Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ರಾಷ್ಟ್ರೀಯ
  4. ಮೋದಿ ಸರಕಾರದ ಹೊಸ ಎಫ್‍ಡಿಐ ನೀತಿಗೆ...

ಮೋದಿ ಸರಕಾರದ ಹೊಸ ಎಫ್‍ಡಿಐ ನೀತಿಗೆ ಬಲಿಯಾಗಿ ಬಾಗಿಲು ಮುಚ್ಚಿದ 'ಹಫ್‍ಪೋಸ್ಟ್ ಇಂಡಿಯಾ'

ವಾರ್ತಾಭಾರತಿವಾರ್ತಾಭಾರತಿ25 Nov 2020 11:21 AM IST
share
ಮೋದಿ ಸರಕಾರದ ಹೊಸ ಎಫ್‍ಡಿಐ ನೀತಿಗೆ ಬಲಿಯಾಗಿ ಬಾಗಿಲು ಮುಚ್ಚಿದ ಹಫ್‍ಪೋಸ್ಟ್ ಇಂಡಿಯಾ

ನವದೆಹಲಿ: 'ಬಝ್ ಫೀಡ್' ಮತ್ತು 'ಹಫ್‍ಪೋಸ್ಟ್' ನಡುವೆ ಇತ್ತೀಚೆಗೆ ನಡೆದ ಒಪ್ಪಂದದ ನಂತರದ ಬೆಳವಣಿಗೆಯಲ್ಲಿ ಹಫ್ ಪೋಸ್ಟ್ ನ ಭಾರತೀಯ ಆವೃತ್ತಿಯಾಗಿರುವ ಆನ್‍ಲೈನ್ ಸುದ್ದಿ ಮತ್ತು ಲೈಫ್ ಸ್ಟೈಲ್ ವೆಬ್ ಸೈಟ್ HuffPost India ಬಾಗಿಲು ಹಾಕಿದೆ.

ಈ ಕುರಿತು ಹಫ್‍ಪೋಸ್ಟ್ ಇಂಡಿಯಾದ ಮುಖ್ಯ ಸಂಪಾದಕ ಅಮನ್ ಸೇಠಿ ಅವರು ಟ್ವಿಟರ್ ನಲ್ಲಿ ಮಾಹಿತಿ ನೀಡಿದ್ದಾರೆ. "ಇಂದು @huffpostIndiaದ ಕೊನೆಯ ದಿನ. ಇದು ನಾನು ಕೆಲಸ ಮಾಡಿದ ಅತ್ಯುತ್ತಮ ನ್ಯೂಸ್ ರೂಂ ಆಗಿದೆ (ಅದನ್ನು ಮುನ್ನಡೆಸುವ ಅವಕಾಶ ನನಗೆ ದೊರಕಿತ್ತು ಎಂದು ನನಗೆ ಈಗಲೂ ನಂಬಲು ಆಗುತ್ತಿಲ್ಲ)ನಮ್ಮ ಬರಹಗಳನ್ನು ಓದಿ ನಮ್ಮ ಪತ್ರಿಕೋದ್ಯಮವನ್ನು ಬೆಂಬಲಿಸಿದ ಎಲ್ಲರಿಗೂ ಧನ್ಯವಾದಗಳು,'' ಎಂದು ಅವರು ಟ್ವೀಟ್ ಮಾಡಿದ್ದಾರೆ.

HuffPost India ವೆಬ್‍ಸೈಟ್‍ಗೆ ಭೇಟಿ ನೀಡಿದವರಿಗೆ "ನವೆಂಬರ್ 24ರಿಂದ ಹಫ್‍ಪೋಸ್ಟ್ ಇಂಡಿಯಾ ಯಾವುದೇ ಸುದ್ದಿ ಪ್ರಕಟಿಸುವುದಿಲ್ಲ,'' ಎಂಬ ಸಂದೇಶ ಕಾಣುತ್ತದೆ.

