Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ರಾಷ್ಟ್ರೀಯ
  4. ಎತ್ತರ 3ರಿಂದ 4 ಅಡಿ, ಸಾಧನೆ ಆಗಸದೆತ್ತರ...

ಎತ್ತರ 3ರಿಂದ 4 ಅಡಿ, ಸಾಧನೆ ಆಗಸದೆತ್ತರ !

ನೀಟ್ ನಲ್ಲಿ ಉತ್ತೀರ್ಣರಾಗಿ ಎಲ್ಲರ ಹುಬ್ಬೇರಿಸಿದ ಝುಬೈದಾ-ಹುಮೈರಾ

ವಾರ್ತಾಭಾರತಿವಾರ್ತಾಭಾರತಿ30 Nov 2020 8:17 PM IST
share
ಎತ್ತರ 3ರಿಂದ 4 ಅಡಿ, ಸಾಧನೆ ಆಗಸದೆತ್ತರ !

► ಟೈಲರ್ ತಂದೆಯ ಇಬ್ಬರು ಪುತ್ರಿಯರ ಅಸಾಮಾನ್ಯ ಸಾಧನೆ

ಮುಂಬೈ : ಇದ್ರಿಸಿ ಸೋದರಿಯರೆಂದೇ ಹೆಚ್ಚಿನವರು ಗುರುತಿಸುವ ಝುಬೈದಾ (23)  ಹಾಗೂ ಹುಮೈರಾ (22) ತಮ್ಮ ನಿವಾಸವಿರುವ ನಾಗ್ಪಾಡ ಸುತ್ತಮುತ್ತಲಿನಲ್ಲಿ ಇದೀಗ  ಸೆಲೆಬ್ರಿಟಿಗಳಾಗಿಬಿಟ್ಟಿದ್ದಾರೆ.  ಕಾರಣ, ಇಬ್ಬರೂ ನೀಟ್‍ನಲ್ಲಿ ಉತ್ತೀರ್ಣರಾಗಿ ವೈದ್ಯಕೀಯ ಕಾಲೇಜಿಗೆ ದಾಖಲಾತಿ ಪಡೆದಿದ್ದಾರೆ. ಇದರಲ್ಲಿ ವಿಶೇಷವಿಲ್ಲದಿದ್ದರೂ ಈ ಸೋದರಿಯರಿಬ್ಬರೂ ಕುಬ್ಜರಾಗಿದ್ದಾರೆ. ಝುಬೈದಾ 3.5 ಅಡಿ ಎತ್ತರವಿದ್ದರೆ ಹುಮೈರಾ 3.9 ಅಡಿ ಎತ್ತರವಿದ್ದಾರೆ.  ಹುಮೈರಾಗೆ ಟೋಪಿವಾಲ ನಾಯರ್ ಮೆಡಿಕಲ್ ಕಾಲೇಜಿನಲ್ಲಿ ಪ್ರವೇಶ ದೊರಕಿದ್ದರೆ ಝುಬೈದಾಗೆ ಜಲಗಾಂವ್‍ನಲ್ಲಿನ ಸರಕಾರಿ ಮೆಡಿಕಲ್ ಕಾಲೇಜಿನಲ್ಲಿ ಪ್ರವೇಶ ದೊರಕಿದೆ.

ವೃತ್ತಿಯಲ್ಲಿ ಟೈಲರ್ ಆಗಿರುವ ತಂದೆ ಅಹ್ಸಾನುಲ್ಲಾ, ತಾಯಿ ರುಕ್ಸರ್ ಹಾಗೂ ಮೂವರು ಇತರ ಸೋದರ, ಸೋದರಿಯರೊಂದಿಗೆ  ಕಝಿಪುರಾದಲ್ಲಿ ನೆಲೆಸಿರುವ ಈ ಸೋದರಿಯರು ಖಿದ್ಮತ್ ಚಾರಿಟೇಬಲ್ ಟ್ರಸ್ಟ್ನ ಅಶ್ಫಖ್ ಮೂಸಾ ಅವರನ್ನು ಕಳೆದ ವರ್ಷ ಭೇಟಿಯಾದ ನಂತರ ಅವರ ಭವಿಷ್ಯದ ದಿಕ್ಕೇ ಬದಲಾಗಿತ್ತು.

