೀಲೆಸ್ ಕ್ರಿಸ್ಮಸ್ ಅನ್ನು ಆಚರಿಸಿ. ಏನು ಮಾಡಬೇಕು ಮತ್ತು ಏನು ಮಾಡಬಾರದು ಎಂದು ಸೆಲೆಬ್ರಿಟಿಗಳು ಹೇಳುವುದರಿಂದ ನಮಗೆ ಬೇಸರವಾಗಿದೆ. ಆದರೂ ದೀಪಾವಳಿ ಶುಭಾಶಯಗಳು'' ಎಂದು ಮತ್ತೊಬ್ಬರು ತಿಳಿಸಿದ್ದಾರೆ.

''ಪಟಾಕಿ ಸಿಡಿಸಬೇಡಿ ? ಐಪಿಎಲ್ ಫೈನಲ್ ಸಮಯದಲ್ಲಿ ನೀವು ಪಟಾಕಿ ನೋಡಿಲ್ಲವೇ ? ಕ್ರಿಸ್ಮಸ್ ಅಥವಾ ಹೊಸ ವರ್ಷದಲ್ಲಿ ಪಟಾಕಿ ಸಿಡಿಸುವುದನ್ನು ನೋಡಿಲ್ಲವೇ ? ಆ ಸಮಯದಲ್ಲಿ ನೀವು ಮೌನವಾಗಿರುತ್ತೀರಿ, ಆದರೆ ಹಿಂದೂ ಹಬ್ಬಗಳಲ್ಲಿ ನಿಮ್ಮ ಆಯ್ದ ಜ್ಞಾನವನ್ನು ನೀಡುತ್ತೀರಿ ಎಂದು ಇನ್ನೊಬ್ಬರು ಕಮೆಂಟ್ ಮಾಡಿದ್ದಾರೆ.

#IStandWithKohli ಎಂದ ಅಭಿಮಾನಿಗಳು

ಒಂದೆಡೆ ಕೊಹ್ಲಿ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ವಿರಾಟ್ ಕೊಹ್ಲಿ ವಿರುದ್ಧ ಟೀಕೆಗಳು ಬರುತ್ತಿದ್ದರೆ ಮತ್ತೊಂದೆಡೆ ವಿರಾಟ್‌ ಮಾತಿಗೆ ಬಲವಾಗಿ ನಿಂತ ಅಭಿಮಾನಿಗಳು #IStandWithKohli ಎಂದು ಟ್ವೀಟ್ ಮಾಡುವ ಮೂಲಕ ಅವರನ್ನು ಬೆಂಬಲಿಸಿದ್ದಾರೆ. 

''ದ್ವೇಷಿಸುವವರು ದ್ವೇಷಿಸುತ್ತಾರೆ, ನಕಾರಾತ್ಮಕತೆಯನ್ನು ನಿರ್ಲಕ್ಷಿಸಿ'', ''ಟ್ರೋಲಿಂಗ್ ವಿಷಯಕ್ಕೆ ಬಂದರೆ ಭಾರತೀಯರು ಅತ್ಯಂತ ಕೆಟ್ಟವರು. ಲೆಜೆಂಡ್ ಗಳನ್ನು ಹೇಗೆ ಗೌರವಿಸಬೇಕು ಎಂದು ಅವರಿಗೆ ತಿಳಿದಿಲ್ಲ, ಶೇಮ್ ಆನ್ ಇಂಡಿಯಾ! #istandwithkohli'', ಎಂದು ಹಲವರು ಟ್ವೀಟ್ ಮಾಡಿದ್ದಾರೆ.

Don't brust cracker on Diwali but can burst on your birthday @imVkohli Why this hypocrisy ?? ..

& Plz don't Drag Anushka in all this ... #viratkholi pic.twitter.com/DxR4dQzuGZ

— sagar (@sagarxxTweet) November 14, 2020

So,Virat 10 days ago you celebrated your birthday with crackers, don't they polluted the air?Why u don't give such creepy stunts on chiristmas or eid or new year?U are a crickter,be like a crickter don't put your mouth in our hindu festivals#अनुष्का_अपना_कुत्ता_सम्भाल pic.twitter.com/EgyBoRm8DC

— Sarthak Singh Chauhan (@SarthakSinghC15) November 15, 2020

People should feel proud and be happy to see such a thing as ‘paternity leave’ getting normalised by the celebrities who have a direct influence over the society. Yes, Virat Kohli is on a national duty but he is a human being too,he also has a family like us. #istandwithkohli

— Aisha (@Aiiishaaa___) November 15, 2020

I’m myself a Virat Kohli fan, but that doesn’t mean I should agree to whatever he says.

Kohli’s 1 privet jet causes more pollution than thousands of people burning crackers.

This diwali, spread love, kindness and happiness not propaganda.

My Festival > Virat#viratkholi https://t.co/I39BXqvCWn

— Prathamesh Mutkure (@Prathamesh_M009) November 14, 2020

So called celeb of India... keep your gyaan to yourself... Hindu festival is not your social awareness campaign.Hypocrite....both husband and wife.#viratkholi #AnushkaSharma https://t.co/iI7ZUry1V2

— T Anand (@TAnand69987059) November 14, 2020

UP Govt where BJP& Yogi is in power has banned Crackers in many Cities

Haryana where BJP in Power has banned Crackers in many cities

But no Chuti*aa BJP Bhakts will not question their Father Modi Yogi why they banned Crackers
But they will Troll Virat for it#IStandWithVirat pic.twitter.com/yRDgqS9ciu

— Virarsh (@Cheeku218) November 14, 2020
share
ವಾರ್ತಾಭಾರತಿ
ವಾರ್ತಾಭಾರತಿ
Next Story
X