ಬದ್ರಿಯಾ ಜುಮಾ ಮಸೀದಿ ಗಂಟಾಲ್ಕಟ್ಟೆ ಮಹಾಸಭೆ : ನೂತನ ಪದಾಧಿಕಾರಿಗಳ ಆಯ್ಕೆ
![ಬದ್ರಿಯಾ ಜುಮಾ ಮಸೀದಿ ಗಂಟಾಲ್ಕಟ್ಟೆ ಮಹಾಸಭೆ : ನೂತನ ಪದಾಧಿಕಾರಿಗಳ ಆಯ್ಕೆ ಬದ್ರಿಯಾ ಜುಮಾ ಮಸೀದಿ ಗಂಟಾಲ್ಕಟ್ಟೆ ಮಹಾಸಭೆ : ನೂತನ ಪದಾಧಿಕಾರಿಗಳ ಆಯ್ಕೆ](https://www.varthabharati.in/sites/default/files/images/articles/2020/11/15/267554-1605455888.jpeg)
ಗಂಟಾಲ್ಕಟ್ಟೆ : ಬದ್ರಿಯಾ ಜುಮಾ ಮಸ್ಜಿದ್ ಗಂಟಾಲ್ಕಟ್ಟೆ ಪ್ರತಿ ವರ್ಷ ನಡೆಸಿಕೊಂಡು ಬರುತ್ತಿರುವ ಮಹಾಸಭೆಯು ರವಿವಾರ ಗಂಟಾಲ್ಕಟ್ಟೆ ಮಸೀದಿಯಲ್ಲಿ ಗೌರವ ಅಧ್ಯಕ್ಷರಾದ ದಕ್ಷಿಣ ಕನ್ನಡ ಜಿಲ್ಲಾ ಖಾಝಿ ತ್ವಾಖ ಅಹ್ಮದ್ ಮುಸ್ಲಿಯಾರ್ ಅವರ ನೇತೃತ್ವದಲ್ಲಿ ನಡೆಯಿತು.
ನೂತನ ಅಧ್ಯಕ್ಷರಾಗಿ ಹಾಜಿ ಮಹಮ್ಮದ್ ಬಾನಿಲು, ಉಪಾಧ್ಯಕ್ಷರಾಗಿ ಹಮೀದ್ ಜಿಜಿ, ಪ್ರಧಾನ ಕಾರ್ಯದರ್ಶಿ ಮುಸ್ತಾಕ್ ಅಹ್ಮದ್, ಕಾರ್ಯದರ್ಶಿ ಖಾಲಿದ್ (ಅಲಿ) ನ್ಯೂಯಿ, ಖಜಾಂಚಿ ಹಸನಬ್ಬ, ಕೋಶಾಧಿಕಾರಿ ಮಯ್ಯದ್ದಿ ಶಿರ್ವಾಸೆ, ಕಮಿಟಿ ಸದಸ್ಯರುಗಳಾಗಿ ಸಮೀರ್ ನೀರಲಿಕ್ಕೆ, ಇಮ್ತಿಯಾಝ್, ಅನ್ವರ್ UP, ಹಸನ್ ಮೋನು ಪದವು, ರಝಾಕ್ UP, ಇಮ್ರಾನ್ UP, ಶರೀಫ್, ಹಸನಬ್ಬ ಹಾಗೂ ಮುಸ್ತಾಕ್ ನೀರಲಿಕ್ಕೆ 2020-2021ನೇ ನೂತನ ಪದಾಧಿಕಾರಿಗಳನ್ನು ನೇಮಕ ಮಾಡಲಾಯಿತು.
Next Story