ನಾಗ್ಪಾಡಾದ  ಪಿ ಟಿ ಮನೆ ಗಾರ್ಡನ್ ಎಂಬಲ್ಲಿ ಸ್ಥಳೀಯ ಎನ್‍ಜಿಒ ನಡೆಸುವ ಡಿಸ್ಪೆನ್ಸರಿಗೆ ಇಬ್ಬರೂ ತಮ್ಮ ಅಜ್ಜಿಗೆ ಔಷಧಿ ತರಲೆಂದು ಹೋಗುತ್ತಿದ್ದರು. ಆತ ಅಲ್ಲಿದ್ದ ಅಶ್ಫಕ್ ಈ ಸೋದರಿಯರ ಜತೆ ಮಾತನಾಡಿದಾಗ  ಇಬ್ಬರೂ  ಹತ್ತಿರದ ಕಾಲೇಜಿನಲ್ಲಿ  ವಿಜ್ಞಾನ ವಿಷಯದಲ್ಲಿ ಪದವಿ ಪಡೆದಿರುವುದನ್ನು ಹಾಗೂ ವೈದ್ಯರಾಗಬೇಕೆಂಬ ಕನಸನ್ನು ಕೈಬಿಟ್ಟಿರುವ ಕುರಿತು  ತಿಳಿದು ಬಂದಿತ್ತು.

ನೀಟ್‍ನಲ್ಲಿ  ``ಭಿನ್ನ ಚೇತನರು'' ವಿಭಾಗದಲ್ಲಿ ಇವರಂತಹ ಕುಬ್ಜತೆ ಸಮಸ್ಯೆಯಿರುವವರಿಗೆ ಅವಕಾಶವಿದೆಯೆಂದು ಅಶ್ಫಕ್ ಮೂಲಕ  ತಿಳಿದ ನಂತರ ಇಬ್ಬರೂ ಘಾಟ್ ಕೋಪರ್ ನ ಕೋಚಿಂಗ್ ಸೆಂಟರಿಗೆ ತೆರಳಿದ್ದರು. ಆರಂಭದಲ್ಲಿ ಅಲ್ಲಿ ಅವರಿಗೆ ಪ್ರವೇಶ ನಿರಾಕರಿಸಲಾಯಿತಾದರೂ ಸಂಸ್ಥೆಯ ಕೋಟಾದಲ್ಲಿರುವ ಮುಖ್ಯ ಕಚೇರಿಗೆ ಅವರ ಛಾಯಾಚಿತ್ರಗಳನ್ನು ಕಳುಹಿಸಿದ ನಂತರ ಶೇ .60ರಷ್ಟು ಶುಲ್ಕ ರಿಯಾಯಿತಿಯೊಂದಿಗೆ ಅವರಿಗೆ ಪ್ರವೇಶ ದೊರಕಿತ್ತು.

ಅವರ ಶ್ರಮದ ಫಲವೆಂಬಂತೆ ನೀಟ್‍ನಲ್ಲಿ ಉತ್ತೀರ್ಣರಾಗಿ ಇಬ್ಬರೂ  ವೈದ್ಯಕೀಯ ಕಾಲೇಜಿಗೆ ಸೇರ್ಪಡೆಗೊಂಡಿಡ್ದಾರೆ.  ಇಬ್ಬರು ಸೋದರಿಯರೂ ಐದು ವರ್ಷದ ನಂತರ ದೈಹಿಕವಾಗಿ ಎತ್ತರಕ್ಕೆ ಬೆಳೆಯದೇ ಇರಲು ಕೆಲವೊಂದು ಹಾರ್ಮೋನುಗಳ ಕೊರತೆ ಕಾರಣ ಎಂದು ಅವರ ಹೆತ್ತವರು ಹೇಳುತ್ತಾರಲ್ಲದೆ ಅವರ ಚಿಕಿತ್ಸೆಗೆ ರೂ 11 ಲಕ್ಷ ತಗಲಬಹುದೆಂದೂ ಹಿಂದೆ ವೈದ್ಯರೊಬ್ಬರು ಹೇಳಿದ್ದನ್ನು ನೆನಪಿಸುತ್ತಾರೆ.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X