ಹಫ್‍ಪೋಸ್ಟ್ ಇಂಡಿಯಾ ಮುಚ್ಚಿದೆ ಎಂದು ತಿಳಿಯುತ್ತಲೇ ಹಲವರು ಸಾಮಾಜಿಕ ಜಾಲತಾಣದಲ್ಲಿ ತಮ್ಮ ಅಸಮಾಧಾನ ತೋಡಿಕೊಂಡಿದ್ದಾರೆ.  ಈ ಕುರಿತಂತೆ ಟ್ವೀಟ್ ಮಾಡಿದ 'The Wire' ಸ್ಥಾಪಕ ಸಂಪಾದಕ ಸಿದ್ಧಾರ್ಥ್ ವರದರಾಜನ್, "ಡಿಜಿಟಲ್ ಮಾಧ್ಯಮದಲ್ಲಿ ಎಫ್‍ಡಿಐ ಕುರಿತ ಮೋದಿ ಆದೇಶ ಮೊದಲ ತಲೆ ಪಡೆದಿದೆ.  @HuffPostIndia ಬಾಗಿಲು ಮುಚ್ಚಿದೆ. ಬಝ್‍ಫೀಡ್ ಸಂಸ್ಥೆ ಹಫ್‍ಪೋಸ್ಟ್ ಅನ್ನು ಖರೀದಿಸಿದಾಗ ಅದು ಬ್ರೆಝಿಲ್ ಮತ್ತು ಭಾರತವನ್ನು ಒಪ್ಪಂದದಿಂದ ಹೊರಗಿಟ್ಟಿತು. ಹೊಸ ಎಫ್‍ಡಿಐ ಮಿತಿ ಹಾಗೂ ನಿಯಂತ್ರಣಾ ವ್ಯವಸ್ಥೆಯ ಅನಿಶ್ಚಿತತೆಯಿಂದಾಗಿ ಭಾರತದಲ್ಲಿ ಉಳಿಯಲು ಆಸಕ್ತಿ ವಹಿಸಲಾಗಿಲ್ಲ. ಆತ್ಮನಿರ್ಭರ್ ನೀತಿಗೆ 12 ಉದ್ಯೋಗಗಳು ನಷ್ಟವಾಗಿವೆ,'' ಎಂದು  ಬರೆದಿದ್ದಾರೆ.

ಬಿಬಿಸಿ ವರದಿಯೊಂದರ ಪ್ರಕಾರ ವೆರಿಝಾನ್ ಮೀಡಿಯಾ ಸಂಸ್ಥೆಯು ಬಝ್‍ಫೀಡ್‍ನಲ್ಲಿ ಅಲ್ಪಸಂಖ್ಯಾತ ಪಾಲು ಬಂಡವಾಳದಾರನಾಗಲಿದೆ.

ಬಝ್‍ಫೀಡ್ ಚೀಫ್ ಎಕ್ಸಿಕ್ಯುಟಿವ್ ಜೋನಾಹ್ ಪೆರೆಟ್ಟಿ ಎರಡೂ ಉದ್ಯಮಗಳನ್ನು ಮುನ್ನಡೆಸಲಿದ್ದಾರೆ. ಈ ಹಿಂದೆ ಹಫಿಂಗ್ಟನ್ ಪೋಸ್ಟ್ ಎಂದು ಕರೆಯಲ್ಪಡುತ್ತಿದ್ದ  ಹಫ್ ಪೋಸ್ಟ್ ಅನ್ನು ಅವರು 2005ರಲ್ಲಿ ಪ್ರಕಾಶಕ ಅರಿಯಾನ್ನ ಹಫಿಂಗ್ಟನ್ ಜತೆ ಆರಂಭಿಸಿ ನಂತರ ಒಂದು ವರ್ಷ ತರುವಾಯ ಬಝ್ ಫೀಡ್ ಆರಂಭಿಸಿದ್ದರು.

Today is @huffpostIndia’s last day. Pound for pound, story for story, reporter for reporter, this is the greatest newsroom I have worked for; (and I still can’t quite believe I had the privilege to lead)
Thank you everyone for reading our stories and supporting our journalism

— Aman Sethi (@Amannama) November 24, 2020

Modi Diktat on FDI for digital media claims first scalp. @HuffPostIndia shuts shop. When @BuzzFeed bought @HuffPost, it kept Brazil & India out of deal. India was no go because of new FDI cap and regulatory uncertainty. 12 jobs lost to atmanirbhar policy. https://t.co/g4MAHmQ3TP

— Siddharth (@svaradarajan) November 24, 2020

RIP to Huffington Post India.

All their content is wiped out. https://t.co/id0xgXWrZI pic.twitter.com/TOSvyKNyBv

— Anoo Bhuyan (@AnooBhu) November 24, 2020
share
ವಾರ್ತಾಭಾರತಿ
ವಾರ್ತಾಭಾರತಿ
Next Story
X